3:18 PM Saturday23 - August 2025
ಬ್ರೇಕಿಂಗ್ ನ್ಯೂಸ್
ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು…

ಇತ್ತೀಚಿನ ಸುದ್ದಿ

ಐಪಿಎಲ್ ಹರಾಜು: ಸಚಿನ್ ಪುತ್ರ 30 ಲಕ್ಷಕ್ಕೆ ಬಿಕರಿ; ಖರೀದಿಯಾಗದೆ ಉಳಿದ ಸುರೇಶ್ ರೈನಾ

14/02/2022, 14:01

ಹೊಸದಿಲ್ಲಿ(reporterkarnataka.com): 2022ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ.

ಆದರೆ 2008ರಿಂದ 2021ರವರೆಗೆ ಐಪಿಎಲ್ ನಲ್ಲಿದ್ದ ಖ್ಯಾತ ಆಟಗಾರ, ಚಿನ್ನ ತಲಾ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳೂ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುತ್ತಿರುವ ಅವರ ಅಪಾರ ಪ್ರಮಾಣದ ಅಭಿಮಾನಿಗಳು, ಕಾಲ ಬದಲಾಗಲಿದೆ ಸಂತಸದಿಂದಿರಿ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಬಿಕರಿಯಾಗದ ಸುರೇಶ್ ರೈನಾ: ಅಭಿಮಾನಿಗಳಿಂದ ಟ್ವೀಟ್ ಪ್ರತಿಕ್ರಿಯೆ..?

ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.

ನೀವಿಲ್ಲದ ಈ ಬಾರಿಯ ಪಂದ್ಯಾವಳಿಯ ಇತಿಹಾಸ ಬರಿದಿರಲಿದೆ.

ನೀವಿಲ್ಲದೆ ಐಪಿಎಲ್ ಪೂರ್ತಿ ಎನಿಸಲ್ಲ, ಅಲಭ್ಯತೆ ನಂಬಲಾಗುತ್ತಿಲ್ಲ.

ಎಂದೆಂದಿಗೂ ನೀವೇ ನಮ್ಮ ಚಿನ್ನ ತಲಾ.2021ರಲ್ಲಿ ಸಿಎಸ್ ಕೆ ಗೆದ್ದರೆ ಎಂ.ಎಸ್.ಧೋನಿ ಅವರನ್ನು 2022ರಲ್ಲೂ ಆಡಿ ಎಂದು ಮನವೊಲಿಸುವೆ ಎಂದು ರೈನಾ ಹೇಳಿದ್ದರು. ಈಗ ಧೋನಿ ಆಟವಾಡಲಿದ್ದಾರೆ. ಆದರೆ ರೈನಾ ಅಲಭ್ಯರಾಗಿದ್ದಾರೆ. ಸಿಎಸ್ ಕೆ ಗೆ ಇದೆಂಥಾ ಆಘಾತ..?ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ.

ಆದರೆ 2008ರಿಂದ 2021ರವರೆಗೆ ಐಪಿಎಲ್ ನಲ್ಲಿದ್ದ ಖ್ಯಾತ ಆಟಗಾರ, ಚಿನ್ನ ತಲಾ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳೂ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುತ್ತಿರುವ ಅವರ ಅಪಾರ ಪ್ರಮಾಣದ ಅಭಿಮಾನಿಗಳು, ಕಾಲ ಬದಲಾಗಲಿದೆ ಸಂತಸದಿಂದಿರಿ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಬಿಕರಿಯಾಗದ ಸುರೇಶ್ ರೈನಾ: ಅಭಿಮಾನಿಗಳಿಂದ ಟ್ವೀಟ್ ಪ್ರತಿಕ್ರಿಯೆ..?

ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.

ನೀವಿಲ್ಲದ ಈ ಬಾರಿಯ ಪಂದ್ಯಾವಳಿಯ ಇತಿಹಾಸ ಬರಿದಿರಲಿದೆ.

ನೀವಿಲ್ಲದೆ ಐಪಿಎಲ್ ಪೂರ್ತಿ ಎನಿಸಲ್ಲ, ಅಲಭ್ಯತೆ ನಂಬಲಾಗುತ್ತಿಲ್ಲ.

ಎಂದೆಂದಿಗೂ ನೀವೇ ನಮ್ಮ ಚಿನ್ನ ತಲಾ.2021ರಲ್ಲಿ ಸಿಎಸ್ ಕೆ ಗೆದ್ದರೆ ಎಂ.ಎಸ್.ಧೋನಿ ಅವರನ್ನು 2022ರಲ್ಲೂ ಆಡಿ ಎಂದು ಮನವೊಲಿಸುವೆ ಎಂದು ರೈನಾ ಹೇಳಿದ್ದರು. ಈಗ ಧೋನಿ ಆಟವಾಡಲಿದ್ದಾರೆ. ಆದರೆ ರೈನಾ ಅಲಭ್ಯರಾಗಿದ್ದಾರೆ. ಸಿಎಸ್ ಕೆ ಗೆ ಇದೆಂಥಾ ಆಘಾತ..?

ಇತ್ತೀಚಿನ ಸುದ್ದಿ

ಜಾಹೀರಾತು