12:37 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಐನಾಪುರ: ಕೃಷ್ಣಾ ಕಿತ್ತೂರ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಕಳಸಾರೋಹಣ ಸಂಪನ್ನ

14/05/2022, 22:22

ಬೆಳಗಾವಿ(reporterkarnataka.com):
ಒಳ್ಳೆಯದನ್ನು ನೋಡಬೇಕು, ಕೇಳಬೇಕು, ಉಣ್ಣಬೇಕು, ತಿನ್ನಬೇಕು,l. ಅಷ್ಟೇಯಲ್ಲದೆ.ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ  ಸಿದೇಶ್ವರ ಮಹಾಸ್ವಾಮಿಜಿ ಹೇಳಿದರು.

ಅವರು ಐನಾಪುರ ಸಮೀಪದ ಕೃಷ್ಣಾ ಕಿತ್ತೂರ ಗ್ರಾಮದ ಮಹಾಲಕ್ಷ್ಮಿ ದೇವಿ ಕಮಿಟಿ ಮತ್ತು ಸಮಸ್ತ ನಾಗರಿಕರು ಆಯೋಜಿಸಿದ  ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ  ಕಳಸಾರೋಹಣವನ್ನು ಸಮಾರಂಭದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.

ಈ ಶರೀರಕ್ಕೆ ಪ್ರಾಸಾದ ಭಾವ ಬರಲ್ಲಿ ಅಂತಾ ಗುಡಿಗಳನ್ನು ಕಟ್ಟುತ್ತಾರೆ. ಗುಡಿಗಳು ನಮ್ಮಗೆ ಪಾಠಯಲಿಕ್ಕೆ ಇರುತ್ತವೆ. ಗುಡಿಗಳನ್ನು ಸುಂದರವಾಗಿ ಕಟ್ಟಿದಿರಿ. ಅವುಗಳು ಪಾವಿತ್ರತೆ ಪಡೆದಿವೆ. ಅದೇ ರೀತಿ ದೇವರು ಕಟ್ಟಿದ ಗುಡಿಗಳು ಅಂದರೆ ನಿಮ್ಮ ದೇಹಗಳು ಎಷ್ಟು ಪಾವಿತ್ರ್ಯ ಪಡೆದಿವೆ. ದೇವರು ಕಟ್ಟಿದ ಗುಡಿಗಳು ನೀವೆಲ್ಲ ಎಷ್ಟು ಭಾಗ್ಯಶಾಲಿಗಳು ಎಂದು ಹೇಳಿದರು.

ಸಾನಿಧ್ಯ ವಹಿಸಿದ ಗದಗ ಬ್ರಹನ್ಮಠದ ಸದಾಶಿವಾನಂದ ಸ್ವಾಮಿಜಿ ಆರ್ಶಿವಚನ  ನೀಡಿ ಶ್ರೀ ಮಹಾಲಕ್ಷ್ಮಿ ದೇವಿ ಗುಡಿಗೆ ಅತ್ಯಂತ ಸುಂದರವಾದ ಗೋಪುರ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಇದು ದಕ್ಷಿಣ ಭಾರತದಲ್ಲಿ ವೈಶಿಷ್ಟ್ಯ ಪೂರ್ಣ ವಾದದು. ನಮ್ಮ ದೇಶದಲ್ಲಿ ದೇವಸ್ಥಾನ ಕಟ್ಟುವುದು ರಾಜಗೋಪುರ ನಿರ್ಮಾಣ ಮಾಡುವದು  ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು. 


ಸಾನಿದ್ಯವನ್ನು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮಿಜಿ ವಹಿಸಿದರು. ನೇತ್ರತ್ವವನ್ನು ಐನಾಪುರ ಕೃಷ್ಣಾಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ವಹಿಸಿದರು. ಅಥಣಿ ಶುರ್ಗಸನ ವ್ಯವಸ್ಥಾಪಕ ನಿದೇರ್ಶಕ ಯೋಗೇಶ ಪಾಟೀಲ, ತಹಸೀಲ್ದಾರ ಆರ್ ಆರ್ ಬುರ್ಲಿ, ಕಾಗವಾಡ ಪಿ ಎಸ್ ಐ ಭೀಮಪ್ಪಾ ರಬಕವಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು