11:50 AM Tuesday1 - July 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:… ಸಿದ್ದರಾಮಯ್ಯರಿಗೆ ಅಂಬೇಡ್ಕರ್ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ: ಬಸವರಾಜ ಬೊಮ್ಮಾಯಿ… Mandya | ಕಾವೇರಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆ: ಹ ಕೆಆರ್ ಎಸ್…

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು