1:03 AM Thursday18 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಅಥಣಿಯಲ್ಲಿ ಸಂಭ್ರಮ- ಸಡಗರದ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ

31/05/2023, 22:42

ರಾಹುಲ್ ಅಥಣಿ ಬೆಳಗಾವಿ
info.reporter Karnataka@mail.com

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರದಲ್ಲಿ ಶ್ರೀ ಕೇರಿ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು. ಮಹಿಳೆಯರು ಕುಂಭ ಹೊತ್ತು ಭಜನಾ ಪದಗಳು ಹಾಡುತ್ತಾ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಅಗಸಿ, ಸಾರಿ ಬಜಾರ, ಮುರಗೇಂದ್ರ ಬ್ಯಾಂಕ್ ದಿಂದ ಗಚ್ಚಿನ ಮಠದಿಂದ ಶ್ರೀ ಕೇರಿ ಲಕ್ಕವ್ವ ದೇವಿ ದೇವಸ್ಥಾನದ ವರಗೆ ಸಾಗಿದರು.
ಇದೇ ಸಂದರ್ಭದಲ್ಲಿ ಶ್ರೀ ದಿವ್ಯ ಸಾನಿಧ್ಯ ಪರಮಪೂಜಾ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರ ಮಠ ಸಂದರ್ಭದಲ್ಲಿ ಬಸಪ್ಪ ಬಕಾರಿ ಶ್ರೀ ಬಾಬು ಜೋಗಾಣಿ ರಾಜು ಹಳ್ಳದಮಳ ಬಸವರಾಜ್ ಹಳ್ಳದಮಾಳ ಮಾರ್ನಿಂಗ್ ರೋಕಡಿ ಸಚಿನ್ ಬಕಾರಿ ಆನಂದ ಲಗಳಿ ನಾಗೇಶ್ ಕನ್ನೂರಿ ಸುರೇಶ್ ಬಕಾರಿ ಸಂಜಯ್ ಬಕಾರಿ ರಮೇಶ್ ಭಕಾರಿ ಸತೀಶ್ ವಿಠ್ಠಲ್ ವಿಜಯ ಹಳ್ಳದಮಳ ಸೋಮು ಹಳ್ಳದಮಳ ಉಮೇಶ್ ಕಟ್ಟಿಮನಿ ಉಮೇಶ ಶಂಕರ್ ಮಹಾದೇವ ಇನಚಿ, ಬಸಪ್ಪಾ ಜಿರಗ್ಯಾಳ, ಬಸಪ್ಪ ಮೈಗೂರ, ಗೋಪಾಲ ಮಹಾಜನ, ಪೋಳ, ಅನೀಲ ಮಗದುಮ, ಸಿದ್ದು ಮಗ್ಗದುಮ, ಶಿವು ಜಗದಾಳ, ಮಹಾಂತೇಶ್ ಸಿಂದೂರ್ ಗಿರೀಶ್ ದಿವಾನ ಇರಪ್ಪಾ ಮಗ್ಗದುಮ ಬಕಾರಿ ಬಂಧುಗಳು ಜೋಗಾಣಿ ಬಂಧುಗಳು ಹಳ್ಳದ ಮಳ ಬಂಧುಗಳು ರೋಕಡಿ ಬಂಧುಗಳು ಶಿವಯೋಗಿ ನಗರದ ಅನೇಕ ಗ್ರಾಮಸ್ಥರು ಮುಖಂಡರು ಗಣ್ಯ ಮಾನ್ಯರು ವಿದ್ಯಾರ್ಥಿಗಳು ಶಿವಯೋಗಿ ನಗರದ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು