5:35 AM Saturday15 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ…

ಇತ್ತೀಚಿನ ಸುದ್ದಿ

ಎಸ್ ಸಿಐ ಇಂಟರ್ ಲೀಜನ್ ರಿಪಬ್ಲಿಕ್ ಡೇ ಕ್ರಿಕೆಟ್ ಟೂರ್ನಮೆಂಟ್ : ಕಪ್ ಗೆದ್ದ ಮಂಗಳೂರು ಲೀಜನ್ 

29/01/2022, 08:13

ಉಡುಪಿ(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್

ಮಂಗಳೂರು ಘಟಕ  ಮತ್ತು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಘಟಕದ ಆಶ್ರಯದಲ್ಲಿ ಕಟಪಾಡಿಯ ಪಲ್ಲಿಗುಡ್ಡೆ ಜೇಸಿ ಭವನದಲ್ಲಿ ನಡೆದ ಓವರ್ ಹ್ಯಾಂಡ್  ರಿಪಬ್ಲಿಕ್ ಡೇ ಇಂಟರ್ ಲೀಜನ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮಂಗಳೂರು ಲೀಜನ್ ಕಪ್ ಗೆದ್ದುಕೊಂಡಿದೆ.

ಟೂರ್ನಮೆಂಟ್ ಉದ್ಘಾಟನೆಯನ್ನು ಎಸ್ ಸಿಐ ರಾಷ್ಟ್ರೀಯ  G& D ನಿರ್ದೇಶಕರಾದ ಚಿತ್ರ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್ ಸಿಐ ರಾಷ್ಟ್ರೀಯ G&D ಸಹ ನಿರ್ದೇಶಕರಾದ ನವೀನ್ ಅಮೀನ್, ಕಟಪಾಡಿ ಕೆ ಆರ್ ಎಸ್ ಕ್ರಿಕೆಟ್ ಅಕಾಡೆಮಿಯ ಉದಯ ಕುಮಾರ್, ಎಸ್ ಸಿಐ ಉಡುಪಿ ಟೆಂಪಲ್ ಸಿಟಿ ಘಟಕ ಅಧ್ಯಕ್ಷ  ಎನ್.ಜಿ. ಸುಕುಮಾರ್, ಎಸ್ ಸಿಐ ಮಂಗಳೂರು ಘಟಕ ಅಧ್ಯಕ್ಷ ಜಿ. ಕೆ. ಹರಿಪ್ರಸಾದ ರೈ,ಕಾರಮೊಗರು ಗುತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕರಾದ ರವಿರಾಜ್ ಮತ್ತು ಸುಶೀಲ್ ಬೋಲಾರ್ ಮುಂತಾದವರ ಉಪಸ್ಥಿತರಿದ್ದರು.


ಕ್ರಿಕೆಟ್ ಪಂದ್ಯಾಟದಲ್ಲಿ  ಶಾಲಿನಿ ಸುವರ್ಣ ಪ್ಲೇವಿ ಡಿಮೆಲ್ಲೋ, ನಿರ್ಮಲ ಪ್ರಮೋದ್, ನಟರಾಜ್ ಬಿ., ಮಂಜು, ಸುಬ್ರಮಣ್ಯ ಕಟೀಲ್, ಲತಾ ಕಲ್ಲಡ್ಕ, ಪ್ರಭಾಕರ, ಪ್ರಸಾದ್, ಅಶೋಕ ಎಂ. ಕೆ.,ಸುರೇಶ್, ಹೀರಾಚಂದ್ರ ಗುರುಪ್ರಸಾದ್, ಸದಾನಂದ ಶೆಟ್ಟಿ, ರತನ್, ಶ್ರೇಯಸ್, ಮಂಜುನಾಥ್, ಉಷಾ ಶೆಟ್ಟಿ, ಲತಾ ಕರ್ಕೇರ ಮುಂತಾದವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು