ಇತ್ತೀಚಿನ ಸುದ್ದಿ
ಜಿಲ್ಲೆಯಲ್ಲಿ ಮಳೆ ಭೀತಿ ; ಮೇ.31ರಂದು ಶಾಲೆ, ಪಿಯು ಕಾಲೇಜ್ಗಳಿಗೆ ರಜೆ ಘೋಷಣೆ
30/05/2025, 20:49

ಮಂಗಳೂರು:reporterkarnataka.com: ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ಅನುದಾನಿತ ಖಾಸಗಿ ಪದವಿ ಪೂರ್ವ ಪೂರ್ವ ಕಾಲೇಜ್ಗಳಿಗೆ ಮೇ.31ರಂದು ರಜೆ ಘೋಷಿಸಲಾಗಿದೆ.