3:25 AM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ದೈವಾಧೀನರಾದ ಮುಕುಂದ್ ಎಂ. ಅವರ ಸದ್ಗತಿ ನಾಳೆ : ಸಿ.ವಿ. ನಾಯಕ್ ಹಾಲ್ ನಲ್ಲಿ ಉತ್ತರಕ್ರಿಯೆ

16/11/2023, 12:49

ಮಂಗಳೂರು: ಮುಕುಂದ್ ಕೋಚ್ ವರ್ಕ್ಸ್ ಮತ್ತು ಮುಕುಂದ್ ಎಂಟರ್ಪ್ರೈಸ್ ಮಾಲೀಕರಾದ ವಾಮಂಜೂರಿನ ಮುಕುಂದ್ ಎಂ ನಿಧನರಾಗಿದ್ದು,ಉತ್ತರ ಕ್ರಿಯೆ ಇಂದು ನಡೆಯಲಿದೆ.
ಮೃತರ ಆತ್ಮಸದ್ಧತಿಯ ಬಗ್ಗೆ ಉತ್ತರಕ್ರಿಯೆಯು ನಾಳೆ ಶುಕ್ರವಾರ(ದಿನಾಂಕ 17-11-2023 )ಮಧ್ಯಾಹ್ನ ಘಂಟೆ 12.30ಕ್ಕೆ ಸರಿಯಾಗಿ ಮಂಗಳೂರು, ಬಂಟ್ಸ್ ಹಾಸ್ಟೆಲ್ ಬಳಿ ಇರುವ ಸಿ. ವಿ. ನಾಯಕ್ ಹಾಲ್‌ನಲ್ಲಿ ಜರಗಲಿರುವುದು, ಆಮಂತ್ರಣ ಸಿಗದಿರುವ ನಮ್ಮ‌ ಬಂಧುಮಿತ್ರರೆಲ್ಲರೂ ಇದನ್ನೇ ವ್ಯಯಕ್ತಿಕ ಆಮಂತ್ರಣವೆಂದು ತಿಳಿದು ಆಗಮಿಸಿ ಮುಕುಂದ್ರರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಕುಟುಂಬದ ಪರವಾಗಿ ಲಕ್ಷ್ಮೀ ಮುಕುಂದ್ ಕೋರಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು