ಋತುಚಕ್ರ ರಜೆ ನೀತಿ | ರಾಜ್ಯ ಸರಕಾರದ ಕ್ರಮ ಅಭಿನಂದನೀಯ: ಪದ್ಮರಾಜ್ ಆರ್. ಪೂಜಾರಿ ಮಂಗಳೂರು(reporterkarnataka.com):ಕರ್ನಾಟಕದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ರಜೆ ಎಂದು ವರ್ಷದಲ್ಲಿ ಹನ್ನೆರಡು ದಿನ ರಜೆ ನೀಡಲು ಮುಖ್ಯಮಂತ್ರಿ ಸಿದ್ದರಾಮ್ಯನವರ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿರುವುದು ಅಭಿನಂದನೀಯ. ಕರ್ನಾಟಕ ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಪರವಾಗಿ ಐತಿಹಾಸಿಕ ನಿರ್ಣಯ ಕೈಗ... ಎಚ್ಚೆಸ್ವಿ ಎಂದರೆ ಯಶಸ್ವಿ ಎಂದರ್ಥ: ವಿದಾಯಗಳು ಸರ್ ವಿ.ಚಂದ್ರಶೇಖರ ನಂಗಲಿ info.reporterkarnataka@gmail.com ಎಚ್ಚೆಸ್ವಿ ಅವರ ಕಿರಿಯ ತಲೆಮಾರಿಗೆ ಸೇರಿದ ನಾನು, ಅವರಂತೆಯೇ ಕನ್ನಡ ಪ್ರಾಧ್ಯಾಪಕನಾಗಿದ್ದರೂ ಸಹಜವಾಗಿ ಮಾನಸಿಕ ಅಂತರವಿತ್ತು. ವರ್ಷಕ್ಕೊಮ್ಮೆ ಕೇಂದ್ರೀಯ ಮೌಲ್ಯಮಾಪನ ಸಂದರ್ಭದಲ್ಲಿ ಕನ್ನಡ ಅಧ್ಯಾಪಕರೆಲ್ಲರೂ ಬೆಂಗಳೂರು ಸೆಂಟ್ರಲ್ ಕಾ... ವೃತ್ತಿಯಲ್ಲಿ ವೈದ್ಯೆ: ಪ್ರವೃತ್ತಿಯಲ್ಲಿ ಸಾಹಿತಿ, ಗಾಯಕಿ, ನಿರ್ಮಾಪಕಿ, ಸಮಾಜ ಸೇವಕಿ ಡಾ.ನೀರಜಾ ನಾಗೇಂದ್ರ ಸಾಹಿತಿ, ಗಾಯಕಿ, ನಿಮಾ೯ಪಕಿ, ಸಹ ನಿದೇ೯ಶಕಿ, ಅನುವಾದ ತಜ್ಞೆಯಾಗಿರುವ ಡಾ.ನೀರಜಾ ನಾಗೇಂದ್ರ ಅವರ ಬಹುಮುಖಿ ಸೇವೆಯನ್ನು ಸ್ಮರಿಸುತ್ತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಲೇಖನ ಪ್ರಕಟಿಸುತ್ತಿದ್ದೇವೆ. ಜಯಾನಂದ ಪೆರಾಜೆ ಬಂಟ್ವಾಳ info.reporterkarnataka.com ಡಾ.ನೀರಜಾ ಅವರು ವೃತ್ತಿಯಲ್ಲ... ಬದುಕೆನ್ನುವುದು ಒಂದು ಸ್ಪರ್ಧೆಯಲ್ಲ, ಸಂಘರ್ಷವೂ ಅಲ್ಲ; ಒಂದು ಸುಂದರ ಅನುಭೂತಿ.. ರಾಜೇಶ್ವರಿ ರಾವ್ ಬೆಂಗಳೂರು info.reporterkarnataka@gmail.com ನನ್ನ ಬದುಕು ಕಷ್ಟ ದುಃಖ ನೋವುಗಳಿಂದ ತುಂಬಿರಲಿ ಎಂದು ಯಾರಾದರೂ ಬಯಸುತ್ತಾರೆಯೇ? ಎಲ್ಲರಿಗೂ ಸುಖ ಸಂತೋಷ ನೆಮ್ಮದಿ ಸಮೃದ್ಧಿಯ ಬದುಕು ಬೇಕು. ಅದು ಸಹಜ ತಾನೇ. ಆದರೆ ದೇವರ ಲೀಲೆಯೇ ಬೇರೆ. ನಮ್ಮ ಕರ್ಮಾನುಸಾರ ಅನುಭವಿಸಿಯೇ ತೀರಬ... ಬದುಕೆನ್ನುವುದು ಒಂದು ಸ್ಪರ್ಧೆಯಲ್ಲ, ಸಂಘರ್ಷವೂ ಅಲ್ಲ; ಒಂದು ಸುಂದರ ಅನುಭೂತಿ ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ನನ್ನ ಬದುಕು ಕಷ್ಟ ದುಃಖ ನೋವುಗಳಿಂದ ತುಂಬಿರಲಿ ಎಂದು ಯಾರಾದರೂ ಬಯಸುತ್ತಾರೆಯೇ?