7:21 PM Sunday9 - November 2025
ಬ್ರೇಕಿಂಗ್ ನ್ಯೂಸ್
ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ

ಇತ್ತೀಚಿನ ಸುದ್ದಿ

ಗುಡೇಕೋಟೆ: ವಿವಿಧ ಬೇಡಿಕೆ ಒತ್ತಾಯಿಸಿ ನಾಡಕಚೇರಿ ಮುತ್ತಿಗೆ, ಭಾರಿ ಪ್ರತಿಭಟನೆ

19/09/2022, 21:17

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗ

info.reporterkarnataka@gmail.com  

ಜಿಲ್ಲೆಯ ಕೂಡ್ಲಿಗಿ ತಾಲೂಕು ಗುಡೆಕೋಟೆಯಲ್ಲಿ, ಅಖಿಲ ಭಾರತ ಕಿಸಾನ್ ಸಭಾ ಗ್ರಾಮ ಘಟಕಗಳ ನೇತೃತ್ವದಲ್ಲಿ ಗುಡೆಕೋಟೆ ನಾಡಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆಗಳ ಈಡೇರಿಕೆಗಾಗಿ ಮನವಿ ನೀಡಲಾಯಿತು. 

ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಸಿಪಿಐ ಪಕ್ಷದ ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್ಚು ವೀರಣ್ಣ, ಪಕ್ಷದ ತಾಲೂಕು ಖಜಾಂಚಿಗಳಾದ ಯು.ಪೆನ್ನಪ್ಪ ಓಬಳೇಶ್, ಬಾಬು ಕುಬೇರ, ಸಿಪಿಐ ತಾಲೂಕು ಸಹ ಕಾರ್ಯದರ್ಶಿಗಳಾದ ಮಂಜು ಗುಡೆಕೋಟೆ, ಎಚ್ಪಿ ಪಾಲಮ್ಮ, ಯೆರ್ರೋಭಯನ ಹಟ್ಟಿ ಗುಡೆಕೋಟೆ, ಅಖಿಲ ಭಾರತ ಕಿಸಾನ್ ಸಬದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಶಂಬಣ್ಣ, ಕಾರ್ಯದರ್ಶಿ ಟೈಲರ್ ಕೃಷ್ಣಪ್ಪ, ಬೊಮ್ಮಣ್ಣ ವೈ, ಬಸವರಾಜ ಮಾಳಗಿ, ಕೃಷ್ಣಪ್ಪ, ಬಿ ಏರಿ ಸ್ವಾಮಿ, ಕುಮಾರಸ್ವಾಮಿ, ಪಾಲಯ್ಯ, ರಮೇಶ್ ಗೌಡ, ಹಂಪಣ್ಣ ನಾಗರಾಜ, ಗಂಗಣ್ಣ ಮೂರ್ತಿ, ತಿಪ್ಪೇಸ್ವಾಮಿ, ಶ್ರೀನಿವಾಸ್ ನಾಗರಾಜ್, ಓಬಳೇಶ್, ನಿಂಗಪ್ಪ, ರಮೇಶ್ ಅಂಜನಿ, ಯರೋಬನಹಟ್ಟಿ ಅಧ್ಯಕ್ಷ ಕುರಿ ಮುತ್ತಯ್ಯ, ಉಪಾಧ್ಯಕ್ಷರು ಯಲಕಲ 
ಓಬಯ್ಯ, ಕಾರ್ಯದರ್ಶಿ ಎಸ್ ಎಮ್ ಮಲ್ಲಯ್ಯ, ಸದಸ್ಯರುಗಳು ಎಚ್. ಪಾಪಣ್ಣ, ಕುಂತಿ ಓಬಯ್ಯ, ಎಮ್ ಬೋರೆಯ, ಟೀ ಬೋರಯ್ಯ, ಲಕ್ಷ್ಮಣ, ಸಿಪಿಐ ಮುಖಂಡರು ಎಚ್ ಪಿ ಪಾಲಯ್ಯ, ಜಿ ಬಿ ಚಂದ್ರಣ್ಣ, ಸಿಪಿಐ ಪಕ್ಷದ ಕೂಡ್ಲಿಗಿ ತಾಲೂಕು ಸಹ ಕಾರ್ಯದರ್ಶಿ ಪಾಲಮ್ಮ ಮಂಗಳಮುಖಿಯರ, ಉಪಾಧ್ಯಕ್ಷರಾದ ಮಂಜಮ್ಮ ಸೇರಿದಂತೆ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು