4:27 PM Thursday19 - September 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ಮಂಗಳೂರು: ಸಾಕು ನಾಯಿಯ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಿದ ಪಾಪಿಗಳು; ವೀಡಿಯೊ ವೈರಲ್… ವೈದ್ಯರ ಮೇಲೆ ಹಲ್ಲೆ ಪ್ರಕರಣ: ಚಿಕ್ಕಮಗಳೂರು ನಗರ ಠಾಣೆ ಎದುರು ಆರೋಗ್ಯ ಸಿಬ್ಬಂದಿಗಳ…

ಇತ್ತೀಚಿನ ಸುದ್ದಿ

ಮೂಡಿಗೆರೆ ತಾಪಂ ಇಓ ಕರೆದುಕೊಂಡು ಬರಲು ಕೊಟ್ಟಿಗೆಹಾರಕ್ಕೆ ಸರಕಾರಿ ಜೀಪ್ ಸವಾರಿ: ಸಾರ್ವಜನಿಕರ ಆಕ್ರೋಶ

18/09/2024, 14:21

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com

ಕೊಟ್ಟಿಗೆಹಾರ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತೆ ತಾಪಂ ಇಓ ಜೀಪ್…!
ತಾಪಂ ಇಓ ಬಂದ ಕೂಡಲೇ ಮೂಡಿಗೆರೆವರೆಗೆ ಪಿಕ್ ಅಪ್ ಮಾಡುತ್ತದೆ. ಮೂಡಿಗೆರೆ ತಾಪಂ ಇಓ ದಯಾವತಿ ವಿರುದ್ಧ ಸ್ಥಳೀಯರ ಆರೋಪ ಮಾಡಿದ್ದಾರೆ.
ವಿಶೇಷವೆಂದರೆ
ಅದೇ ಸರ್ಕಾರಿ ಬಸ್ ಮೂಡಿಗೆರೆಗೂ ಬರುತ್ತೆ… ಆದ್ರೆ, ಇಓ ಮೇಡಂ ಅದೇ ಬಸ್ಸಲ್ಲಿ ಬರಲ್ಲ…!

 


ಉಜಿರೆಯಿಂದ ಬಂದು ಕೊಟ್ಟಿಗೆಹಾರದಲ್ಲಿ ಇಳಿದ ಬಳಿಕ ದಯಾವತಿ ಅವರನ್ನು ಜೀಪ್ ಹೋಗಿ ಕರ್ಕಂಡ್ ಬರ್ಬೇಕು…!
ಸರ್ಕಾರಿ ಅಧಿಕಾರಿಯ ದರ್ಬಾರ್ ಗೆ ಸಾರ್ವಜನಿಕರ ಕಿಡಿ ಕಾರಿದ್ದಾರೆ.
ನಿತ್ಯ ಮೂಡಿಗೆರೆಯಿಂದ 60 ಕಿ.ಮೀ. ದೂರದ ಉಜಿರೆಯಿಂದ ಅಪ್ ಅಂಡ್ ಡೌನ್…! ಇಓ ಮೇಡಂ ನಿತ್ಯ ಕೊಟ್ಟಿಗೆಹಾರ ಬರ್ತಾರೆ, ಮೂಡಿಗೆರೆಯಿಂದ ಹೋಗಿ ಪಿಕ್ ಅಪ್ ಮಾಡ್ಬೇಕು…!


ಸರ್ಕಾರಿ ಅಧಿಕಾರಿಗಳು ಸ್ವಸ್ಥಾನದಲ್ಲೇ ಇರಬೇಕೆಂಬ ಸರ್ಕಾರದ ಕಾನೂನಿದೆ.
ಆದ್ರೆ, ಇಓ ಮೇಡಂ ಪಾಲಿಗೆ ಸರ್ಕಾರದ ಕಾನೂನು ಕಡತಕ್ಕಷ್ಟೆ ಸೀಮಿತ…!

ವಾರದಲ್ಲಿ ಒಂದು-ಎರಡು ದಿನ ಸರ್ಕಾರಿ ಜೀಪಲ್ಲಿ ಉಜಿರೆಗೆ ಡ್ರಾಪ್…!
ಅಧಿಕಾರಿಯ ಅಂದಾದರ್ಬಾರ್ ಗೆ ಸರ್ಕಾರದ ಗಾಡಿ-ದುಡ್ಡು ಎರಡೂ ವ್ಯಯ…!

ಇತ್ತೀಚಿನ ಸುದ್ದಿ

ಜಾಹೀರಾತು