5:28 AM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಶಾಸಕ ಉಮಾನಾಥ ಕೋಟ್ಯಾನ್ ಅವರಿಂದ ವೃತ್ತಂ ಚಿತ್ರದ ಪೋಸ್ಟರ್ ಬಿಡುಗಡೆ

06/09/2021, 16:39

ಮಂಗಳೂರು(reporterkarnataka.com)

3ಎಂ ಸ್ಟುಡಿಯೋ ಪ್ರಸ್ತುತಪಡಿಸುವ ವೃತ್ತಂ ಕಿರು ಚಿತ್ರದ ಪೋಸ್ಟರನ್ನು ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರ ಬಿಡುಗಡೆಗೊಳಿಸಿದರು.

ಈ ಚಿತ್ರದ ನಿರ್ದೇಶಕ ಶ್ರೇಯಸ್ ಜಿಎಸ್, ಚಿತ್ರಕಥೆ ಹಾಗೂ ಸಹಾಯಕ ನಿರ್ದೇಶಕ ಜಿಶನ್ ಜಿಪಿ, ಪ್ರಶಾಂತ್ ಧರ್ಮಸ್ಥಳ, ಶ್ರೇಯಸ್ ಚೇಯು, ಜಿತೇಶ್ ಉನರ್ಗರ್, ರಾಜೇಶ್ ಎಚ್ ಪಿ. ಮುಖ್ಯಭೂಮಿಕೆಯಲ್ಲಿರುವ ಮನೀಷ್ ಶೆಟ್ಟಿ ಉಪ್ಪಿರ ಮತ್ತಿತರರು ಉಪಸ್ಥಿತರಿದ್ದರು

ಯುವ ಪ್ರತಿಭೆಗಳು ಕೂಡಿಕೊಂಡು ನಿರ್ಮಿಸಿರುವ ಈ ಕಿರುಚಿತ್ರದಲ್ಲಿ ಶಿವನ್ ಸುವರ್ಣ ಗುಂಡ್ಯಡ್ಕ, ಶ್ವೇತಾ ಪೂಜಾರಿ, ವಿಜಯ್ ಕುಂದರ್, ದೀಪಕ್ ಅರಲ, ಸೂರಜ್ ಶೆಟ್ಟಿ, ಮಹೇಶ್ ಕುಲಾಲ್, ಪ್ರಸಾದ್ ಕೊಳಂಬೆ ಮತ್ತಿತರರು ತಾರಾಂಗಣದಲ್ಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು