ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 24.01.2022 *ನವಶಕ್ತಿ ಫ್ರೆಂಡ್ಸ್ ಕ್ಲಬ್ ಚಾವಡಿದಡಿ ಪೇಜಾವರ ಪೊರ್ಕೋಡಿ. *ಧನಪಾಲ ಬಿ ಶೆಟ್ಟಿ ಮತ್ತು ಕುಟುಂಬಿಕರು ತಾಳಿಪಾಡಿಗುತ್ತು ವಯಾ ಕಿನ್ನಿಗೋಳಿ. *ಪ್ರಥ್ವೀರ ಅರಿಗ 'ಜಿನಯಕ್ಷ' ಕೋಟೆಬಾಗಿಲು ಮೂಡುಬಿದ್ರಿ - ವಾಲ್ಪಾಡಿಗುತ್ತು ವಾಲ್ಪಾಡಿಯಲ್ಲಿ ವಯಾ ಶಿರ್ತಾಡಿ. *ಕೃಷ್ಣ... ‘ವಾಯ್ಸ್ ಆಫ್ ಆರಾಧನಾ’: ಜನವರಿ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ಹಾಗೂ ಪ್ರಾಪ್ತಿ ಶೆಟ್ಟಿ ಆಯ್ಕೆ ಮಂಗಳೂರು(reporterkarnataka news): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ಎಸ್. ಜೋಯಿಸ್ ಹಾಗೂ ಪ್ರಾಪ್ತಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಬ... ಪದ್ಯದ ಜತೆಗೆ ಗದ್ಯ ರಚನೆ ಬಗ್ಗೆಯು ಒಲವು ಮೂಡಿಸಿಕೊಳ್ಳಬೇಕು : ಡಾ.ಬಿ.ಎ.ವಿವೇಕ ರೈ ಮಂಗಳೂರು (ReporterKarnataka.com) ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ ಹಾಗೂ ಪಾದುವ ಪದವಿಪೂರ್ವ ಕಾಲೇಜ್ನ ಸಹಯೋಗದಲ್ಲಿ ತೌಳವ ಸಿರಿ ಪ್ರಶಸ್ತಿ, ಸಾರಾ ದತ್ತಿ ಪ್ರಶಸ್ತಿ ಹಾಗೂ ಚಂದ್ರಭಾಗಿ ರೈ ದತ್ತಿ ಬಹುಮಾನ ಪ್ರದಾನ ಕಾರ್ಯಕ್ರಮ ಪಾದುವ ಪದವಿಪೂರ್ವ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಈ ಸ... ದೀರ್ಘಕಾಲದ ಗೆಳೆಯನ ಜತೆ ದಾಂಪತ್ಯ ಜೀವನ: ಸಪ್ತಪದಿ ತುಳಿದ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ನಟಿ ಶುಭಾ ಪೂಂಜ ಮಂಗಳೂರು(reporterkarnataka.com): ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ನಟಿ ಶುಭಾ ಪೂಂಜ ಅವರು ತನ್ನ ದೀರ್ಘಕಾಲದ ಗೆಳೆಯ ಸುಮಂತ್ ಅವರನ್ನು ಮಂಗಳೂರಿನಲ್ಲಿ ಸರಳವಾಗಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮಜಲಬೆಟ್ಟುಬೀಡುವಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶುಭಾ ಹಾಗೂ ಸುಮಂತ್ ಸಪ್ತ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 04.01.2022 *ಪುತ್ತಿಗೆ ಪದವು ಯುವಕ ಮಂಡಲ ಹತ್ತು ಸಮಸ್ತರು ಪುತ್ತಿಗೆ ಮೂಡುಬಿದ್ರಿ. *ಹೃಶ್ವಿ ಪಿ ಬಂಗೇರ ಮುಕ್ಕಾಲು ದೋಟ ಹೌಸ್ ಕೊಳಂಬೆ - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. *ಬಿ ರುಕ್ಮಯ ಶೆಟ್ಟಿ ಬಂಬಿಲ 'ದೇವಿಕೃಪಾ' ಗಣೇಶ ನಗರ ಪಡ್ರೆ ಶ್ರೀನಿವಾಸ ನಗರ ಸುರತ್ಕಲ್ಲು. *ಪದ್ಮನಾ... ಮಂಗಳೂರು : ರಘು ಇಡ್ಕಿದು ಅವರಿಗೆ ‘ಹಂಸಕಾವ್ಯ ಪುರಸ್ಕಾರ’ ಮಂಗಳೂರು(Reporter Karnataka) ಮಂಗಳೂರಿನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಅತ್ಯುತ್ತಮ ಪ್ರಕಟಿತ ಕವನಸಂಕಲನಕ್ಕೆ ರಾಜ್ಯಮಟ್ಟದಲ್ಲಿ ನೀಡುವ 2021ನೇ ಸಾಲಿನ ಹಂಸಕಾವ್ಯ ಪುರಸ್ಕಾರಕ್ಕೆ ಕವಿ ರಘು ಇಡ್ಕಿದು ಅವರ 'ನೆತ್ತರು ಮತ್ತು ಮೌನದೊಳಗೊಂದು ಚಿತ್ರ' ಕವನ ಸಂಕಲನ ಆಯ್ಕೆಗೊಂಡಿದ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ 24.12.2021 *ದಿನೇಶ್ ಪೆಜತ್ತಾಯ ಪೂಮಾವರಗುತ್ತು ಹೌಸ್ ಅಶ್ವತ್ಥಪುರ. *ಕಿನ್ನಿಗೋಳಿ ಕಂಬಳದ ಬಾಬ್ತು ಹತ್ತು ಸಮಸ್ತರು. *ಸುಂದರ ಶೆಟ್ಟಿ ಸ್ಮರಣಾರ್ಥ ಪತ್ನಿ ಮಕ್ಕಳು ಪಡುಪಣಂಬೂರು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ಪಕ್ಷಿಕೆರೆ ಹತ್ತು ಸಮಸ್ತರು ವಯಾ ಹಳೆಯಂಗಡಿ. *ಸರಸ್ವತಿ ಗ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 23.12.2021 *ರಂಜನಿ ಪೂಜಾರ್ತಿ 'ಮುಗುಳ್ಯ ಹೌಸ್' ಬೋಳ್ಯಾರ್ ಸಜಿಪ - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. *ರತ್ನಾಕರ ಸುವರ್ಣ' ಸುವರ್ಣ ನಿವಾಸ' ನಟ್ಲ ನೀರೆಬೈಲೂರು ಕಾರ್ಕಳ. *ರಾಘು ಶೆಟ್ಟಿ ಮತ್ತು ಮಕ್ಕಳು ಹೊಸಂಗಡಿ ಮನೆ ಕಡಂದಲೆ. *ಲೋಕೇಶ್ ಕುಮಾರ್ ಕೈತ್ರೋಡಿ ರಾಯಿ ... ಕಟೀಲು ಮೇಳ ಸೇವೆ ಆಟಗಳು; ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 21.12.2021 *ದಿ| ಅಪ್ಪು ಎಂ. ಶೆಟ್ರ ಸ್ಮರಣಾರ್ಥ ಮಕ್ಕಳು ಭೂತಗುಂಡಿ ಎಕ್ಕಾರು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ರೋಹಿತ್ ಪೂಜಾರಿ ಕೊಂಡೇಲದೋಟ ಮನೆ - ಕೊಂಡೆಲ್ತಾಯ ದೈವಸ್ಥಾನದ ಬಳಿ ಮೆನ್ನಬೆಟ್ಟು ಕಟೀಲು. *ಶ್ರೀ ಕಟೀಲೇಶ್ವರೀ ಸೇವಾ ಸಮಿತಿ - ಸರ್ವೆ ಶ್ರೀ ಸುಬ್ರಹ್ಮ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 20.12.2021 *ದೇವದಾಸ್ ನವೀನ್ ಶೆಟ್ಟಿ, 'ದೇವಿಕೃಪಾ ಹೌಸ್' ಹಿರಿಯಂಗಡಿ ಕಾರ್ಕಳ. *ದಾಕ್ಷಾಯಿಣಿ ರಘುರಾಮ 'ಗಣೇಶ ಕೃಪಾ' ಮುಖ್ಯ ರಸ್ತೆ ರಾಜಾಜಿ ನಗರ ಬೆಂಗಳೂರು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ನರಸಿಂಗ ರೈ ಬೋಳಂತೂರುಗುತ್ತು ಬೋಳಂತೂರು ಬಂಟ್ವಾಳ. *ಜಾರಪ್ಪ ಪೂಜಾರಿ ... « Previous Page 1 …14 15 16 17 18 … 21 Next Page » ಜಾಹೀರಾತು