12:14 AM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಮಜಾಭಾರತ ಖ್ಯಾತಿಯ ನಟಿ ಆರಾಧನಾ ಭಟ್ ಹುಟ್ಟುಹಬ್ಬ ಆಚರಣೆ: ಶುಭಾಶಯಗಳ ಮಹಾಪೂರ 

13/05/2021, 20:26

ಮಂಗಳೂರು(reporterkarnataka news):

ಆರದಿರಲಿ ಬದುಕು ಆರಾಧನಾ ಹಾಗು ವಾಯ್ಸ್ ಆಫ್ ಆರಾಧನ ತಂಡದ ಕಲ್ಲರ್ಸ ಕನ್ನಡದ   ಮಜಾಭಾರತ ಖ್ಯಾತಿಯ ಆರಾಧನಾ ಅವರ ಹುಟ್ಟು ಹಬ್ಬಕ್ಕೆ ಕರ್ನಾಟಕ ದಾದ್ಯಂತ ಶುಭಾಶಯ ಗಳ ಮಹಾಪೂರವೇ ಹರಿದು ಬಂತು.




 ಇಂದು ಬೆಳಗ್ಗೆ ಆರಾಧನ ರ ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರಿನ ಬಡ ಕುಟುಂಬ ಕ್ಕೆ ದಿನಸಿ ಆಹಾರ ಕಿಟ್ ನೀಡಲಾಯಿತು. ನವೀನ್ ಪುತ್ತೂರು ಆದ್ಯ ಕಾರ್ಕಳ, ಲಾಲಿತ್ಯ ಕುಮಾರ್ ಬೇಲೂರು, ನಿರೀಕ್ಷಾ ಶೆಟ್ಟಿ, ಮೈತ್ರಿ ಮಾದಗುಂಡಿ, ವೈಷ್ಣವಿ ಉಜಿರೆ, ಅನ್ವಿ ನಾಯಕ್, ಆರದಿರಲಿ ಸದಸ್ಯರು ಹುಟ್ಟು ಹಬ್ಬದ  ಪ್ರಯುಕ್ತ ಕಿಟ್ ನೀಡಿದರು. ಎಜೆ.ಆಸ್ಪತ್ರೆಯ ಡಾ.ಪ್ರಶಾಂತ್ ಮಾರ್ಲ, ಮಾಧ್ಯಮ ಮಿತ್ರರು  ಶಿಕ್ಷಕ ಶಿಕ್ಷಕಿಯರು.  ಹಾಗು ಅನೇಕ ನಟ ನಟಿಯರು  ಸಂಘ ಸಂಸ್ಥೆಗಳು ಗಣ್ಯರು ಶುಭ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು