8:43 PM Sunday27 - July 2025
ಬ್ರೇಕಿಂಗ್ ನ್ಯೂಸ್
Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ…

ಇತ್ತೀಚಿನ ಸುದ್ದಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ವಿವಿಧಡೆ ಇ-ಕೆವೈಸಿ ಶಿಬಿರ

28/06/2023, 21:02

ಉಡುಪಿ(reporterkarnataka.com): ಕೃಷಿ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಇ-ಕೆವೈಸಿ ಮಾಡಿಸಲು ಕುಂದಾಪುರ ತಾಲೂಕಿನ ಕುಂದಾಪುರ, ವಂಡ್ಸೆ ಮತ್ತು ಬೈಂದೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಈ ಕೆಳಕಂಡ ದಿನಗಳಲ್ಲಿ ಇ-ಕೆವೈಸಿ ಶಿಬಿರಗಳನ್ನು ಕೈಗೊಳ್ಳಲಾಗುವುದು.
ಕುಂದಾಪುರ ಹೋಬಳಿಯಲ್ಲಿ ಜೂನ್ 23ರಂದು ಆನಗಳ್ಳಿ, ಜಪ್ತಿ, ಹೊಂಬಾಡಿ ಮಂಡಾಡಿ ಹಾಗೂ ಹೆಂಗವಳ್ಳಿ, 24 ರಂದು ಕೋಟೇಶ್ವರ, ಬಸ್ರೂರು ಹಾಗೂ ಯಡ್ಯಾಡಿ ಮತ್ಯಾಡಿ, 25ರಂದು ಬೇಳೂರು, 26ರಂದು ಅಮಾಸೆಬೈಲ್ ಹಾಗೂ ರಟ್ಟಾಡಿ, 28 ರಂದು ಹಂಗಳೂರು ಮತ್ತು 30ರಂದು ಕಂದಾವರ.
ಬೈAದೂರು ಹೋಬಳಿಗೆ ಸಂಬಂಧಿಸಿದಂತೆ, ಜೂನ್ 23 ರಂದು ಕಾಲ್ತೋಡು, 26ರಂದು ತೆಗ್ಗರ್ಸೆ, ಪಡುವರಿ, ಯಡ್ತೆರೆ ಹಾಗೂ ಬಿಜೂರು, 27ರಂದು ಶಿರೂರು, ಬೈಂದೂರು ಹಾಗೂ ಕಿರಿಮಂಜೇಶ್ವರ ಮತ್ತು 30ರಂದು ಹಳ್ಳಿಹೊಳೆ.
ವಂಡ್ಸೆ ಹೋಬಳಿಯಲ್ಲಿ ಜೂ. 24ರಂದು ಕಾವ್ರಾಡಿ ಹಾಗೂ ಹಳ್ನಾಡು, 26ರಂದು ತಲ್ಲೂರು ಹಾಗೂ ಕರ್ಕುಂಜೆ, 27ರಂದು ಸಿದ್ದಾಪುರ ಹಾಗೂ ಶಂಕರ ನಾರಾಯಣ, 28ರಂದು ಹೆಮ್ಮಾಡಿ ಹಾಗೂ ಕಟ್ಬೇಳ್ತೂರು, 29ರಂದು ತ್ರಾಸಿ ಹಾಗೂ ಹೊಸಾಡು ಮತ್ತು 30ರಂದು ಉಳ್ಳೂರು 74 ಹಾಗೂ ಕುಳಂಜೆ ಗ್ರಾಮಗಳಲ್ಲಿ ಇ- ಕೆವೈಸಿ ಶಿಬಿರ ನಡೆಯಲಿದೆ ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು