6:37 AM Wednesday23 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಎಸ್ ಸಿಐ ಇಂಟರ್ ಲೀಜನ್ ರಿಪಬ್ಲಿಕ್ ಡೇ ಕ್ರಿಕೆಟ್ ಟೂರ್ನಮೆಂಟ್ : ಕಪ್ ಗೆದ್ದ ಮಂಗಳೂರು ಲೀಜನ್ 

29/01/2022, 08:13

ಉಡುಪಿ(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್

ಮಂಗಳೂರು ಘಟಕ  ಮತ್ತು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಘಟಕದ ಆಶ್ರಯದಲ್ಲಿ ಕಟಪಾಡಿಯ ಪಲ್ಲಿಗುಡ್ಡೆ ಜೇಸಿ ಭವನದಲ್ಲಿ ನಡೆದ ಓವರ್ ಹ್ಯಾಂಡ್  ರಿಪಬ್ಲಿಕ್ ಡೇ ಇಂಟರ್ ಲೀಜನ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮಂಗಳೂರು ಲೀಜನ್ ಕಪ್ ಗೆದ್ದುಕೊಂಡಿದೆ.

ಟೂರ್ನಮೆಂಟ್ ಉದ್ಘಾಟನೆಯನ್ನು ಎಸ್ ಸಿಐ ರಾಷ್ಟ್ರೀಯ  G& D ನಿರ್ದೇಶಕರಾದ ಚಿತ್ರ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್ ಸಿಐ ರಾಷ್ಟ್ರೀಯ G&D ಸಹ ನಿರ್ದೇಶಕರಾದ ನವೀನ್ ಅಮೀನ್, ಕಟಪಾಡಿ ಕೆ ಆರ್ ಎಸ್ ಕ್ರಿಕೆಟ್ ಅಕಾಡೆಮಿಯ ಉದಯ ಕುಮಾರ್, ಎಸ್ ಸಿಐ ಉಡುಪಿ ಟೆಂಪಲ್ ಸಿಟಿ ಘಟಕ ಅಧ್ಯಕ್ಷ  ಎನ್.ಜಿ. ಸುಕುಮಾರ್, ಎಸ್ ಸಿಐ ಮಂಗಳೂರು ಘಟಕ ಅಧ್ಯಕ್ಷ ಜಿ. ಕೆ. ಹರಿಪ್ರಸಾದ ರೈ,ಕಾರಮೊಗರು ಗುತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕರಾದ ರವಿರಾಜ್ ಮತ್ತು ಸುಶೀಲ್ ಬೋಲಾರ್ ಮುಂತಾದವರ ಉಪಸ್ಥಿತರಿದ್ದರು.


ಕ್ರಿಕೆಟ್ ಪಂದ್ಯಾಟದಲ್ಲಿ  ಶಾಲಿನಿ ಸುವರ್ಣ ಪ್ಲೇವಿ ಡಿಮೆಲ್ಲೋ, ನಿರ್ಮಲ ಪ್ರಮೋದ್, ನಟರಾಜ್ ಬಿ., ಮಂಜು, ಸುಬ್ರಮಣ್ಯ ಕಟೀಲ್, ಲತಾ ಕಲ್ಲಡ್ಕ, ಪ್ರಭಾಕರ, ಪ್ರಸಾದ್, ಅಶೋಕ ಎಂ. ಕೆ.,ಸುರೇಶ್, ಹೀರಾಚಂದ್ರ ಗುರುಪ್ರಸಾದ್, ಸದಾನಂದ ಶೆಟ್ಟಿ, ರತನ್, ಶ್ರೇಯಸ್, ಮಂಜುನಾಥ್, ಉಷಾ ಶೆಟ್ಟಿ, ಲತಾ ಕರ್ಕೇರ ಮುಂತಾದವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು