NICDP | ಮಂಗಳೂರು ಸಹಿತ ರಾಜ್ಯದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ *ವಾಣಿಜ್ಯ & ಕೈಗಾರಿಕೆ ಸಚಿವ ಪಿಯೂಶ್ ಗೋಯೆಲ್ ಅವರೊಂದಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ* *ಹೂಡಿಕೆ, ಕೈಗಾರಿಕೆ, ಉದ್ಯೋಗ ಸೃಷ್ಟಿ & ರಾಜ್ಯದ ಸಮತೋಲಿತ ಅಭಿವೃದ್ಧಿಗೆ ಒತ್ತು; ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಗೋಯಲ್* *ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮ... ಚುನಾವಣೆ ವೇಳೆಯಲ್ಲೇ ಬಾಂಬ್ ಬ್ಲಾಸ್ಟ್: ಕೇಂದ್ರ ಸರಕಾರವೇ ಉತ್ತರ ನೀಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು(reporterkarnataka.com): ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಬಾಂಬ್ ಬ್ಲಾಸ್ಟ್ ಗಳು ಆಗುತ್ತಿವೆ ? ನೆನ್ನೆಯ ದೆಹಲಿ ಬ್ಲಾಸ್ಟ್ ಇವತ್ತಿನ ಬಿಹಾರ ಚುನಾವಣೆ ವೇಳೆ ಪ್ರಭಾವ ಬೀರುತ್ತದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಪತ್ರಕರ್ತರ ಈ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್... ಕಬ್ಬು ಬೆಳೆಗಾರರ ದಿಕ್ಕು ತಪ್ಪಿಸೋ ಕ್ರಮ; ಸಿಎಂಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಡಕ್ ಪತ್ರ * ಸಮಸ್ಯೆಗೆ ಕೇಂದ್ರದತ್ತ ಬೆರಳು ತೋರೋದು ತರವಲ್ಲ; ಕೇಂದ್ರ ಸಚಿವರ ಆಕ್ಷೇಪ * ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ * ಕಬ್ಬಿನ ಬಾಕಿ ಶೂನ್ಯಕ್ಕೆ; ಕಾರ್ಖಾನೆಗಳಿಗೆ ₹16500 ಕೋಟಿ ನೆರವು ನೀಡಿದೆ ಕೇಂದ್ರ * ರಾಜ್ಯದಲ್ಲಿ ಎಥೆನಾಲ್ ಡಿಸ್ಟಿಲರಿ ಸ್ಥಾಪ... New Delhi | ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ; ಜನ್ಮದಿನೋತ್ಸವ ಆಚರಣೆ ನವದೆಹಲಿ(reporterkarnataka.com): ನವದೆಹಲಿಯ ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣನವರ ನೇತೃತ್ವದಲ್ಲಿ ಇಂದು ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಹಾಗೂ ಜನ್ಮ... ಭತ್ತ ಸಂಶೋಧನೆ: ಫಿಲಿಪೈನ್ಸ್ ನೊಂದಿಗೆ ಮಹತ್ವದ ಒಡಂಬಡಿಕೆಗೆ ಸಚಿವ ಚಲುವರಾಯಸ್ವಾಮಿ ಸಹಿ ಮನಿಲಾ(ಫಿಲಿಪೈನ್ಸ್):(reporterkarnataka.com): ರಾಜ್ಯದಲ್ಲಿ ಭತ್ತದ ತಳಿಗಳ ಆಧುನಿಕ ಸಂಶೋಧನೆ ಮತ್ತು ಸಂವರ್ಧನೆಗೆ ನೆರವಾಗುವ ಕುರಿತು ಫಿಲಿಫೈನ್ಸ್ ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಫಿಲಿಪೈನ್ಸ್ ನ ಮನಿಲಾದ... ಸ್ಪೀಕರ್ ಯು.ಟಿ. ಖಾದರ್ ಬಾರ್ಬೋಸ್ ಪ್ರಧಾನಿ ಮಿಯಾ ಅಮೂರ್ ಮೂಟ್ಲಿ ಭೇಟಿ ಬ್ರಿಜ್ಜಟೌನ್(reporterkarnataka.com): ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್ವೆಲ್ತ್ ಗಣರಾಜ್ಯವಾದ ಬಾರ್ಬೋಸ್ ದೇಶದ ರಾಜಧಾನಿ ಬ್ರಿಜ್ಜಟೌನ್ ನಗರದಲ್ಲಿ ನಡೆಯುತ್ತಿರುವ "68 ನೇ ಕಾಮನ್ವೆಲ್ತ್ ಸಂಸದೀಯ ಸಮಾವೇಶ" ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್... ಸೌರ ಘಟಕದ ಬೆಲೆ ಪ್ರತಿ ಯೂನಿಟ್ಗೆ ಕೇವಲ ₹2.15ಕ್ಕೆ ಇಳಿಕೆ: ಕೇಂದ್ರ ಇಂಧನ ಸಚಿವ ಪ್ರಲ್ಹಾದ್ ಜೋಶಿ * ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ * ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ದೇಶದಲ್ಲಿ ಸೌರಶಕ್ತಿ ಕ್ರಾಂತಿ * ಗುಜರಾತ್ಗೆ ನವೀಕರಿಸಬಹುದಾದ ಇಂಧನದಿಂದಲೇ ಶೇ.60ರಷ್ಟು ವಿದ್ಯುತ್ * 2014ರಲ್ಲಿ 2.8GW ಇದ್ದ ಭಾರತದ ಸೌರಶಕ್ತಿ ಸಾಮರ್ಥ್ಯ 125 GWಗೆ ಏರಿಕೆ ಅಹ... ಫಾಕ್ಸ್ಕಾನ್ ಮುಖ್ಯಸ್ಥ ರಾಬರ್ಟ್ ವೂ ಮುಖ್ಯಮಂತ್ರಿಯ ಭೇಟಿ; ಚರ್ಚೆ ಬೆಂಗಳೂರು(reporterkarnataka.com): ಫಾಕ್ಸ್ಕಾನ್ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್ ವೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಇಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ... ದೆಹಲಿ NCRನಲ್ಲಿ ರೆಫೆಕ್ಸ್ ಮೊಬಿಲಿಟಿಯಿಂದ 400 EV ಸಾರಿಗೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನವದೆಹಲಿ(reporterkarnataka.com): ರೆಫೆಕ್ಸ್ ಮೊಬಿಲಿಟಿ ಸಂಸ್ಥೆ ದೆಹಲಿಯ NCRನಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಸ್ವಚ್ಛ ಕಾರ್ಪೊರೇಟ್ ಸಾರಿಗೆಗೆ ಅನುಗುಣವಾಗಿ ಮೂರು ತಿಂಗಳೊಳಗೆ 400ಕ್ಕೂ ಹೆಚ್ಚು ಹೊಸ ಶುದ್ಧ ಇಂಧನ ಚಾಲಿತ ವಾಹನಗಳನ್ನು ನಿಯೋಜಿಸಲಿದೆ ಎಂದು ಕೇಂದ್ರ ಹೊಸ ಮತ್ತ... ಗೊಂದಲದ ಲೀಡರ್-ಕೆಡರ್ನಿಂದ ಹೊರಬರಲಿ ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ * Next Gen Gst ಆಕ್ಷೇಪಿಸುವ ಕಾಂಗ್ರೆಸ್ಸಿಗರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ * ಜಿಎಸ್ಟಿ ಕಡಿತಕ್ಕೆ ನಾವೇ ಹೇಳಿದ್ದೆವು ಎನ್ನುವ ಕಾಂಗ್ರೆಸ್ಸಿಗರಿಂದ ಈಗೇಕೆ ವಿರೋಧ? * ಕಾಂಗ್ರೆಸ್ ಆಡಳಿತದಲ್ಲಿ 17 ತೆರಿಗೆ, 7 ಸೆಸ್ಗಳಿದ್ದವು; ಈಗಿರುವುದು GST ಒಂದೇ. * 2017ಕ್ಕೂ ಮೊ... 1 2 3 … 54 Next Page » ಜಾಹೀರಾತು