12:13 PM Sunday20 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಮಜಾಭಾರತ ಖ್ಯಾತಿಯ ನಟಿ ಆರಾಧನಾ ಭಟ್ ಹುಟ್ಟುಹಬ್ಬ ಆಚರಣೆ: ಶುಭಾಶಯಗಳ ಮಹಾಪೂರ 

13/05/2021, 20:26

ಮಂಗಳೂರು(reporterkarnataka news):

ಆರದಿರಲಿ ಬದುಕು ಆರಾಧನಾ ಹಾಗು ವಾಯ್ಸ್ ಆಫ್ ಆರಾಧನ ತಂಡದ ಕಲ್ಲರ್ಸ ಕನ್ನಡದ   ಮಜಾಭಾರತ ಖ್ಯಾತಿಯ ಆರಾಧನಾ ಅವರ ಹುಟ್ಟು ಹಬ್ಬಕ್ಕೆ ಕರ್ನಾಟಕ ದಾದ್ಯಂತ ಶುಭಾಶಯ ಗಳ ಮಹಾಪೂರವೇ ಹರಿದು ಬಂತು.




 ಇಂದು ಬೆಳಗ್ಗೆ ಆರಾಧನ ರ ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರಿನ ಬಡ ಕುಟುಂಬ ಕ್ಕೆ ದಿನಸಿ ಆಹಾರ ಕಿಟ್ ನೀಡಲಾಯಿತು. ನವೀನ್ ಪುತ್ತೂರು ಆದ್ಯ ಕಾರ್ಕಳ, ಲಾಲಿತ್ಯ ಕುಮಾರ್ ಬೇಲೂರು, ನಿರೀಕ್ಷಾ ಶೆಟ್ಟಿ, ಮೈತ್ರಿ ಮಾದಗುಂಡಿ, ವೈಷ್ಣವಿ ಉಜಿರೆ, ಅನ್ವಿ ನಾಯಕ್, ಆರದಿರಲಿ ಸದಸ್ಯರು ಹುಟ್ಟು ಹಬ್ಬದ  ಪ್ರಯುಕ್ತ ಕಿಟ್ ನೀಡಿದರು. ಎಜೆ.ಆಸ್ಪತ್ರೆಯ ಡಾ.ಪ್ರಶಾಂತ್ ಮಾರ್ಲ, ಮಾಧ್ಯಮ ಮಿತ್ರರು  ಶಿಕ್ಷಕ ಶಿಕ್ಷಕಿಯರು.  ಹಾಗು ಅನೇಕ ನಟ ನಟಿಯರು  ಸಂಘ ಸಂಸ್ಥೆಗಳು ಗಣ್ಯರು ಶುಭ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು