5:09 AM Saturday12 - July 2025
ಬ್ರೇಕಿಂಗ್ ನ್ಯೂಸ್
ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ…

ಇತ್ತೀಚಿನ ಸುದ್ದಿ

ಶಿರನಾಳದ ಹಿರಿಯಜ್ಜಿ ಇನ್ನಿಲ್ಲ: ಶತಾಯುಷಿ 108ರ ಹರೆಯದ ಭಾಗವ್ವ ಬಿ. ಪೂಜಾರ್ ದೈವಾಧೀನ

30/09/2024, 19:51

ವಿಜಯಪುರ(reporterkarnataka.com): ರಿಪೋರ್ಟರ್ ಕರ್ನಾಟಕದ ಉತ್ತರ ಕನ್ನಡ ಬ್ಯುರೋ ಸ್ಥಾನೀಯ ಸಂಪಾದಕ ಭೀಮಣ ಮಲಕಾರಿ ಪೂಜಾರ್
ಅವರ ಅಜ್ಜಿ ಶತಾಯುಷಿ ಶಿರನಾಳ ಗ್ರಾಮದ ಭಾಗವ್ವ ಬಿ. ಪೂಜಾರಿ(108) ಇಂದು ನಿಧನರಾದರು.


ಅವರು ಶಿರನಾಳ ಗ್ರಾಮದ ಹಿರಿಯಜ್ಜಿ ಎಂದೇ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಅವರು ಮತ ಚಲಾಯಿಸಿ ಗಮನ ಸೆಳೆದಿದ್ದರು. ಶತಾಯುಷಿ ಭಾಗವ್ವ ಅವರು ಕೊನೆಯುಸಿರೆಳೆಯುವವರೆಗೂ ಆರೋಗ್ಯವಾಗಿಯೇ ಇದ್ದರು. ಆಹಾರ ಸೇವನೆ ಮಾಡುತ್ತಿದ್ದರು. ಸೊಸೆ,
ಮಗಳು ಹಾಗೂ ಮೊಮ್ಮಕ್ಕಳ ಸಹಾಯದಿಂದ ನಡೆದಾಡುತ್ತಿದ್ದರು.
ಭೀಮಣ ಪೂಜಾರ್ ಅವರು ಭಾಗವ್ಚ ಅವರ ಮಗ ದಿವಂಗತ ಮಲಕಾರಿ ಭೀಮ್ ಪೂಜಾರ್ ಅವರ ಪುತ್ರ.
ಮೃತರು ಪುತ್ರಿ ಕೋಂತ್ತವ ಪೂಜಾರ್, ಸೊಸೆ ಹಿರಬಾಯಿ ಮಲಕಾರಿ ಪೂಜಾರ್, ಮೊಮ್ಮಕ್ಕಳಾದ ಭೀಮಣ ಮಲಕಾರಿ ಪೂಜಾರ್, ಶಿಲಶಿದ್ದ ಮಲಕಾರಿ ಪೂಜಾರ್,
ಸವಿತಾ ಮಲಕಾರಿ ಪೂಜಾರ್ ಹಾಗೂ ಅನಿತಾ ಮಲಕಾರಿ ಪೂಜಾರ್ ಅವರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು