4:32 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಚುನಾವಣೆ: ಛಾಯಾಗ್ರಾಹಕ ಸತೀಶ್ ಇರಾಗೆ ಅತೀ ಹೆಚ್ಚು ಮತ

01/03/2022, 00:08

ಮಂಗಳೂರು(reporterkarnataka.com):

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಉದಯವಾಣಿ ಪತ್ರಿಕೆಯ ಛಾಯಾಗ್ರಾಹಕ ಸತೀಶ್ ಇರಾ ಅತಿ ಹೆಚ್ಚು ಮತ ಪಡೆಯುವ ಮೂಲಕ ಮುಂಚೂಣಿಯಲ್ಲಿ ನಿಂತಿದ್ದಾರೆ.

ಮಂಗಳೂರು ಮಾಧ್ಯಮ ವಲಯದಲ್ಲಿಯೇ ಅವರು ಅಜಾತಶತ್ರು ಎಂದು ಗುರುತಿಸಲ್ಪಟ್ಟಿದ್ದಾರೆ.

ಕಾರ್ಯಕಾರಿ ಸಮಿತಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು 223 ಮತಗಳನ್ನು ಪಡೆದಿದ್ದಾರೆ ಅದೇ ರೀತಿ ಪಬ್ಲಿಕ್ ಟಿವಿ ವರದಿಗಾರ ಸುಖ್‌ಪಾಲ್ ಪೊಳಲಿ 213 ಮತಗಳನ್ನು ಪಡೆದುಕೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದಲ್ಲಿ ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ 194 ಮತಗಳನ್ನು ಪಡೆದು ಆಯ್ಕೆಯಾದರೆ, ಕಾರ್ಯದರ್ಶಿ ಸ್ಥಾನಕ್ಕೆ ವಿಜಯ ಕರ್ನಾಟಕದ ಹಿರಿಯ ವರದಿಗಾರರಾದ ವಿಜಯ್ ಕೋಟ್ಯಾನ್ 186 ಮತಗಳನ್ನು ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿತೇಂದ್ರ ಕುಂದೇಶ್ವರ 164 ಮತಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆ.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ವಿಜೇತರ ಪಟ್ಟಿ ಹೀಗಿದೆ

ಉಪಾಧ್ಯಕ್ಷ (3 ಸ್ಥಾನ)

1.ಭಾಸ್ಕರ ರೈ ಕಟ್ಟ- 194

2.ರಾಜೇಶ್ ಕೆ.ಪೂಜಾರಿ-129

3.ಅನ್ಸಾರ್ ಇನೋಳಿ-122

ಪ್ರಧಾನ ಕಾರ್ಯದರ್ಶಿ (ಒಂದು ಸ್ಥಾನ)

1.ಜಿತೇಂದ್ರ ಕುಂದೇಶ್ವರ-164

ಕಾರ್ಯದರ್ಶಿ (3 ಸ್ಥಾನ)

1.ವಿಜಯ್ ಕೋಟ್ಯಾನ್ 186.

2.ಗಂಗಾಧರ ಕಲ್ಲಪಳ್ಳಿ-172

3.ಭುವನೇಶ್ ಗೇರುಕಟ್ಟೆ-146

 ಕಾರ್ಯಕಾರಿ ಸಮಿತಿ(15 ಸ್ಥಾನ)

 

1) ಸತೀಶ್ ಇರಾ-223

2) ಸುಖ್ ಪಾಲ್ ಪೊಳಲಿ – 213

3) ವಿಲ್ಫ್ರೆಡ್ ಡಿಸೋಜ- 201

4) ರಾಜೇಶ್ ಶೆಟ್ಟಿ- 191

5) ಸತ್ಯವತಿ- 192

6) ಭರತ್ ರಾಜ್ -181

7) ಮೋಹನ್ ಕುತ್ತಾರ್- 173

8) ಹರೀಶ್ ಕುಲ್ಕುಂದ-169

9) ಮಹಮ್ಮದ್ ಆರೀಫ್ -168

10- ರಾಜೇಶ್ ದಡ್ಡಂಗಡಿ- 147

11) ಶ್ರವಣ್ ನಾಳ- 138

12) ನಿಶಾಂತ್ ಕಿಲೆಂಜೂರು- 136

13) ಸಂದೇಶ್ ಜಾರ- 134

14) ಹಿಲರಿ ‌ಕ್ರಾಸ್ತಾ- 123

15) ಅಶೋಕ್ ಶೆಟ್ಟಿ – 111

ಅಧ್ಯಕ್ಷ: ಶ್ರೀನಿವಾಸ ನಾಯಕ್ ಇಂದಾಜೆ (ಅವಿರೋಧ)

ಕೋಶಾಧಿಕಾರಿ: ಬಿ.ಎನ್.ಪುಷ್ಪರಾಜ್ (ಅವಿರೋಧ)

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ: ಜಗನ್ನಾಥ ಶೆಟ್ಟಿ ಬಾಳ (ಅವಿರೋಧ)

ಇತ್ತೀಚಿನ ಸುದ್ದಿ

ಜಾಹೀರಾತು