ಎಲ್ಲರಿಗೂ ಸುಖ ಸಂತೋಷ ನೆಮ್ಮದಿ ಸಮೃದ್ಧಿಯ ಬದುಕು ಬೇಕು. ಅದು ಸಹಜ ತಾನೇ. ಆದರೆ ದೇವರ ಲೀಲೆಯೇ ಬೇರೆ. ನಮ್ಮ ಕರ್ಮಾನುಸಾರ ಅನುಭವಿಸಿಯೇ... ಹೌದಲ್ವಾ! ಎಂತೆಂತಹಾ ಅನ್ಯಾಯ ಮಾಡಿದವರು ಸುಖವಾಗಿ ಬದುಕುತ್ತಾರಲ್ಲ? ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಪ್ರತಿಯೊಬ್ಬರ ಬದುಕಿನಲ್ಲೂ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜೀವಿತದ ಕೊನೆಯ ಕ್ಷಣದವರೆಗೂ ಅನಿರೀಕ್ಷಿತ ತಿರುವುಗಳು ಬರುತ್ತಲೇ ಇರುತ್ತವೆ. ಡೀವೀಜಿಯವರ ಮಾತಿನಲ್ಲಿ ಹೇಳುವುದಾದರೆ, "ವ್ಯರ್ಥವೀ ಜೀವನದ... ಎಲ್ಲಾ ಗಂಡಸರೂ ಹೀಗೇನಾ? ಅಥವಾ ನಮ್ಮದೊಂದು ಮಾಸ್ಟರ್ ಪೀಸಾ! ರಾಜೇಶ್ವರಿ ಕುಮಾರ್ ರಾವ್ info.reporterkarnataka@gmail.com ಮದುವೆಗೆ ಗಂಡು ನೋಡುವಾಗ ಶಿವಾನಿ ಯಾವುದೇ ಉತ್ಸಾಹ ತೋರುತ್ತಿರಲಿಲ್ಲ. ನಾನಿನ್ನೂ ಓದಬೇಕು, ಕೆಲಸದಲ್ಲಿ ಸೆಟ್ಲ್ ಆಗಬೇಕೂಂತ ಒಂದೇ ರಾಗ. ಪ್ರಾಯ ನಿಲ್ಲುತ್ತದೆಯೇ?ನೋಡು ನೋಡುತ್ತಿದ್ದಂತೆಯೇ ಇಪ್ಪತ್ತೈದನೆಯ ವರ್ಷದ ಹುಟ್ಟಿದ ಹಬ್ಬವನ... ಅಪ್ಪ- ಮಕ್ಕಳ ಹಗ್ಗ ಜಗ್ಗಾಟ: ಅಮ್ಮ ಎಂಬ ಅಂಪೈರ್! ರಾಜೇಶ್ವರಿ ಕುಮಾರ್ ರಾವ್ info.reporterkarnataka@gmail.com ಮಗುವನ್ನು ಹೆತ್ತ ತಕ್ಷಣ ಹೆಣ್ಣಿಗೆ 'ಅಮ್ಮ' ಎಂಬ ಪಟ್ಟ ಸಿಕ್ಕಿಬಿಡುತ್ತದೆ. ಎಳೆಯ ಕಂದಮ್ಮನಿಗೆ ಎದೆ ಹಾಲು ಉಣಿಸುವುದು,ಎಣ್ಣೆ ಸ್ನಾನ ಮಾಡಿಸಿ ಜೋಗುಳ ಹಾಡಿ ಮಲಗಿಸುವುದು, ಸೊಂಟದಲ್ಲಿ ಎತ್ತಿಕೊಂಡು ಚಂದಮಾಮನನ್ನು ತೋರಿಸುತ್ತ ಊಟ... ಮನಸ್ಸು ಹುಚ್ಚು ಕುದುರೆಯಂತೆ… ಒಮ್ಮೆ ಕೋಮಲ, ಇನ್ನೊಮ್ಮೆ ಚಂಚಲ, ಮಗದೊಮ್ಮೆ ಭಾವುಕ!! ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಮನುಷ್ಯನ ದೇಹದ ವಿವಿಧ ಅಂಗಾಂಗಗಳಿಗೆ ರೂಪ ಆಕಾರಗಳಿವೆ. ಆದರೆ 'ಮನಸ್ಸು' ಎಂಬ ಭಾಗ ಅದೆಲ್ಲಿ ಅವಿತು ಕುಳಿತಿದೆಯೋ ಆ ಸೃಷ್ಟಿಕರ್ತನೇ ಬಲ್ಲ. ನಮ್ಮ ಪೂರ್ವಜರು 'ಮನೋನಿಗ್ರಹ' ಎಂಬ ಸಾಧನೆಯನ್ನು ಕರಗತ ಮಾಡಿಕೊಳ್ಳಲು ಜಪತಪಗ... ನಿಮ್ಮ ಮಗನಾ ಇವನು…? ಎಂದು ಪ್ರಶ್ನಿಸಿದಾಗ ಆ ಅಂಗಡಿ ಮಾಲೀಕರು ಸುಮ್ಮನೆ ನಕ್ಕು ಬಿಡುತ್ತಿದ್ದರು.. ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು info.reporterkarnataka@gmail.com ಯಾರೂ ಕಲಿಸಲಾಗದ ಪಾಠವನ್ನು ಬದುಕು ಕಲಿಸುತ್ತದೆ ಎಂಬುವುದು ಅಕ್ಷರಶಃ ಸತ್ಯ. ನಮ್ಮಕಥಾ ನಾಯಕನ ಪೂರ್ಣ ಹೆಸರು ರವಿಚಂದ್ರ, ಇದು ಶಾಲೆಯ ಹಾಜರಿ ಪಟ್ಟಿಯಲ್ಲಷ್ಟೇ ಕಾಣ ಸಿಗುವುದು. ಎಲ್ಲರ ಬಾಯಲ್ಲಿ ಓಡಾಡುವ ಹೆಸರು ರವಿ ಅಷ್... 1 2 3 … 5 Next Page » ಜಾಹೀರಾತು