ನರ್ಸಿಂಗ್ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ !: ಜರ್ಮನಿಯಲ್ಲಿ 4 ಲಕ್ಷ ನರ್ಸ್ ಹುದ್ದೆ ಖಾಲಿ!!; ಇನ್ನೇಕೆ ತಡ, ಅವಕಾಶ ಬಾಚಿಕೊಳ್ಳಿ ಮಂಗಳೂರು(reporterkarnataka.com): ನರ್ಸಿಂಗ್ ತರಬೇತಿ ಪಡೆದವರಿಗೆ ಸುವರ್ಣಾವಕಾಶ ಒದಗಿ ಬಂದಿದೆ. ವಿದೇಶದಲ್ಲಿ ಕೈತುಂಬಾ ಸಂಬಳ ಪಡೆದು ಕೆಲಸ ಮಾಡುವ ಯೋಗ ಕೂಡಿಬರಲಿದೆ. ಜರ್ಮನಿಯಲ್ಲಿ 4 ಲಕ್ಷ ನರ್ಸ್ ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳಿಗೆ ಅದೃಷ್ಟ ಒಲಿದು ಬರಲಿದೆ. ಜರ್ಮನಿಯ ವಿ... ಎನ್ಇಪಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ: ಡಾ.ನಾಗರತ್ನ ಕೆ.ಎ ಮಂಗಳೂರು(reporterkarnataka.com): ಉರ್ವ ಸ್ವಸ್ತಿಕ್ ಕಾಲೇಜಿನಲ್ಲಿ ರಾ.ಸೆ.ಯೋ ಘಟಕ ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕ... ಸಂವಿಧಾನ ದೇಶದ ಅಡಿಪಾಯ, ಅದಕ್ಕೆ ತಾಯಿಯ ಸ್ಥಾನವಿದೆ: ಕೆನರಾ ಸಂಧ್ಯಾ ಕಾಲೇಜಿನ ಸಂವಿಧಾನ ದಿನಾಚರಣೆಯಲ್ಲಿ ಡಾ. ಅನಂತಕೃಷ್ಣ ಭಟ್ ಮಂಗಳೂರು(reporterkarnataka.com): ಸಂವಿಧಾನ ಒಂದು ದೇಶದ ಅಡಿಪಾಯವಿದ್ದಂತೆ. ಅದಕ್ಕೆ ತಾಯಿಯ ಸ್ಥಾನವಿದೆ. ಅತ್ಯಂತ ಸುದೀರ್ಘವಾದ ಕ್ರಮಬದ್ಧವಾದ ಸಂವಿಧಾನ ನಮ್ಮದು. ಸಂವಿಧಾನ ನಿಂತ ನೀರಲ್ಲ: ಹರಿಯುವ ನದಿಯಂತೆ ಅದರಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಾ ಹೋಗುತ್ತವೆ ಅಲ್ಲದೆ ಅದು ಜನತೆಯ ಆಶೋತ್ತರಗಳನ... ಶಾರದಾ ಕಾಲೇಜಿನಲ್ಲಿ ಭಾಷಾ ಸಂಗಮದ ಉದ್ಘಾಟನಾ ಸಮಾರಂಭ ಮಂಗಳೂರು (reporterkarnatakanews):ಭಾಷಾ ಸಂಗಮದ ಉದ್ಘಾಟನಾ ಸಮಾರಂಭವು ಶುಕ್ರವಾರ ಶಾರದಾ ಕಾಲೇಜು ತಲಪಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಎಂ. ಕಾಲೇಜಿನ ಡಾ.ಶಾಲಿನಿ ಅವರು ಮಾತನಾಡಿ ಎಲ್ಲ ಭಾಷೆಗಳಿಗೂ ಪ್ರಾಮುಖ್ಯತೆ ಅಗತ್ಯ. ಎಲ್ಲರಲ್ಲೂ ಭಾಷಾಭಿಮಾನ ಮೂಡಬೇಕು. ಎಂದು ವಿ... ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರ ಗಮನಕ್ಕೆ: ಶ್ಲಾಘ್ಯದಲ್ಲಿ ಬ್ಯಾಂಕ್ ಮತ್ತು ಸರಕಾರಿ ವಲಯದ ಪ್ರವೇಶ ಪರೀಕ್ಷೆಗೆ ತರಬೇತಿ; ಇಂದೇ ನೋಂದ... ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಕೇಂದ್ರದಲ್ಲಿ ಬ್ಯಾಂಕ್ ಮತ್ತು ಸರ್ಕಾರಿ ವಲಯದ ಪ್ರವೇಶ ಪರೀಕ್ಷೆ ತರಬೇತಿಗಾಗಿ ಸಮಗ್ರ ಕೋರ್ಸ್ ಡಿಸೆಂಬರ್ 1, 2021ರಿಂದ ಪ್ರಾರಂಭವಾಗಲಿದೆ. ಕೋರ್ಸ್ ವೈಶಿಷ್ಟ್ಯಗಳು: *ಸಾಮಾನ್ಯ ಯೋಗ್ಯತೆಗಾಗಿ ಆ... ಶ್ಲಾಘ್ಯ: ಬ್ಯಾಂಕ್ ಮತ್ತು ಸರಕಾರಿ ವಲಯದ ಎಲ್ಲ ಪ್ರವೇಶ ಪರೀಕ್ಷೆಗಳಿಗೆ ಆನ್ಲೈನ್ ತರಬೇತಿ; ಇಂದೇ ನೋಂದಾಯಿಸಿ ಮಂಗಳೂರು(reporterkarnataka.com): ನಗರದ ಬೊಂದೇಲ್ ನ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಬ್ಯಾಂಕ್ ಮತ್ತು ಸರಕಾರಿ ವಲಯದ ಎಲ್ಲ ಪ್ರವೇಶ ಪರೀಕ್ಷೆಗಳಿಗೆ ಆನ್ಲೈನ್ ತರಬೇತಿ ನೀಡಲಾಗುವುದು. ಆನ್ಲೈನ್ ನೋಂದಣಿಗಾಗಿ: www.shlaghya.in ಆನ್ಲೈನ್ ಕೋರ್ಸ್ ವೈಶಿಷ್ಟ್ಯಗಳು: ... ಶಿಕ್ಷಕರ ನೇಮಕಾತಿ; ರಾಜ್ಯದಲ್ಲಿ ಇನ್ನು ಮುಂದೆ ವರ್ಷಕ್ಕೆ 2 ಬಾರಿ ಸಿಇಟಿ ಪರೀಕ್ಷೆ: ಸಚಿವ ನಾಗೇಶ್ ಬೆಂಗಳೂರು(reporterkarnataka.com): ರಾಜ್ಯದಲ್ಲಿ ವರ್ಷಕ್ಕೆ ಎರಡು ಬಾರಿ ಸಿಇಟಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ,ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಕರ ನೇಮಕಾತಿಗೆ ನಡೆಯುವ ಸಿಇಟಿ ಪರೀಕ್ಷೆಯ... test testing... ಶ್ಲಾಘ್ಯ: ನವೆಂಬರ್ 1ರಿಂದ ಪ್ರಥಮ ಪಿಯು PCMB ಮತ್ತು PCMS ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಆರಂಭ ಮಂಗಳೂರು(reporterkarnataka.com); ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ ಪಿಸಿಎಂಬಿ ಮತ್ತು ಪಿಸಿಎಂಎಸ್ ವಿದ್ಯಾರ್ಥಿಗಳಿಗೆ ನವೆಂಬರ್ 1ರಿಂದ ಕೋಚಿಂಗ್ ಕ್ಲಾಸ್ ಆರಂಭವಾಗಲಿದೆ. * ನವೆಂಬರ್ 1, 2021ರಿಂದ ನಿಯಮಿತ ಬ್ಯಾಚ್ ಆರಂಭ *ಪ್ರ... IBPS-CLERK & SBI-PO ಪ್ರವೇಶ ಪರೀಕ್ಷೆ; ಶ್ಲಾಘ್ಯದಲ್ಲಿ ಆನ್ಲೈನ್ ತರಬೇತಿಗೆ ಪ್ರವೇಶ ಆರಂಭ; ತಕ್ಷಣ ನೋಂದಾಯಿಸಿಕೊಳ್ಳಿ ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಕೇಂದ್ರದಲ್ಲಿ IBPS-CLERK & SBI-PO ಪ್ರವೇಶ ಪರೀಕ್ಷೆ ಫಲಿತಾಂಶ ಆಧಾರಿತ ಆನ್ಲೈನ್ ತರಬೇತಿ ಪ್ರವೇಶ ಆರಂಭಗೊಂಡಿದೆ. ಆನ್ಲೈನ್ ನೋಂದಣಿಗೆ: www.shlaghya.in ಆನ್ಲೈನ್ ಕೋರ್ಸ್ ವೈಶಿ... « Previous Page 1 …25 26 27 28 29 … 32 Next Page » ಜಾಹೀರಾತು