12:05 AM Friday4 - July 2025
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28…

ಇತ್ತೀಚಿನ ಸುದ್ದಿ

ಅಥಣಿಯಲ್ಲಿ ಸಂಭ್ರಮ- ಸಡಗರದ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ

31/05/2023, 22:42

ರಾಹುಲ್ ಅಥಣಿ ಬೆಳಗಾವಿ
info.reporter Karnataka@mail.com

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರದಲ್ಲಿ ಶ್ರೀ ಕೇರಿ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು. ಮಹಿಳೆಯರು ಕುಂಭ ಹೊತ್ತು ಭಜನಾ ಪದಗಳು ಹಾಡುತ್ತಾ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಅಗಸಿ, ಸಾರಿ ಬಜಾರ, ಮುರಗೇಂದ್ರ ಬ್ಯಾಂಕ್ ದಿಂದ ಗಚ್ಚಿನ ಮಠದಿಂದ ಶ್ರೀ ಕೇರಿ ಲಕ್ಕವ್ವ ದೇವಿ ದೇವಸ್ಥಾನದ ವರಗೆ ಸಾಗಿದರು.
ಇದೇ ಸಂದರ್ಭದಲ್ಲಿ ಶ್ರೀ ದಿವ್ಯ ಸಾನಿಧ್ಯ ಪರಮಪೂಜಾ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರ ಮಠ ಸಂದರ್ಭದಲ್ಲಿ ಬಸಪ್ಪ ಬಕಾರಿ ಶ್ರೀ ಬಾಬು ಜೋಗಾಣಿ ರಾಜು ಹಳ್ಳದಮಳ ಬಸವರಾಜ್ ಹಳ್ಳದಮಾಳ ಮಾರ್ನಿಂಗ್ ರೋಕಡಿ ಸಚಿನ್ ಬಕಾರಿ ಆನಂದ ಲಗಳಿ ನಾಗೇಶ್ ಕನ್ನೂರಿ ಸುರೇಶ್ ಬಕಾರಿ ಸಂಜಯ್ ಬಕಾರಿ ರಮೇಶ್ ಭಕಾರಿ ಸತೀಶ್ ವಿಠ್ಠಲ್ ವಿಜಯ ಹಳ್ಳದಮಳ ಸೋಮು ಹಳ್ಳದಮಳ ಉಮೇಶ್ ಕಟ್ಟಿಮನಿ ಉಮೇಶ ಶಂಕರ್ ಮಹಾದೇವ ಇನಚಿ, ಬಸಪ್ಪಾ ಜಿರಗ್ಯಾಳ, ಬಸಪ್ಪ ಮೈಗೂರ, ಗೋಪಾಲ ಮಹಾಜನ, ಪೋಳ, ಅನೀಲ ಮಗದುಮ, ಸಿದ್ದು ಮಗ್ಗದುಮ, ಶಿವು ಜಗದಾಳ, ಮಹಾಂತೇಶ್ ಸಿಂದೂರ್ ಗಿರೀಶ್ ದಿವಾನ ಇರಪ್ಪಾ ಮಗ್ಗದುಮ ಬಕಾರಿ ಬಂಧುಗಳು ಜೋಗಾಣಿ ಬಂಧುಗಳು ಹಳ್ಳದ ಮಳ ಬಂಧುಗಳು ರೋಕಡಿ ಬಂಧುಗಳು ಶಿವಯೋಗಿ ನಗರದ ಅನೇಕ ಗ್ರಾಮಸ್ಥರು ಮುಖಂಡರು ಗಣ್ಯ ಮಾನ್ಯರು ವಿದ್ಯಾರ್ಥಿಗಳು ಶಿವಯೋಗಿ ನಗರದ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು