1:15 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸಂಗೊಳ್ಳಿರಾಯಣ್ಣ ಜಯಂತಿ

15/08/2021, 21:57

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ 75 ನೇ ಸ್ವಾತಂತ್ರೋತ್ಸವ  ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಅವರು ನೆರವೇರಿಸಿದರು.

ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಜಯಂತಿ ಆಚರಣೆ ಕುರಿತುಪ್ರತಾಪಗೌಡ ಪಾಟೀಲ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಾದೇವಪ್ಪ ಪೊಲೀಸ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿ ಗೌಡ್ರು,  ಮಂಡಲ ಪ್ರ.ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಮಲ್ಲೇಶ ಯಾದವ್, ಬಿಜೆಪಿ ಹಿರಿಯ ಮುಖಂಡರಾದ ಪಂಪಣ್ಣ ಗುಂಡಳ್ಳಿ, ಶಿವಪ್ಪ ಹುಬ್ಬಳ್ಳಿ,ಪ್ರಕಾಶ್ ಶೇಟ್ ಧಾರಿವಾಲ್, ಶ್ರೀನಿವಾಸ ಇಲ್ಲೂರ, ದೊಡ್ಡಪ್ಪ ಬುಳ್ಳಾ,  ಯಲ್ಲೋಜಿರಾವ್ ಕೋರೆಕರ್, ಬಸನಗೌಡ ಪೊಲೀಸ್ 

ಪಾಟೀಲ್, ಅಜಯ್ ಧಣಿ, ನಾಡಗೌಡ್ರು, ಜಿ.ವೆಂಕಟೇಶ ನಾಯಕ,  ರವಿಗೌಡ್ರು, ಅಭಜಿತ್ ಮಾ.ಪಾಟೀಲ್, ಮೋರ್ಚ ಅಧ್ಯಕ್ಷರಾದ ಶೇಖರಗೌಡ ಕಾಟಗಲ್, ನಿರುಪಾದಿ ಬಳಗಾನೂರು,  ಪ್ರಮೀಳಾ ದಾಸರ್, ಶಾಂತಮ್ಮ, ನೀಲಮ್ಮ, ಶರಣಪ್ಪ ಹುಲ್ಲೂರು ವೀರೇಶ್  ಪಾಟೀಲ್  ನಾಗರಾಜ್ ಯಂಬಲದ್,  ಅಶೋಕಪ್ಪ ಟಾಕೂರ್, ಬಸಪ್ಪ ಬ್ಯಾಳಿ, ಉಮಾಕಾಂತ ಪ್ಪ, ಸಂಗನಾಳ  ಎಂ.ಅಮೃರೇಶ ಶ್ರೀಶೈಲಪ್ಪ ಸಜ್ಜನ್, ಹನುಮೇಶ ಕುಲಕರ್ಣಿ, ಕರಿಬಸಯ್ಯ, ಲಕ್ಷ್ಮಿನಾರಾಯಣ 

ಶೆಟ್ಟಿ, ಆದಯ್ಯಸ್ವಾಮಿ, ಶಿದ್ಲಿಂಗಯ್ಯ ಸೊಪ್ಪಿಮಠ,   ಪ್ರಸನ್ನ ಪಾಟೀಲ್, ಅಮರೇಶ್ ಯಂಬಲದ,   ಶರಣಯ್ಯ  ಗುಡದೂರು,  ಮೌನೇಶ ನಾಯಕ, ಅಮರೇಶ ಪಾಟೀಲ್,  ಮಹಾಂತೇಶ್ 

ಪಾಟೀಲ್, ಸಿದ್ಧನಗೌಡ, ಉದ್ಬಾಳ ಶ್ಯಾಮೀದ್,  ರಂಗಪ್ಪ ಅರಿಕೇರಿ ಸತ್ಯನಾರಾಯಣ ಇಲ್ಲೂರ  ದೇವಣ್ಣ ನಾಯಕ,ಮಲ್ಲಿಕಾರ್ಜುನ್ ಅಚ್ಚ ಮಲ್ಲಿಕಾರ್ಜುನ್ ಬೈಲಗುಡ್ಡ ಶರಣಬಸವ ಹರವಿ      ಮಲ್ಲಯ್ಯ ಕುರುಬರು ಬಿಜೆಪಿ ಹಿರಿಯ ಮುಖಂಡರು  ಹಾಗೂ ಯುವಕರು , ಕಾರ್ಯಕರ್ತರು ಭಾಗಿಯಾಗಿದರು. 

ಇತ್ತೀಚಿನ ಸುದ್ದಿ

ಜಾಹೀರಾತು