7:19 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ ಪೊಲೀಸ್ ಅಧೀಕ್ಷರ ವರ್ಗಾವಣೆ

27/07/2021, 19:18

ಬೆಂಗಳೂರು(reporterkarnataka news): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೈನರ್ ಸರ್ಜರಿ ನಡೆಸಲಾಗಿದೆ. ರಾಜ್ಯದ 15 ಮಂದಿ ಉಪ ಪೊಲೀಸ್ ಅಧೀಕ್ಷಕರನ್ನು( ಡಿವೈಎಸ್ಪಿ- ಸಿವಿಲ್ ) ವರ್ಗಾವಣೆ ಮಾಡಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ಕುರಿತು ಆದೇಶ ಮಾಡಿದ್ದಾರೆ. ವರ್ಗಾವಣೆ ಆದೇಶದಲ್ಲಿರುವರ ಹೆಸರು ಮತ್ತು ಸೂಚಿತ ಸ್ಥಳಗಳ ವಿವರ ಈ ಕೆಳಗಿನಂತಿದೆ.

* ವಿ.ಕೆ. ವಾಸುದೇವ್ ( ಚಿಕ್ಕಬಳ್ಳಾಪುರ ಉಪ ವಿಭಾಗ)

*ವಿಶ್ವನಾಥ್ ರಾವ್ ಕುಲಕರ್ಣಿ (ಹೊಸಪೇಟೆ ಉಪ ವಿಭಾಗ)

*ಅನೀಲ್ ಕುಮಾರ್ ಎಚ್‌. ಆರ್. (ಸಕಲೇಶಪುರ ಉಪ ವಿಭಾಗ)

*ಜಿ.ಎಸ್.ಗಜೇಂದ್ರ ಪ್ರಸಾದ್ (ಮಡಿಕೇರಿ ಉಪ ವಿಭಾಗ)

*ಬಿ.ಎಸ್. ಅಬ್ದುಲ್ ಖಾದರ್ (ಫುಲಿಕೇಶಿನಗರ ಉಪ ವಿಭಾಗ , ಬೆಂಗಳೂರು)

*ಎಂ.ಇ. ಮನೋಜ್ ಕುಮಾರ್, (ಯಲಹಂಕ ಉಪ ವಿಭಾಗ, ಬೆಂಗಳೂರು)

*ಎನ್. ಟಿ. ಶ್ರೀನಿವಾಸ ರೆಡ್ಡಿ( ಅರಣ್ಯ ಘಟಕ ಬೆಂಗಳೂರು)

*ಮಲ್ಲೇಶಪ್ಪ ಮಲ್ಲಾಪುರ-(ಭ್ರಷ್ಟಾಚಾರ ನಿಗ್ರಹ ದಳ)

*ರವೀಂದ್ರ ಎಸ್. ಶಿರೂರು (ಡಿಸಿಆರ್ ಇ, ಬೆಳಗಾವಿ)

* ಜಯರಾಮ್ ಆರ್. (ಸಿಐಡಿ ಬೆಂಗಳೂರು)

*ಕೆ. ರವಿಶಂಕರ್, (ಅಪರಾಧ, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು)

 *ವಿ. ರಘು ಕುಮಾರ್  (ರಾಜ್ಯ ಗುಪ್ತವಾರ್ತೆ)

*ತಬರಕ್ ಫಾತೀಮಾ (ಸಿಐಡಿ, ಬೆಂಗಳೂರು)

*ಎಚ್.ಎಸ್. ರಾಮಲಿಂಗೇಗೌಡ (ಸಿಸಿಆರ್ ಬಿ, ಬೆಂಗಳೂರು ನಗರ)

ಇತ್ತೀಚಿನ ಸುದ್ದಿ

ಜಾಹೀರಾತು