5:44 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಹಿರಿಯೂರು: ನವಂಬರ್ 28ರಂದು ವಧು-ವರರ ಉಚಿತ ಸಮಾವೇಶ 

23/11/2021, 08:55

 
ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಹಿರಿಯೂರು ಗ್ರಾಮೀಣ ಮತ್ತು ನಗರ ಪ್ರದೇಶಗಳ ಕುಂಚಿಟಿಗ ಸಮುದಾಯದವರ ಗಂಡು- ಹೆಣ್ಣು ನೋಡಲಿಕ್ಕೆ ಯಾವುದೇ ಮಧ್ಯವರ್ತಿಗಳ ಕಮಿಷನ್ ಇಲ್ಲದೆ ಉಚಿತವಾಗಿ ಒಂದೇ ಸೂರಿನಡಿ ನಡೆಯುವ ಕಾರ್ಯಕ್ರಮವಾಗಿದೆಯೇ ಹೊರತು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಇದು ಸಮುದಾಯದವರ ಅಭ್ಯುದಯದ ಕಾರ್ಯಕ್ರಮವಾಗಿದೆ ಎಂಬುದಾಗಿ  ಸಪ್ತಪದಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದರು.
ಧರ್ಮಪುರದಲ್ಲಿ ಸೋಮವಾರದಂದು ಸಪ್ತಪದಿ ಸೇವಾ ಟ್ರಸ್ಟ್ ವತಿಯಿಂದ ಹಿರಿಯೂರಿನಲ್ಲಿ ನವಂಬರ್ 28ರ ಭಾನುವಾರದಂದು ನಡೆಯಲಿರುವ ಉಚಿತ ವಧು ವರರ ಸಮಾವೇಶದ ನಿಮಿತ್ತ ಕರೆಯಲಾಗಿದ್ದ ಕುಂಚಿಟಿಗ ವಧು-ವರರ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಭೆಯಲ್ಲಿ ಧರ್ಮಪುರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಜಕುಮಾರ್, ನಿರ್ದೇಶಕ ನರೇಂದ್ರಪ್ಪ, ಪ್ರಾಂಶುಪಾಲರಾದ ವಸಂತಕುಮಾರ್, ಡಾ.ವಿ.ವೀರಣ್ಣ, ಉಪನ್ಯಾಸಕರಾದ ವೆಂಕಟೇಶ್, ನಾ.ಸಿದ್ದೇಶ್ವರ, ತಿಪ್ಪೇಸ್ವಾಮಿ, ರಂಗೇಗೌಡ, ಶ್ರೀನಿವಾಸ್, ಹರಿಯಬ್ಬೆ ಮಂಜುನಾಥ್, ಯೋಗೇಂದ್ರಪ್ಪ, ಸಕ್ಕರ ನಾಗೇಂದ್ರ, ಶಿವಪ್ರಸಾದಗೌಡ, ರಾಘು, ಏಲಕ್ಕಿ ತಮ್ಮಣ್ಣ, ರಂಗಸ್ವಾಮಿ, ಸುಬ್ರಮಣಿ, ಪ್ರವೀಣ್, ರಂಗನಾಥ್, ಉದಯ್ ಗೌಡ, ಕೃಷ್ಣಪ್ಪ, ಹನುಮಂತರಾಯ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು