4:01 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಕಷ್ಟದಲ್ಲಿರುವ ಮಂಗಳಮುಖಿಯರಿಗೆ ಆಸರೆಯಾದ ಶ್ರೀದೇವಿ ನಾಯಕ್: ಆಹಾರ ಕಿಟ್ ವಿತರಣೆ

23/05/2021, 18:37

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರಿನಲ್ಲಿ ಸಂಕಷ್ಟದಲ್ಲಿರುವ ಮಂಗಳಮುಖಿಯರನ್ನು ಕರೆದು ಅವರಿಗೆ ಅನ್ನಸಂತರ್ಪಣೆ ಆಹಾರ ಕಿಟ್ ಕೊಡುವುದರ ಮೂಲಕ ಶ್ರೀದೇವಿ ನಾಯಕ್ ಮತ್ತೆ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವೇದಿಕೆಯುದ್ದೇಶಿಸಿ ಮಾತನಾಡಿ ಅವರು, ಉಳ್ಳವರು ಇಂತಹ ವರ್ಗದವರಿಗೆ ಸಹಾಯ ಹಸ್ತ ಮಾಡಬೇಕು. ಉಳ್ಳವರು ಇಂತಹ ಮಂಗಳಮುಖಿಯವರ ಸಹಾಯ ಮಾಡುವುದಿಲ್ಲ. ಯಾರು ಇವರ ಸಂಕಷ್ಟ ಸ್ಪಂದಿಸುವುದಿಲ್ಲ. ಇಂತಹ ಮಂಗಳಮುಖಿಯರಿಗೆ ನಾವು ಮಾಡುವ ಸಮಾಜಸೇವೆ ತೃಪ್ತಿ ನೀಡಲಿ. ಇವರ ಸಂಕಷ್ಟ ಶಾಸಕರು, ಸಂಸದ ಬರಬೇಕು ಎಂದು ಹೇಳಿದರು. 


ಮಂಗಳಮುಖಿ ಸಮಾಜದ ಅಧ್ಯಕ್ಷರಾದ ಬಾಯಿ ದೊಡ್ಡಿ ಗ್ರಾಮದ ಬ್ರಹ್ಮ ರೆಡ್ಡಿ ಕಾಜಲ ಪ್ರತಿಕ್ಷ ಚುಕ್ಕಿ ಸಂಘದವರು ಮಾತನಾಡಿ, ನಮ್ಮ ಸಮಾಜ ದಾರಿದೀಪವಾಗಿ ಇಂದು ಅನ್ನದಾನ, ಆಹಾರ ದಾನ ಮಾಡುತ್ತಿರುವ ಶ್ರೀ ದೇವಿ ನಾಯಕ್ ಅವರಿಗೆ ನಮ್ಮ ಮಂಗಳಮುಖಿ ಸಮಾಜದಿಂದ ಹೃದಯಪೂರ್ವಕ ಕೃತಜ್ಞತೆ. ಅವರು ಮುಂದಿನ ದಿನಗಳಲ್ಲಿ ಶಾಸಕರಾಗಿ ಕ್ಷೇತ್ರದಲ್ಲಿ ಜನಸೇವೆ ಮಾಡಲು ಆರಿಸಿ ಬರಲೆಂದು  ಮಂಗಳಮುಖಿ ಸಂಘದ ಅಧ್ಯಕ್ಷ ಹೇಳಿದರು. ಗಬ್ಬೂರಿನ ಆಶಾ ಆರೋಗ್ಯ ಇಲಾಖೆ ಎಲ್ಲರಿಗೂ ಮಾಸ್ಕ್ ಗಳನ್ನು ಸ್ಯಾನಿಟೈಸರ್ ಕೀಟಗಳ ಸಮಾಜ ಮಾಡುವುದರ ಮುಖಾಂತರ ಶ್ರೀದೇವಿ ನಾಯಕ್ ಮುಂದಾಗಿದ್ದಾರೆ. ಅವರಿಗೆ ಅವರ ಟ್ರಸ್ಟ್ ಆರೋಗ್ಯ ಆಶಾ ಕಾರ್ಯಕರ್ತರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು