9:40 PM Thursday6 - November 2025
ಬ್ರೇಕಿಂಗ್ ನ್ಯೂಸ್
Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ…

ಇತ್ತೀಚಿನ ಸುದ್ದಿ

ಬ್ಯಾಂಕಿಂಗ್ ಹಾಗೂ ಸರಕಾರಿ ವಲಯದ ಎಲ್ಲ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಮಂಗಳೂರಿನ ಶ್ಲಾಘ್ಯದಲ್ಲಿ ಆನ್ ಲೈನ್ ಲೈವ್ ತರಗತಿ

23/06/2021, 14:44

ಮಂಗಳೂರು(reporterkarnataka news):

ಬ್ಯಾಂಕಿಂಗ್ ಹಾಗೂ ಸರಕಾರಿ ವಲಯದ ಎಲ್ಲ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಮಂಗಳೂರಿನ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಆನ್ ಲೈನ್ ಲೈವ್ ತರಗತಿ ನಡೆಸಲಾಗುವುದು.

* 15.7.2021ರಿಂದ ಬ್ಯಾಚ್ ಗಳು ಆರಂಭ
* 6 ತಿಂಗಳ ಅವಧಿ
* ಬೆಳಗ್ಗೆ 10ರಿಂದ 11ರ ವರೆಗೆ
* ಫೀಸು ತಿಂಗಳಿಗೆ 1500 ರೂ.

ಕೋರ್ಸ್ ವೈಶಿಷ್ಟ್ಯ ಗಳು
* ಸಮಗ್ರ ಅಧ್ಯಯನ
* ಫಲಿತಾಂಶ ಆಧಾರಿತ
* ನುರಿತ ತರಬೇತುದಾರರು
* ಹಿಂದಿನ ವರ್ಷದ ಪರೀಕ್ಷೆ ಮತ್ತು ಸಂಶೋಧನೆಯ ಆಧಾರದಲ್ಲಿ ಸ್ಟಡಿ ಮೆಟಿರಿಯಲ್ (ಅಧ್ಯಯನ ಸಾಮಗ್ರಿ)ಸಿದ್ಧಪಡಿಸಲಾಗಿದೆ.

*ನಿಯಮಿತವಾಗಿ ಪ್ರತಿ ವಿಷಯದ ಮೇಲೆ ಅಣಕು(ಮೋಕ್) ಪರೀಕ್ಷೆ
* ಪ್ರಚಲಿತ ವಿದ್ಯಮಾನಗಳ ಕುರಿತು ತರಗತಿಗಳು(ವಾರಕ್ಕೆ ಒಂದು ಕ್ಲಾಸ್)ತರಬೇತಿ ಪಡೆದ ನಂತರ ಒಂದು ವರ್ಷದವರೆಗೆ ಮುಂದುವರಿಯುವುದು.
* ಸಂದರ್ಶನಕ್ಕೆ ಸಿದ್ದತೆಯ ಕುರಿತು ಟಿಪ್ಸ್

ನೋಂದಾವಣೆಗಾಗಿ www.shlaghya.in ಸಂಪರ್ಕಿಸಿ

ಯಾವುದಕ್ಕೆಲ್ಲ ಪರೀಕ್ಷೆ

* ಐಬಿಪಿಎಸ್ – ಕ್ಲರಿಕಲ್ ಮತ್ತು ಪಿಪಿಇ
*ಎಲ್ಲೈಸಿ
*ಎಸ್ ಎಸ್ ಸಿ
*ಎಂಬಿಎ ಪ್ರವೇಶ- ಎಂ ಎಟಿ ಮತ್ತು ಪಿಜಿಸಿಇಟಿ
* ಯಾವುದೇ ರಾಜ್ಯ / ಕೇಂದ್ರ ಸರ್ಕಾರದ ಪರೀಕ್ಷೆಗಳ ಆಪ್ಟಿಟ್ಯೂಡ್ ಪರೀಕ್ಷೆಯನ್ನು ಸುಲಭವಾಗಿ ಭೇದಿಸಬಹುದು ಮತ್ತು ಕ್ಯಾಂಪಸ್ ನೇಮಕಾತಿ ಪರೀಕ್ಷೆಯಲ್ಲಿ ಸುಲಭದಲ್ಲಿ ಗೆಲ್ಲಬಹುದು.
* ಯುಪಿಎಸ್ಸಿ, ಕೆಪಿಎಸ್ಸಿ, ಇಂಟೆಲಿಜೆನ್ಸ್ ಬ್ಯೂರೋ ಮುಂತಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳಿಗೆ ಸಹಾಯಕವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Shlaghya Training Institute
KSSM Complex, Bondel, Mangaluru.
7349327494 
9448854094
9481916781

ಇತ್ತೀಚಿನ ಸುದ್ದಿ

ಜಾಹೀರಾತು