7:39 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಂಗಳೂರು ಬಂದರಿಗೆ ಆಗಮಿಸಿದ ಎಂ.ಎಸ್. ನಾರ್ವೇಜಿಯನ್ ಐಷಾರಾಮಿ ಹಡಗು: 1,876 ಪ್ರಯಾಣಿಕರು 861 ಸಿಬ್ಬಂದಿಗಳು!

05/04/2025, 22:49

ಮಂಗಳೂರು(reporterkarnataka.com):ನವ ಮಂಗಳೂರು ಬಂದರು ಪ್ರಾಧಿಕಾರವು ಈ ಋತುವಿನ 5ನೇ ವಿಹಾರ ನೌಕೆಯನ್ನು ಸ್ವಾಗತಿಸಿತು.
ಎಂ.ಎಸ್. ನಾರ್ವೇಜಿಯನ್ ಕ್ರೂಸ್ ಶನಿವಾರ ನವ ಮಂಗಳೂರು ಬಂದರಿಗೆ ಪ್ರವೇಶಿಸಿತು. ಇದು ಅದರ
ಮೊದಲ ಯಾನವಾಗಿತ್ತು.


ಬಹಾಮಾಸ್ ಧ್ವಜದಡಿಯಲ್ಲಿ ಐಷಾರಾಮಿ ಹಡಗು 1,876 ಪ್ರಯಾಣಿಕರು ಮತ್ತು 861 ಸಿಬ್ಬಂದಿಗಳ ಹೊತ್ತು ಆಗಮಿಸಿತು. 258.6 ಮೀಟರ್ ಉದ್ದದ ಕ್ರೂಸ್ ಹಡಗು ಗಾಲೆ, ಕೊಚ್ಚಿನ್, ಮಂಗಳೂರು, ಗೋವಾ, ಮುಂಬೈ ಮತ್ತು ಅಬುಧಾಬಿ ಬಂದರುಗಳನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ಪ್ರಯಾಣ ನಡೆಸಲಿದೆ. ಕ್ರೂಸ್ ಹಡಗು ಕೊಚ್ಚಿನ್ ಬಂದರಿನಿಂದ ಬಂತು.

ಇತ್ತೀಚಿನ ಸುದ್ದಿ

ಜಾಹೀರಾತು