ಅಮೃತ ಹಸ್ತ ಚಾಚುತ್ತಿರುವ ಈ ಸಂಜೀವಿನಿ:ಐದು ವರ್ಷದಲ್ಲಿ ೩೦೮ ಕುಟುಂಬಗಳಿಗೆ ೬೨ಲಕ್ಷ ನೆರವು.! ಗಣೇಶ್ ಆಚಾರ್ಯ ಅದ್ಯಪಾಡಿinfo.reporterkarnataka@gmail.com ಸಾಮಾನ್ಯವಾಗಿ ಯುವಕರು ಕ್ರೀಡಾ ಸಂಸ್ಥೆಗಳನ್ನು ಅಥವಾ ಸ್ನೇಹಕೂಟವನ್ನು ಕಟ್ಟಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಆದರೆ ಈ ಒಂದು ಯುವಕರ ಸಂಘಟನೆಯೂ ನಿರಂತರವಾಗಿ ಅಂದರೆ ಸುಮಾರು ಐದು ವರ್ಷದಿಂದ ಸಾಮಾಜಿಕ ಸೇವ ಕೈಂಕರ್ಯದ... ಮುಷರ್ರಫ್ ಷಡ್ಯಂತ್ರದ ಹುಟ್ಟಡಗಿಸಿದ ಭಾರತ ಸೇನೆಯ ಸಾಧನೆಗೆ ಇಪ್ಪತ್ತೊಂದು ವರ್ಷ info.reporterkarnataka@gmail.com ಭಾರತದ ವಾಯುಸೇನೆ ಹಾಗೂ ಭೂಸೇನೆಯ ರೋಮಾಂಚನಗೊಳಿಸುವ ಶೌರ್ಯದಿಂದ ದೇಶ ಪಾಕಿಸ್ತಾನದ ಷಡ್ಯಂತ್ರಕ್ಕೆ ದಿಟ್ಟ ಉತ್ತರ ನೀಡಿ ನೆತ್ತರ ಓಕುಳಿ ಹರಿಸಿ ಕಾರ್ಗಿಲ್ ನೆಲವನ್ನು ತನ್ನದಾಗಿಸಿಕೊಂಡು ಇಂದಿಗೆ ಇಪ್ಪತ್ತೊಂದನೇ ವರುಷದ ಹರ್ಷ..! ಇದೇ ಕಾರ್ಗಿಲ್ ವಿಜಯ ದಿವಸ. ... ಜಾಹೀರಾತು