90 ದಿನಗಳ ಆನ್ ಲೈನ್ ಬ್ಯಾಂಕ್ ಪ್ರವೇಶ ಪರೀಕ್ಷೆ ತರಬೇತಿ ಶ್ಲಾಘ್ಯದಲ್ಲಿ ಫೆಬ್ರವರಿ 1ರಿಂದ ಆರಂಭ ಮಂಗಳೂರು(reporterkarnataka news): ಪದವೀಧರರೀಗೆ ಹಾಗೂ ಫ್ರೆಶರ್ಸ್ ಗಳಿಗೆ ಸುವರ್ಣಾವಕಾಶ ಕಾದಿದೆ. ಇವರ ಭವಿಷ್ಯಕ್ಕೆ ಮಂಗಳೂರಿನ ಬೋಂದೆಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆ ಸುಭದ್ರ ಬುನಾದಿಯನ್ನು ಹಾಕಿ ಕೊಡಲಿದೆ. 90 ದಿನಗಳ ಆನ್ ಲೈನ್ ಬ್ಯಾಂಕ್ ಪ್ರವೇಶ ಪರೀಕ್ಷೆ ತರಬೇತಿ ಬ್ಯಾಚ... ಮೊರೊಟೋರಿಯಂ ಅವಧಿಯ ಚಕ್ರಬಡ್ಡಿ ರದ್ದಾಗುವುದೇ? ಕೇಂದ್ರ ಸರಕಾರದ ನಿಲುವು ಏನು? ನವದೆಹಲಿ(reporterkarnataka news,): ಸಾಲ ವಸೂಲಾತಿ ನಿರ್ಬಂಧ ಅವಧಿಯಲ್ಲಿನ ಸಾಲದ ಮೇಲಿನ ಚಕ್ರಬಡ್ಡಿ ವಸೂಲಿ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಕುರಿತು ಹಣಕಾಸು ಇಲಾಖೆ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ ಎಂದು ವರದಿಯಾಗಿದೆ. ಆದರೆ ಅಧಿಕೃತವಾಗಿ ಹಣಕಾಸ... ಹವಳದಂತೆ ಹೊಳೆಯುತ್ತಿರುವ ಅಂಗಾರಕನ ಅಂದ ಕಂಡಿದ್ದೀರಾ .?.. ಭೂಮಿಗೆ ಹತ್ತಿರ ಬರ್ತಿದೆ ಆ ಗ್ರಹ.! info.reporterkarnataka@gmail.com ಈ ತಿಂಗಳು ಪೂರ್ತಿ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಹವಳದಂತೆ ಕೆಂಬಣ್ಣದಲ್ಲಿ ಹೊಳೆಯುತ್ತಿರುವ ಮಂಗಳ ಗ್ರಹ ಗೋಚರಿಸುತ್ತಿದೆ. ಅಕ್ಟೊಬರ್ 13ರಂದು ಮಂಗಳ ಗ್ರಹ ಭೂಮಿಗೆ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಮಂಗಳ ಗ್ರಹ ಹತ್ತ... ಕೂ ಆ್ಯಪ್ಲಿಕೇಶನ್ : ವಿಶ್ವದ ಅತೀ ದೊಡ್ಡ ಮೈಕ್ರೋ ಬ್ಲಾಗ್ , ಇದರ ಉಪಯೋಗ ಏನು? ಮಂಗಳೂರು(reporterkarnataka news): ಕೂ ಆ್ಯಪ್ಲಿಕೇಶನ್ ಭಾರತೀಯ ಭಾಷೆಗಳಿಗೆ ಟ್ವಿಟರ್ ನಂತಹ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿದೆ. ತಮ್ಮ ಮಾತೃಭಾಷೆಯನ್ನು ವ್ಯಕ್ತಪಡಿಸಲು ಕೂ ಸಹಾಯ ಮಾಡುತ್ತದೆ. ಕೂ ವೇದಿಕೆಯನ್ನು ಮಾರ್ಚ್ 2020 ರಂದು ಕನ್ನಡದಲ್ಲಿ ಪ್ರಾರಂಭಿಸಲಾಯಿತು. ಇದುವರೆಗೂ ಹಿಂದಿ, ... ಅತಿವೃಷ್ಟಿಯಿಂದ ಭತ್ತದ ಬೆಳೆ ಹಾನಿ : ರೈತರು ಏನು ಮಾಡಬೇಕು ? ಇಲ್ಲಿದೆ ಸಮಗ್ರ ಮಾಹಿತಿ ಮಂಗಳೂರು ( reporterkarnataka news ): 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಬೆಳೆ ಬೆಳೆಯಲಾದ ಕೃಷಿ ಭೂಮಿಗೆ ನೀರು ನುಗ್ಗಿ ನಷ್ಟ ಉಂಟಾದ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇ... ಗೂಗಲ್ ಪ್ಲೇ ಸ್ಟೋರಿನಿಂದ ಪೇಟಿಎಂ ಗಾಯಬ್..!! ಏನಿರಬಹುದು ಇದರ ಹಿಂದಿನ ಕಾರಣ ? ನವದೆಹಲಿ (Reporter Karnataka News) ಗೂಗಲ್ ಪ್ಲೇ ಸ್ಟೋರಿಂದ ಪೇಟಿಎಂ ಆ್ಯಪನ್ನು ಗೂಗಲ್ ತೆಗೆದು ಹಾಕಿದ್ದು, ಈಗ ಕೋಟ್ಯಾಂತರ ಬಳಕೆದಾರನ್ನು ಗೊಂದಲಕ್ಕೀಡು ಮಾಡಿದೆ. ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಫೊರ್ ಬ್ಯುಸಿನೆಸ್, ಪೇಟಿಎಂ ಫೋರ್ ಮನಿ ಹಾಗೂ ಪೇಟಿಎಂಗೆ ಸಂಬಂಧಿಸಿದ ಇತರ ಆಯಪ್ ಗಳು ಈಗಲ... JOB ALERT : ನಿರುದ್ಯೋಗಿಗಳಿಗೆ ಬಂದಿದೆ ಶುಭ ಸುದ್ದಿ:7847 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ನವದೆಹಲಿ(reporterkarnataka news): ರೈಲ್ವೆಯಲ್ಲಿ ಅಪ್ರೆಂಟಿಸ್ ಕಾಯಿದೆಯನ್ವಯ ಅಗತ್ಯ 4499 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈಶಾನ್ಯ ಗಡಿನಾಡು ರೈಲ್ವೆಯ ಒಟ್ಟು 7 ಘಟಕಗಳು ಮತ್ತು ವರ್ಕ್ಶಾಪ್ಗಳಲ್ಲಿ 4499 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.... ಪಬ್ಜಿ ಜತೆಗೆ ಬ್ಯಾನ್ ಆದ ಇತರ 117 ಆ್ಯಪ್ಗಳು ಯಾವುದು? ಇಲ್ಲಿದೆ ಮಾಹಿತಿ ನವದೆಹಲಿ(reporter Karnataka news) ಪಬ್ಜಿ ಸೇರಿದಂತೆ 118 ಚೀನೀ ಮೊಬೈಲ್ ಆ್ಯಪ್ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ.ಭಾರತದ ಸಾರ್ವಭೌಮತ್ವ ಮತ್ತು ರಕ್ಷಣೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿ... ದೇಶದಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ 1057 ಬಲಿ: 25,83,948 ಮಂದಿ ಗುಣಮುಖ ದೇಶದಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ 1057 ಬಲಿ: 25,83,948 ಮಂದಿ ಗುಣಮುಖ ನವದೆಹಲಿ(reporterkarnataka news): ದೇಶದಲ್ಲಿ ಮಾರಕ ಕೊರೊನಾದ ರಣಕೇಕೆ ಮುಂದುವರಿದಿದೆ. ಕಳೆದ ಒಂದು ದಿನದ ಅವಧಿಯಲ್ಲಿ ಹೊಸದಾಗಿ 77, 266 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ... ಜಾಹೀರಾತು