2:18 AM Friday20 - June 2025
ಬ್ರೇಕಿಂಗ್ ನ್ಯೂಸ್
Bangalore | ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ: ರಾಜ್ಯಾದ್ಯಂತ ಪರಿಸರ… Power Minister | ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ; ನೌಕರರ ಬೇಡಿಕೆಗಳಿಗೆ ಸ್ಪಂದನೆ:… ವಿದ್ಯುತ್ ಪ್ರಸರಣ ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ: ಮುಖ್ಯಮಂತ್ರಿ… ಎಂಜಿಎನ್ ವಿವೈ ಕ್ರಿಯಾ ಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ: ನಗರಾಭಿವೃದ್ಧಿ ಸಚಿವ… Yoga in Karnataka | ವಿಶ್ವ ಯೋಗ ದಿನದಂದು ‘ಯೋಗ ಸಂಗಮ’: ರಾಜ್ಯಾದ್ಯಂತ… Chikkamagaluru | ಕಳಸ: ಮರ ಬಿದ್ದು ಮನೆ ಸಂಪೂರ್ಣ ಹಾನಿ; ಮಹಿಳೆಗೆ ಗಾಯ ತರೀಕೆರೆ: ಪ್ರವಾಸಿಗರ ಕಾರಿನ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಜಖಂ; ತಪ್ಪಿದ… Bangalore | ಹೆಣಗಳ ಮೇಲಿನ ರಾಜಕೀಯ ಬಿಜೆಪಿಗೆ ಹೊಸದೇನಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ Agriculture | ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಸರ್ಕಾರದ ಪ್ರೋತ್ಸಾಹ: ಸಚಿವ ಚಲುವರಾಯಸ್ವಾಮಿ Davanagere | ದಾವಣಗೆರೆ: 1350 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ

ಇತ್ತೀಚಿನ ಸುದ್ದಿ

ಕ್ರಿಸ್ತ ಜನನ ಸುವಾರ್ತೆ: ಕೊಟ್ಟಿಗೆಹಾರದಲ್ಲಿ ಕ್ರೈಸ್ತರಿಂದ ಕ್ರಿಸ್ ಮಸ್ ಗಾಯನ .

11/12/2024, 20:36

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ, ದೇವನಗೂಲ್, ಅಜಾದ್ ನಗರ, ರಾಮನಗರದ ಕ್ರೈಸ್ತರ ಮನೆಗಳಿಗೆ ಕ್ರಿಸ್ತ ಜನನ ಸುವಾರ್ತೆಯನ್ನು ಕ್ರಿಸ್ ಮಸ್ ಗಾಯನದ ಮೂಲಕ ನಡೆಸಲಾಯಿತು.


ಈ ಸಂದರ್ಭದಲ್ಲಿ ಧರ್ಮಗುರುಗಳಾದ ಫಾ.ಥಾಮಸ್ ಕಲಘಟಗಿ, ಫಾ.ಆನಂದ್ ಕ್ಯಾಸ್ತಲಿನೊ, ಬೆನ್ನಡಿಕ್ಟ್ ಲೋಬೊ, ನವೀನ್, ಡೈನಾ ಲಸ್ರಾದೊ, ಅನಿಶ ಮೊಂತೆರೊ, ರೇಷ್ಮಾ ತಾವ್ರೊರೂತ್ ತಾವ್ರೊ ,ಕ್ರಿಸ್ಟನ್ ಲಸ್ರಾದೊ, ಪ್ರೀಡನ್ ಡಿಸೋಜ, ಕ್ಯಾರನ್ ಮೊಂತೆರೊ, ಆಲ್ವಿನ್ ಮೊನಿಸ್, ಅವಿನ್ ಡಿಸೋಜ, ಜೇಸ್ ದಿವೊನ್ ಲೋಬೊ, ದೀಕ್ಷನ್ ಪಾಯ್ಸ್,ದೀಕ್ಷಿತಾ ಪಾಯ್ಸ್, ಕ್ರಿಸ್ಟಲ್ ಸಿಂತಿಯಾ ಪಾಯ್ಸ್ ಜೋಯ್ಸನ್ ಡಿಸೋಜ,ಅಸ್ಟಿನ್ ಡಿಸೋಜ,ರಿಶಾನ್ ಡಿಸೋಜ, ಕ್ಲಿಪರ್ಡ್ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು