ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 23.12.2021 *ರಂಜನಿ ಪೂಜಾರ್ತಿ 'ಮುಗುಳ್ಯ ಹೌಸ್' ಬೋಳ್ಯಾರ್ ಸಜಿಪ - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. *ರತ್ನಾಕರ ಸುವರ್ಣ' ಸುವರ್ಣ ನಿವಾಸ' ನಟ್ಲ ನೀರೆಬೈಲೂರು ಕಾರ್ಕಳ. *ರಾಘು ಶೆಟ್ಟಿ ಮತ್ತು ಮಕ್ಕಳು ಹೊಸಂಗಡಿ ಮನೆ ಕಡಂದಲೆ. *ಲೋಕೇಶ್ ಕುಮಾರ್ ಕೈತ್ರೋಡಿ ರಾಯಿ ... ತವರಿಗೆ ಕಳುಹಿಸಲು ಒಲ್ಲೆ ಎಂದ ಪತಿ:ನೊಂದ ಪತ್ನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು ಮೈಸೂರು(reporterkarnataka.com): ತವರು ಮನೆಗೆ ಕಳಿಸಲು ಗಂಡ ಒಪ್ಪಿಲ್ಲವೆಂದು ಮನನೊಂದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಾಘವೇಂದ್ರನಗರ ಬಡಾವಣೆಯಲ್ಲಿ ನಡೆದಿದೆ. ಅರ್ಪಿತಾ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.ಈಕೆ ಎರಡು ವರ್ಷಗಳ ಹಿಂದೆ ಗಾರೆ ಕೆಲಸ ಮ... ಬಣಕಲ್ : ಹುಲಿ ದಾಳಿಗೆ ಹಸು ಬಲಿ; 4 ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಜಾನುವಾರು ಸಾವು ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka.com ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಹೊಕ್ಕಳ್ಳಿ ಗ್ರಾಮದ ರಘು ಮಂಜುನಾಥ್ ಅವರ ಗದ್ದೆಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. 3-4 ತಿಂಗಳಿನಿಂದ ಇಲ್ಲೇ ಸುತ್ತಮುತ್ತ ಹತ್ತಾರು ಹಸುವಿಗಳ ಮೇಲೆ ಹು... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 22.12.2021 *ಶೇಖರ ಶೆಟ್ಟಿ ಕಲ್ಲಟ್ಟ ಮನೆ ಪೆರ್ಮುದೆ ವಯಾ ಬಜಪೆ. *ಭೋಜ ಶೆಟ್ಟಿ ಮತ್ತು ಕುಟುಂಬಸ್ಥರು ಬಿದಿರುಮಾರು ಕಡಂದಲೆ - ಮೂಡುಕೊಣಾಜೆ ದೊಡ್ಡಮನೆ ಬಳಿ. *ಎಂ ರತ್ನಾಕರ ವಿ ಶೆಟ್ಟಿ ಮತ್ತು ಮನೆಯವರು ಬಾರ್ಲ ಹೌಸ್ ಬೋಳ - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ಶ್ರೀ ರಾ... ಪಿರಿಯಾಪಟ್ಟಣ: ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದ ಪೌರ ಕಾರ್ಮಿಕರು: ಓರ್ವ ಮೃತ್ಯು, ಇಬ್ಬರು ಅಸ್ವಸ್ಥ ಮೈಸೂರು( reporterkarnataka.com): ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಮೂವರು ವ್ಯಕ್ತಿಗಳನ್ನು ಮ್ಯಾನ್ ಹೋಲ್ ನಲ್ಲಿ ಸ್ವಚ್ಛತೆ ಗಿಳಿಸಲಾಗಿದ್ದು, ಇವರಲ್ಲಿ ಓರ್ವ ಮೃತಪಟ್ಟಿದ್ದು, ಇತರ ಇಬ್ಬರು ಅಸ್ವಸ್ಥಗೊಂಡಿದ್ದಾರೆ. ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಮೂವರು ಅಸ್ವಸ್ಥಗೊಂಡಿದ್... ಬಂಟವಾಳ ಕಾಶೀ ಮಠದ ವೃನ್ದಾವನಕ್ಕೆ ನವೀಕೃತ ಗೋಪುರ ಹಾಗೂ ಶಿಖರ ಕಲಶ ಪ್ರತಿಷ್ಠಾಪನೆ ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com) : ಬಂಟ್ವಾಳ ಶ್ರೀ ಕಾಶೀಮಠದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ 6ನೇ ಯತಿವರ್ಯರಾದ ಮಹಾ ತಪಸ್ವಿ ಶ್ರೀಮದ್ ದೇವೇಂದ್ರ ತೀರ್ಥ ಸ್ವಾಮೀಜಿಯವರ ವೃನ್ದಾವನದ ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ... ಕಟೀಲು ಮೇಳ ಸೇವೆ ಆಟಗಳು; ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 21.12.2021 *ದಿ| ಅಪ್ಪು ಎಂ. ಶೆಟ್ರ ಸ್ಮರಣಾರ್ಥ ಮಕ್ಕಳು ಭೂತಗುಂಡಿ ಎಕ್ಕಾರು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ರೋಹಿತ್ ಪೂಜಾರಿ ಕೊಂಡೇಲದೋಟ ಮನೆ - ಕೊಂಡೆಲ್ತಾಯ ದೈವಸ್ಥಾನದ ಬಳಿ ಮೆನ್ನಬೆಟ್ಟು ಕಟೀಲು. *ಶ್ರೀ ಕಟೀಲೇಶ್ವರೀ ಸೇವಾ ಸಮಿತಿ - ಸರ್ವೆ ಶ್ರೀ ಸುಬ್ರಹ್ಮ... ಶನಿವಾರಸಂತೆ: ವಿಜಯ ದಿವಸ್ ಆಚರಣೆ; ಬೈಕ್ ಮತ್ತು ವಾಹನ ಜಾಥಾ ಮಡಿಕೇರಿ(reporterkarnataka.com): ಕೊಡಗು ಜಿಲ್ಲೆ ಹಿಂದು ಜಾಗರಣ ವೇದಿಕೆ ಹಾಗೂ ಸೋಮವಾರಪೇಟೆ ತಾಲೂಕು ಯುವ ವಾಹಿನಿ ನೇತೃತ್ವದಲ್ಲಿ ಶನಿವಾರ ಸಂತೆಯಲ್ಲಿ ವಿಜಯ ದಿವಸ (ಬಾಂಗ್ಲಾ ವಿಮೋಚನಾ ದಿನ) ಪ್ರಯುಕ್ತ ಬೈಕ್ ಮತ್ತು ವಾಹನ ಜಾಥಾ ನಡೆಸಲಾಯಿತು. ಶನಿವಾರ ಸಂತೆಯ ಗೋಪಾಲಪುರದಿಂದ ಬೈಕ್ ಜಾಥಾ ಹೊರಟು... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 20.12.2021 *ದೇವದಾಸ್ ನವೀನ್ ಶೆಟ್ಟಿ, 'ದೇವಿಕೃಪಾ ಹೌಸ್' ಹಿರಿಯಂಗಡಿ ಕಾರ್ಕಳ. *ದಾಕ್ಷಾಯಿಣಿ ರಘುರಾಮ 'ಗಣೇಶ ಕೃಪಾ' ಮುಖ್ಯ ರಸ್ತೆ ರಾಜಾಜಿ ನಗರ ಬೆಂಗಳೂರು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ನರಸಿಂಗ ರೈ ಬೋಳಂತೂರುಗುತ್ತು ಬೋಳಂತೂರು ಬಂಟ್ವಾಳ. *ಜಾರಪ್ಪ ಪೂಜಾರಿ ... ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣ ಇನ್ನೂ ನಿಗೂಢ ಮಂಗಳೂರು(reporterkarnataka.com); ನಗರದ ಹೊರವಲಯದ ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜೊಂದರ ಅಂತಿಮ ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಕರ್ನಾಟಕ ಮೂಲದ ವೈಶಾಲಿ ಗಾಯಕ್ವಾಡ್ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಂಗಳೂರಿನ ದೇರಳಕಟ್ಟೆಯ ಕಣಚೂರ... « Previous Page 1 …222 223 224 225 226 … 285 Next Page » ಜಾಹೀರಾತು