ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 18.12.2021 *ಪುತ್ತೂರು ಹತ್ತು ಸಮಸ್ತರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು. *ಪಡು ಪೆರಾರ ಹತ್ತು ಸಮಸ್ತರು ಕತ್ತಲಸಾರ್ ಶಾಲಾ ಬಳಿ. *ಗುಂಡಳಿಕ ನಾಗರಿಕ ಸೇವಾ ಸಮಿತಿ (ರಿ) ಯೆಯ್ಯಾಡಿ. *ವಿಜಯ ಶೆಟ್ಟಿ ಪಡುಬೆಟ್ಡು ಕೊಟ್ಟಾರ - ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 17.12.2021 *ಶಿವರಾಮ ಎಂ. ಬಂಗೇರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಚೇಳಾರುಪದವು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ದಿ| ಕೆ. ಲಿಂಗಣ್ಣ ಶೆಟ್ರ ಸ್ಮರಣಾರ್ಥ ಮಕ್ಕಳು ಮೊಮ್ಮಕ್ಕಳು ತಿರುವಾಲೆ ಇರಾ ಬಂಟ್ವಾಳ. *ಗೆಳೆಯರ ಬಳಗ ಕಲ್ಲಾಜೆ ಮತ್ತು ಊರ ಹತ್ತು ಸಮಸ್ತರು ಕಡೇಶ್ವಾ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 16.12.2021 *ಅಲ್ಲಿಪಾದೆ ಹತ್ತು ಸಮಸ್ತರು ಶ್ರೀ ರಾಮ ಸೇವಾ ಟ್ರಸ್ಟ್ (ರಿ) ಅಲ್ಲಿಪಾದೆ ಬಂಟ್ವಾಳ. *ಶ್ರೀ ಜನಾರ್ಧನ ದೇವಸ್ಥಾನ ಎರ್ಮಾಳ್ ವಯಾ ಪಡುಬಿದ್ರಿ. *ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸಂಘ (ರಿ) ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಕ್ಕಡ. ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 15.12.2021 *ಲಲಿತ, ಸೈಟ್ ನಂ 215, ಬ್ಲಾಕ್ ನಂ 6, ಕೃಷ್ಣಾಪುರ ಸುರತ್ಕಲ್ಲು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ಸುಬ್ಬಯ್ಯ ಶೆಟ್ಟಿ ಕಡಂದಲೆ ಭಂಡಸಾಲೆ - ಆಟ ಕಡಂದಲೆ ದೇವಸ್ಥಾನದ ಬಳಿ. *ರವಿ, ರೌದ್ರನಾಥೇಶ್ವರ ಭಜನಾ ಮಂಡಳಿ ನಡಿಬೆಟ್ಟು ಬಂಟ್ವಾಳ. *ವಾಸಪ್ಪ ಪೂಜಾರಿ ಮತ್ತ... ಉಡುಪಿ ಮಲಬಾರ್ ಗೋಲ್ಡ್ Artistry show: ವಾಯ್ಸ್ ಆಫ್ ಆರಾಧನಾ ತಂಡದ ಚಮಕ್ ಮಂಗಳೂರು(reporterkarnataka.com): ಮಂಗಳೂರಿನ ವಾಯ್ಸ್ ಆಫ್ ಆರಾಧನಾ ತಂಡದ ಪ್ರತಿಭೆಗಳು ಉಡುಪಿಯ ಮಲಬಾರ್ ಗೋಲ್ಡ್ ನಲ್ಲಿ ಬುಧವಾರ ನಡೆದ Artistry show ನಲ್ಲಿ ಭಾಗವಹಿಸಿದರು. ವಾಯ್ಸ್ ಆಫ್ ಆರಾಧನ ತಂಡ ಮುಖ್ಯಸ್ಥೆ ಪದ್ಮಶ್ರೀ ಭಟ್ ನಿಡ್ಡೋಡಿ, ನಮ್ರತಾ ... ‘ಡೊಳ್ಳು’ ಸಿನಿಮಾಗೆ ಪನೋರಮಾ ಸಮ್ಮಾನ: ನಿರ್ದೇಶಕ ಪವನ್ ಒಡೆಯರ್ ಸಂತಸ ಪಣಜಿ(reporterkarnataka.com): ಡೊಳ್ಳು ಸಿನಿಮಾ ಪವನ್ ಒಡೆಯರ್ ನಿರ್ದೇಶನದಲ್ಲಿ ಡಿಸೆಂಬರ್ನಲ್ಲಿ ಅಂತ್ಯದೊಳಗೆ ತೆರೆಗೆ ಬರುವ ಹುಮ್ಮಸ್ಸಿನಲ್ಲಿದೆ. ಇದರ ಜೊತೆಗೆ ಒಂದು ಶುಭ ಸುದ್ದಿಯನ್ನು ನೀಡಿದ್ದು, ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪವನ್ ಒಡೆಯರ್ ಅವರ ಚೊಚ್ಚಲ ಚಿತ್ರ "ಡೊಳ್ಳು"... ಮೂಡಬಿದ್ರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಯಕ್ಷಗಾನ ಕಲಾರಂಗದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಸಾಂದರ್ಭಿಕ ಚಿತ್ರ ಉಡುಪಿ(reporterkarnataka.com) : ಶಿಕ್ಷಣದೊಂದಿಗೆ ಯಕ್ಷಗಾನ ಕಲಿಕೆ ಹಾಗೂ ಪ್ರದರ್ಶನಗಳಿಗೆ ಕಳೆದ 12 ವರ್ಷಗಳಿಂದ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದ ಮೂಡಬಿದ್ರೆಯ ಡಾ. ಎಂ. ಮೋಹನ್ ಆಳ್ವರ ನೇತೃತ್ವದ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ಶ್ರೀ ವಿಶ... ಸೂರಿಕುಮೇರು ಕೆ ಗೋವಿಂದ ಭಟ್ಟರ ಹೊಸ ಪುಸ್ತಕ `ಎಪ್ಪತ್ತು ತಿರುಗಾಟಗಳು’ ಯಕ್ಷ ಅನುಭವದ ಕಥನ ಮಂಗಳೂರು (Reporterkarnataka.com) ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಪ್ರಸಿದ್ಧವಾಗಿರುವ ಸೂರಿಕುಮೇರು ಕೆ ಗೋವಿಂದ ಭಟ್ಟರು ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರಪ್ರಶಸ್ತಿ ತಂದು ಕೊಟ್ಟವರು. ಅವರು ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದಾಖಲೆಯ ಎಪ್ಪತ್ತು ವರ್ಷಗಳ ಕ... ಸಿನಿ ರಿಪೋರ್ಟ್ : ಜೈ ಭೀಮ್ ಸಿನಿಮಾದ ಹೇಬಿಯಸ್ ಕಾರ್ಪಸ್ ಅರ್ಜಿ ಮತ್ತು ಹಂದಿಗಳಿಗೆ ಮಾಂಸವಾದ ಕೇರಳದ ವಿದ್ಯಾರ್ಥಿ ಪಿ.ರಾಜನ್ ಪ್ರಕರಣ ವಿ.ಜಿ.ವೃಷಭೇಂದ್ರ ಕೂಡ್ಗಿಗಿ ವಿಜಯನಗರ info.reporterkarnataka@gmail.com ಕುಟುಂಬ ಸಮೇತ ನೋಡುವ ಸಿನಿಮಾ ‘ಜೈ ಭೀಮ್’ ನೈಜ ಘಟನೆಯ ಮರುಚಿತ್ರಣ ಇದಾಗಿದೆ. ಅಮಾಯಕರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಪೋಲಿಸರು, ಪ್ರಾಸಿಕ್ಯೂಷನ್ ಕುಕೃತ್ಯಗಳನ್ನು ಅನಾವರಣಗೊಳಿಸುವ ಚಲನಚಿತ್ರ ಪರಿಣಾಮಕಾರಿಯಾಗಿ ಚಿತ್... ಅಪರಿಚಿತ ವ್ಯಕ್ತಿಯ ಶವ ಪತ್ತೆ: ಗುರುತು ಪತ್ತೆ ಹಚ್ಚಿದವರು 9480803057 ನಂಬರ್ ಗೆ ಕರೆ ಮಾಡಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹೊರವಲಯದ ಜಂಬಯ್ಯನ ಕರೆಯ ಬಳಿ ಸುಮಾರು 60 ವರ್ಷ ವಯಸ್ಸಿನ ಗಂಡಸಿನ ಅನಾಮಧೇಯ ಶವವೊಂದು ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ ಜಂಭಯ್ಯನಕೆರೆ ಬಳಿ ಮರವೊಂದಕ್ಕೆ ನೇಣು ಹ... « Previous Page 1 …15 16 17 18 19 … 21 Next Page » ಜಾಹೀರಾತು