12:48 PM Thursday24 - October 2024
ಬ್ರೇಕಿಂಗ್ ನ್ಯೂಸ್
ವಯನಾಡು ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ; ಬೃಹತ್… ಪಂಚಾಯತ್ ಪಾಲಿಟಿಕ್ಸ್: ಅಧಿಕಾರ, ಅನುದಾನದ ಆಸೆಗೆ ಗ್ರಾಪಂ ಸದಸ್ಯೆಯ ಪತಿಯ ಭೀಕರ ಹತ್ಯೆ:… ಮೂಡಿಗೆರೆ ರೈತ ಭವನದಲ್ಲಿ ಅ.25ರಂದು ವೈವಿಧ್ಯಮಯ ‘ಮಲೆನಾಡು ಹಬ್ಬ’ ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಎಸ್ ಸಿಐ ಇಂಟರ್ ಲೀಜನ್ ರಿಪಬ್ಲಿಕ್ ಡೇ ಕ್ರಿಕೆಟ್ ಟೂರ್ನಮೆಂಟ್ : ಕಪ್ ಗೆದ್ದ ಮಂಗಳೂರು ಲೀಜನ್ 

29/01/2022, 08:13

ಉಡುಪಿ(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್

ಮಂಗಳೂರು ಘಟಕ  ಮತ್ತು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಘಟಕದ ಆಶ್ರಯದಲ್ಲಿ ಕಟಪಾಡಿಯ ಪಲ್ಲಿಗುಡ್ಡೆ ಜೇಸಿ ಭವನದಲ್ಲಿ ನಡೆದ ಓವರ್ ಹ್ಯಾಂಡ್  ರಿಪಬ್ಲಿಕ್ ಡೇ ಇಂಟರ್ ಲೀಜನ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮಂಗಳೂರು ಲೀಜನ್ ಕಪ್ ಗೆದ್ದುಕೊಂಡಿದೆ.

ಟೂರ್ನಮೆಂಟ್ ಉದ್ಘಾಟನೆಯನ್ನು ಎಸ್ ಸಿಐ ರಾಷ್ಟ್ರೀಯ  G& D ನಿರ್ದೇಶಕರಾದ ಚಿತ್ರ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್ ಸಿಐ ರಾಷ್ಟ್ರೀಯ G&D ಸಹ ನಿರ್ದೇಶಕರಾದ ನವೀನ್ ಅಮೀನ್, ಕಟಪಾಡಿ ಕೆ ಆರ್ ಎಸ್ ಕ್ರಿಕೆಟ್ ಅಕಾಡೆಮಿಯ ಉದಯ ಕುಮಾರ್, ಎಸ್ ಸಿಐ ಉಡುಪಿ ಟೆಂಪಲ್ ಸಿಟಿ ಘಟಕ ಅಧ್ಯಕ್ಷ  ಎನ್.ಜಿ. ಸುಕುಮಾರ್, ಎಸ್ ಸಿಐ ಮಂಗಳೂರು ಘಟಕ ಅಧ್ಯಕ್ಷ ಜಿ. ಕೆ. ಹರಿಪ್ರಸಾದ ರೈ,ಕಾರಮೊಗರು ಗುತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕರಾದ ರವಿರಾಜ್ ಮತ್ತು ಸುಶೀಲ್ ಬೋಲಾರ್ ಮುಂತಾದವರ ಉಪಸ್ಥಿತರಿದ್ದರು.


ಕ್ರಿಕೆಟ್ ಪಂದ್ಯಾಟದಲ್ಲಿ  ಶಾಲಿನಿ ಸುವರ್ಣ ಪ್ಲೇವಿ ಡಿಮೆಲ್ಲೋ, ನಿರ್ಮಲ ಪ್ರಮೋದ್, ನಟರಾಜ್ ಬಿ., ಮಂಜು, ಸುಬ್ರಮಣ್ಯ ಕಟೀಲ್, ಲತಾ ಕಲ್ಲಡ್ಕ, ಪ್ರಭಾಕರ, ಪ್ರಸಾದ್, ಅಶೋಕ ಎಂ. ಕೆ.,ಸುರೇಶ್, ಹೀರಾಚಂದ್ರ ಗುರುಪ್ರಸಾದ್, ಸದಾನಂದ ಶೆಟ್ಟಿ, ರತನ್, ಶ್ರೇಯಸ್, ಮಂಜುನಾಥ್, ಉಷಾ ಶೆಟ್ಟಿ, ಲತಾ ಕರ್ಕೇರ ಮುಂತಾದವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು