10:35 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಐಪಿಎಲ್ ಹರಾಜು: ಸಚಿನ್ ಪುತ್ರ 30 ಲಕ್ಷಕ್ಕೆ ಬಿಕರಿ; ಖರೀದಿಯಾಗದೆ ಉಳಿದ ಸುರೇಶ್ ರೈನಾ

14/02/2022, 14:01

ಹೊಸದಿಲ್ಲಿ(reporterkarnataka.com): 2022ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ.

ಆದರೆ 2008ರಿಂದ 2021ರವರೆಗೆ ಐಪಿಎಲ್ ನಲ್ಲಿದ್ದ ಖ್ಯಾತ ಆಟಗಾರ, ಚಿನ್ನ ತಲಾ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳೂ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುತ್ತಿರುವ ಅವರ ಅಪಾರ ಪ್ರಮಾಣದ ಅಭಿಮಾನಿಗಳು, ಕಾಲ ಬದಲಾಗಲಿದೆ ಸಂತಸದಿಂದಿರಿ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಬಿಕರಿಯಾಗದ ಸುರೇಶ್ ರೈನಾ: ಅಭಿಮಾನಿಗಳಿಂದ ಟ್ವೀಟ್ ಪ್ರತಿಕ್ರಿಯೆ..?

ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.

ನೀವಿಲ್ಲದ ಈ ಬಾರಿಯ ಪಂದ್ಯಾವಳಿಯ ಇತಿಹಾಸ ಬರಿದಿರಲಿದೆ.

ನೀವಿಲ್ಲದೆ ಐಪಿಎಲ್ ಪೂರ್ತಿ ಎನಿಸಲ್ಲ, ಅಲಭ್ಯತೆ ನಂಬಲಾಗುತ್ತಿಲ್ಲ.

ಎಂದೆಂದಿಗೂ ನೀವೇ ನಮ್ಮ ಚಿನ್ನ ತಲಾ.2021ರಲ್ಲಿ ಸಿಎಸ್ ಕೆ ಗೆದ್ದರೆ ಎಂ.ಎಸ್.ಧೋನಿ ಅವರನ್ನು 2022ರಲ್ಲೂ ಆಡಿ ಎಂದು ಮನವೊಲಿಸುವೆ ಎಂದು ರೈನಾ ಹೇಳಿದ್ದರು. ಈಗ ಧೋನಿ ಆಟವಾಡಲಿದ್ದಾರೆ. ಆದರೆ ರೈನಾ ಅಲಭ್ಯರಾಗಿದ್ದಾರೆ. ಸಿಎಸ್ ಕೆ ಗೆ ಇದೆಂಥಾ ಆಘಾತ..?ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ.

ಆದರೆ 2008ರಿಂದ 2021ರವರೆಗೆ ಐಪಿಎಲ್ ನಲ್ಲಿದ್ದ ಖ್ಯಾತ ಆಟಗಾರ, ಚಿನ್ನ ತಲಾ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳೂ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುತ್ತಿರುವ ಅವರ ಅಪಾರ ಪ್ರಮಾಣದ ಅಭಿಮಾನಿಗಳು, ಕಾಲ ಬದಲಾಗಲಿದೆ ಸಂತಸದಿಂದಿರಿ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಬಿಕರಿಯಾಗದ ಸುರೇಶ್ ರೈನಾ: ಅಭಿಮಾನಿಗಳಿಂದ ಟ್ವೀಟ್ ಪ್ರತಿಕ್ರಿಯೆ..?

ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.

ನೀವಿಲ್ಲದ ಈ ಬಾರಿಯ ಪಂದ್ಯಾವಳಿಯ ಇತಿಹಾಸ ಬರಿದಿರಲಿದೆ.

ನೀವಿಲ್ಲದೆ ಐಪಿಎಲ್ ಪೂರ್ತಿ ಎನಿಸಲ್ಲ, ಅಲಭ್ಯತೆ ನಂಬಲಾಗುತ್ತಿಲ್ಲ.

ಎಂದೆಂದಿಗೂ ನೀವೇ ನಮ್ಮ ಚಿನ್ನ ತಲಾ.2021ರಲ್ಲಿ ಸಿಎಸ್ ಕೆ ಗೆದ್ದರೆ ಎಂ.ಎಸ್.ಧೋನಿ ಅವರನ್ನು 2022ರಲ್ಲೂ ಆಡಿ ಎಂದು ಮನವೊಲಿಸುವೆ ಎಂದು ರೈನಾ ಹೇಳಿದ್ದರು. ಈಗ ಧೋನಿ ಆಟವಾಡಲಿದ್ದಾರೆ. ಆದರೆ ರೈನಾ ಅಲಭ್ಯರಾಗಿದ್ದಾರೆ. ಸಿಎಸ್ ಕೆ ಗೆ ಇದೆಂಥಾ ಆಘಾತ..?

ಇತ್ತೀಚಿನ ಸುದ್ದಿ

ಜಾಹೀರಾತು