4:28 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಮೂಡಿಗೆರೆ ತಾಪಂ ಇಓ ಕರೆದುಕೊಂಡು ಬರಲು ಕೊಟ್ಟಿಗೆಹಾರಕ್ಕೆ ಸರಕಾರಿ ಜೀಪ್ ಸವಾರಿ: ಸಾರ್ವಜನಿಕರ ಆಕ್ರೋಶ

18/09/2024, 14:21

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com

ಕೊಟ್ಟಿಗೆಹಾರ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತೆ ತಾಪಂ ಇಓ ಜೀಪ್…!
ತಾಪಂ ಇಓ ಬಂದ ಕೂಡಲೇ ಮೂಡಿಗೆರೆವರೆಗೆ ಪಿಕ್ ಅಪ್ ಮಾಡುತ್ತದೆ. ಮೂಡಿಗೆರೆ ತಾಪಂ ಇಓ ದಯಾವತಿ ವಿರುದ್ಧ ಸ್ಥಳೀಯರ ಆರೋಪ ಮಾಡಿದ್ದಾರೆ.
ವಿಶೇಷವೆಂದರೆ
ಅದೇ ಸರ್ಕಾರಿ ಬಸ್ ಮೂಡಿಗೆರೆಗೂ ಬರುತ್ತೆ… ಆದ್ರೆ, ಇಓ ಮೇಡಂ ಅದೇ ಬಸ್ಸಲ್ಲಿ ಬರಲ್ಲ…!

 


ಉಜಿರೆಯಿಂದ ಬಂದು ಕೊಟ್ಟಿಗೆಹಾರದಲ್ಲಿ ಇಳಿದ ಬಳಿಕ ದಯಾವತಿ ಅವರನ್ನು ಜೀಪ್ ಹೋಗಿ ಕರ್ಕಂಡ್ ಬರ್ಬೇಕು…!
ಸರ್ಕಾರಿ ಅಧಿಕಾರಿಯ ದರ್ಬಾರ್ ಗೆ ಸಾರ್ವಜನಿಕರ ಕಿಡಿ ಕಾರಿದ್ದಾರೆ.
ನಿತ್ಯ ಮೂಡಿಗೆರೆಯಿಂದ 60 ಕಿ.ಮೀ. ದೂರದ ಉಜಿರೆಯಿಂದ ಅಪ್ ಅಂಡ್ ಡೌನ್…! ಇಓ ಮೇಡಂ ನಿತ್ಯ ಕೊಟ್ಟಿಗೆಹಾರ ಬರ್ತಾರೆ, ಮೂಡಿಗೆರೆಯಿಂದ ಹೋಗಿ ಪಿಕ್ ಅಪ್ ಮಾಡ್ಬೇಕು…!


ಸರ್ಕಾರಿ ಅಧಿಕಾರಿಗಳು ಸ್ವಸ್ಥಾನದಲ್ಲೇ ಇರಬೇಕೆಂಬ ಸರ್ಕಾರದ ಕಾನೂನಿದೆ.
ಆದ್ರೆ, ಇಓ ಮೇಡಂ ಪಾಲಿಗೆ ಸರ್ಕಾರದ ಕಾನೂನು ಕಡತಕ್ಕಷ್ಟೆ ಸೀಮಿತ…!

ವಾರದಲ್ಲಿ ಒಂದು-ಎರಡು ದಿನ ಸರ್ಕಾರಿ ಜೀಪಲ್ಲಿ ಉಜಿರೆಗೆ ಡ್ರಾಪ್…!
ಅಧಿಕಾರಿಯ ಅಂದಾದರ್ಬಾರ್ ಗೆ ಸರ್ಕಾರದ ಗಾಡಿ-ದುಡ್ಡು ಎರಡೂ ವ್ಯಯ…!

ಇತ್ತೀಚಿನ ಸುದ್ದಿ

ಜಾಹೀರಾತು