5:10 AM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸಂಗೊಳ್ಳಿರಾಯಣ್ಣ ಜಯಂತಿ

15/08/2021, 21:57

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ 75 ನೇ ಸ್ವಾತಂತ್ರೋತ್ಸವ  ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಅವರು ನೆರವೇರಿಸಿದರು.

ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಜಯಂತಿ ಆಚರಣೆ ಕುರಿತುಪ್ರತಾಪಗೌಡ ಪಾಟೀಲ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಾದೇವಪ್ಪ ಪೊಲೀಸ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿ ಗೌಡ್ರು,  ಮಂಡಲ ಪ್ರ.ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಮಲ್ಲೇಶ ಯಾದವ್, ಬಿಜೆಪಿ ಹಿರಿಯ ಮುಖಂಡರಾದ ಪಂಪಣ್ಣ ಗುಂಡಳ್ಳಿ, ಶಿವಪ್ಪ ಹುಬ್ಬಳ್ಳಿ,ಪ್ರಕಾಶ್ ಶೇಟ್ ಧಾರಿವಾಲ್, ಶ್ರೀನಿವಾಸ ಇಲ್ಲೂರ, ದೊಡ್ಡಪ್ಪ ಬುಳ್ಳಾ,  ಯಲ್ಲೋಜಿರಾವ್ ಕೋರೆಕರ್, ಬಸನಗೌಡ ಪೊಲೀಸ್ 

ಪಾಟೀಲ್, ಅಜಯ್ ಧಣಿ, ನಾಡಗೌಡ್ರು, ಜಿ.ವೆಂಕಟೇಶ ನಾಯಕ,  ರವಿಗೌಡ್ರು, ಅಭಜಿತ್ ಮಾ.ಪಾಟೀಲ್, ಮೋರ್ಚ ಅಧ್ಯಕ್ಷರಾದ ಶೇಖರಗೌಡ ಕಾಟಗಲ್, ನಿರುಪಾದಿ ಬಳಗಾನೂರು,  ಪ್ರಮೀಳಾ ದಾಸರ್, ಶಾಂತಮ್ಮ, ನೀಲಮ್ಮ, ಶರಣಪ್ಪ ಹುಲ್ಲೂರು ವೀರೇಶ್  ಪಾಟೀಲ್  ನಾಗರಾಜ್ ಯಂಬಲದ್,  ಅಶೋಕಪ್ಪ ಟಾಕೂರ್, ಬಸಪ್ಪ ಬ್ಯಾಳಿ, ಉಮಾಕಾಂತ ಪ್ಪ, ಸಂಗನಾಳ  ಎಂ.ಅಮೃರೇಶ ಶ್ರೀಶೈಲಪ್ಪ ಸಜ್ಜನ್, ಹನುಮೇಶ ಕುಲಕರ್ಣಿ, ಕರಿಬಸಯ್ಯ, ಲಕ್ಷ್ಮಿನಾರಾಯಣ 

ಶೆಟ್ಟಿ, ಆದಯ್ಯಸ್ವಾಮಿ, ಶಿದ್ಲಿಂಗಯ್ಯ ಸೊಪ್ಪಿಮಠ,   ಪ್ರಸನ್ನ ಪಾಟೀಲ್, ಅಮರೇಶ್ ಯಂಬಲದ,   ಶರಣಯ್ಯ  ಗುಡದೂರು,  ಮೌನೇಶ ನಾಯಕ, ಅಮರೇಶ ಪಾಟೀಲ್,  ಮಹಾಂತೇಶ್ 

ಪಾಟೀಲ್, ಸಿದ್ಧನಗೌಡ, ಉದ್ಬಾಳ ಶ್ಯಾಮೀದ್,  ರಂಗಪ್ಪ ಅರಿಕೇರಿ ಸತ್ಯನಾರಾಯಣ ಇಲ್ಲೂರ  ದೇವಣ್ಣ ನಾಯಕ,ಮಲ್ಲಿಕಾರ್ಜುನ್ ಅಚ್ಚ ಮಲ್ಲಿಕಾರ್ಜುನ್ ಬೈಲಗುಡ್ಡ ಶರಣಬಸವ ಹರವಿ      ಮಲ್ಲಯ್ಯ ಕುರುಬರು ಬಿಜೆಪಿ ಹಿರಿಯ ಮುಖಂಡರು  ಹಾಗೂ ಯುವಕರು , ಕಾರ್ಯಕರ್ತರು ಭಾಗಿಯಾಗಿದರು. 

ಇತ್ತೀಚಿನ ಸುದ್ದಿ

ಜಾಹೀರಾತು