1:43 AM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಮಸ್ಕಿ 14ನೇ ವಾರ್ಡಿಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆ: ಪವರ್ ಸಮಸ್ಯೆಗೆ ಶಾಸಕರಿಂದ ಪರಿಹಾರ

15/10/2021, 18:31

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು

info.reporterkarnataka.com

ಮಸ್ಕಿ ಪಟ್ಟಣದ ಎಲಿಗಾರ ಬಡಾವಣೆಯಲ್ಲಿ 3 ವರ್ಷಗಳಿಂದ ವಿದ್ಯುತ್ ಪೂರೈಕೆ ಸಮಸ್ಯೆ ಇರುವುದರಿಂದ ಮತ್ತು ಪರಿವರ್ತಕ ವಿಫಲವಾಗಿರುವುದರಿಂದ ಹೊಸ 100 ಕೆವಿ ವಿದ್ಯುತ್ ಪರಿವರ್ತಕ ಅಳವಡಿಸಲಾಯಿತು. 

ಹಲವು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗುತ್ತಿತ್ತು. ವಾರ್ಡ್ ನಂಬರ್ 14ರಲ್ಲಿ ಸಾರ್ವಜನಿಕರು ಹಾವು ಚೇಳು ಇನ್ನಿತರ ವಿಷಜಂತುಗಳಿಂದ ನಿದ್ದೆ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ತಕ್ಷಣ ಅಧಿಕಾರಿಗಳಿಗೆ ವಿದ್ಯುತ್ ಪರಿವರ್ತಕ ಪರಿವರ್ತನೆ ಮಾಡಬೇಕೆಂದು ಸೂಚಿಸಿದರು. ಶಾಸಕರ ಆದೇಶದಂತೆ ಜಸ್ಟ್ಕಮ್ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ವಾರ್ಡಿನ 14ರಲ್ಲಿ ಜನರಿಗೆ ಹೆಚ್ಚುವರಿ ಸಾವಿರ ಕೆವಿ ವಿದ್ಯುತ್  ಪರಿವರ್ತಕ ವನ್ನು ಒದಗಿಸಿ ಕೊಟ್ಟಿರುತ್ತಾರೆ. ಹೊಸ ವಿದ್ಯುತ್ ಪರಿವರ್ತನಾ ಅಳವಡಿಕೆ ಆಗಿರುವುದರಿಂದ ವಾರ್ಡ್ ನಂಬರ್ 14 ರಲ್ಲಿ ಜನ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದಾರೆ . ಈ ಸಂದರ್ಭದಲ್ಲಿ ಗಣಮಟ್ಟದ ಸ್ವಾಮಿ ಸಾಲಿಮಠ ಬಸವರಾಜ್ ಸ್ವಾಮಿ ಹಿರೇಮಠ ವಿಜಯ್ ವಿಜಯ್ ವಿಜಯ್ ಹಿರೇಮಠ ಶರಣಯ್ಯಸ್ವಾಮಿ ದಿನ್ನಿ ಮಠ ಅಮರೇಶ್ ಎಲಿಗಾರ್ ವೆಂಕಟೇಶ್ ನಾಯಕ್ ಕೃಷ್ಣ ಚಿಗರಿ ನಾರಾಯಣಪ್ಪ ಕಾಸ್ಲಿ ಬಸವರಾಜ್ ನಾಯ್ಕೋಡಿ ಮಂಜುನಾಥ್ ಮಾಟುರ್ ಸೇರಿದಂತೆ ವಿದ್ಯುತ್ ಸಿಬ್ಬಂದಿ ವರ್ಗ ಇನ್ನಿತರ ಹಾಜರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು