5:00 PM Saturday4 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ಗುಡೇಕೋಟೆ: ವಿವಿಧ ಬೇಡಿಕೆ ಒತ್ತಾಯಿಸಿ ನಾಡಕಚೇರಿ ಮುತ್ತಿಗೆ, ಭಾರಿ ಪ್ರತಿಭಟನೆ

19/09/2022, 21:17

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗ

info.reporterkarnataka@gmail.com  

ಜಿಲ್ಲೆಯ ಕೂಡ್ಲಿಗಿ ತಾಲೂಕು ಗುಡೆಕೋಟೆಯಲ್ಲಿ, ಅಖಿಲ ಭಾರತ ಕಿಸಾನ್ ಸಭಾ ಗ್ರಾಮ ಘಟಕಗಳ ನೇತೃತ್ವದಲ್ಲಿ ಗುಡೆಕೋಟೆ ನಾಡಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆಗಳ ಈಡೇರಿಕೆಗಾಗಿ ಮನವಿ ನೀಡಲಾಯಿತು. 

ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಸಿಪಿಐ ಪಕ್ಷದ ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್ಚು ವೀರಣ್ಣ, ಪಕ್ಷದ ತಾಲೂಕು ಖಜಾಂಚಿಗಳಾದ ಯು.ಪೆನ್ನಪ್ಪ ಓಬಳೇಶ್, ಬಾಬು ಕುಬೇರ, ಸಿಪಿಐ ತಾಲೂಕು ಸಹ ಕಾರ್ಯದರ್ಶಿಗಳಾದ ಮಂಜು ಗುಡೆಕೋಟೆ, ಎಚ್ಪಿ ಪಾಲಮ್ಮ, ಯೆರ್ರೋಭಯನ ಹಟ್ಟಿ ಗುಡೆಕೋಟೆ, ಅಖಿಲ ಭಾರತ ಕಿಸಾನ್ ಸಬದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಶಂಬಣ್ಣ, ಕಾರ್ಯದರ್ಶಿ ಟೈಲರ್ ಕೃಷ್ಣಪ್ಪ, ಬೊಮ್ಮಣ್ಣ ವೈ, ಬಸವರಾಜ ಮಾಳಗಿ, ಕೃಷ್ಣಪ್ಪ, ಬಿ ಏರಿ ಸ್ವಾಮಿ, ಕುಮಾರಸ್ವಾಮಿ, ಪಾಲಯ್ಯ, ರಮೇಶ್ ಗೌಡ, ಹಂಪಣ್ಣ ನಾಗರಾಜ, ಗಂಗಣ್ಣ ಮೂರ್ತಿ, ತಿಪ್ಪೇಸ್ವಾಮಿ, ಶ್ರೀನಿವಾಸ್ ನಾಗರಾಜ್, ಓಬಳೇಶ್, ನಿಂಗಪ್ಪ, ರಮೇಶ್ ಅಂಜನಿ, ಯರೋಬನಹಟ್ಟಿ ಅಧ್ಯಕ್ಷ ಕುರಿ ಮುತ್ತಯ್ಯ, ಉಪಾಧ್ಯಕ್ಷರು ಯಲಕಲ 
ಓಬಯ್ಯ, ಕಾರ್ಯದರ್ಶಿ ಎಸ್ ಎಮ್ ಮಲ್ಲಯ್ಯ, ಸದಸ್ಯರುಗಳು ಎಚ್. ಪಾಪಣ್ಣ, ಕುಂತಿ ಓಬಯ್ಯ, ಎಮ್ ಬೋರೆಯ, ಟೀ ಬೋರಯ್ಯ, ಲಕ್ಷ್ಮಣ, ಸಿಪಿಐ ಮುಖಂಡರು ಎಚ್ ಪಿ ಪಾಲಯ್ಯ, ಜಿ ಬಿ ಚಂದ್ರಣ್ಣ, ಸಿಪಿಐ ಪಕ್ಷದ ಕೂಡ್ಲಿಗಿ ತಾಲೂಕು ಸಹ ಕಾರ್ಯದರ್ಶಿ ಪಾಲಮ್ಮ ಮಂಗಳಮುಖಿಯರ, ಉಪಾಧ್ಯಕ್ಷರಾದ ಮಂಜಮ್ಮ ಸೇರಿದಂತೆ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು