10:02 AM Monday14 - July 2025
ಬ್ರೇಕಿಂಗ್ ನ್ಯೂಸ್
Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.…

ಇತ್ತೀಚಿನ ಸುದ್ದಿ

ಈ ವಾರ ಕಡಿಮೆ ಕೆಲಸ ಹೆಚ್ಚು ರಜೆ!: ಸಾಲು ಸಾಲು ಹಾಲಿಡೇ!!; ಯಾವಾಗೆಲ್ಲ ರಜೆ..? ಮುಂದಕ್ಕೆ ಓದಿ

09/08/2022, 15:50

ಬೆಂಗಳೂರು(reporterkarnataka.com): ಹಬ್ಬ ಬಂತೆಂದರೆ ಸರಕಾರಿ ನೌಕರರಿಗೆ ಮಜಾವೇ ಮಜಾ. ಯಾಕೆಂದರೆ ಸಾಲು ಸಾಲು ರಜೆಗಳು ಧುತ್ತೆಂದು ಎದುರು ಬಂದು ನಿಲ್ಲುತ್ತವೆ.

ಅಂದ ಹಾಗೆ ಈ ವಾರ ಪೂರ್ತಿ ರಜಾದಿನಗಳೇ ತುಂಬಿದ್ದು, ಇಂದು (ಆಗಸ್ಟ್ 9) ಮೊಹರಂ ಹಬ್ಬದ ಕಾರಣದಿಂದ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಇದೆ. ಆಗಸ್ಟ್ 11 ಮತ್ತು 12 ರಕ್ಷಾ ಬಂಧನದ ಹಬ್ಬವಾಗಿದ್ದು, ಈ ದಿನಗಳಲ್ಲಿ ಒಂದು ದಿನ ಕೆಲ ಶಾಲೆಗಳಿಗೆ ರಜೆ ಇರುತ್ತದೆ.

ಇನ್ನು, ಆಗಸ್ಟ್ 13 ರಂದು ಎರಡನೇ ಶನಿವಾರದ ರಜೆ ಮತ್ತು ಆಗಸ್ಟ್ 14 ರಂದು ಭಾನುವಾರದ ರಜೆಯಿದ್ದು, ಆಗಸ್ಟ್‌ 15 ರ ಸೋಮವಾರ ಸ್ವಾತಂತ್ರ್ಯ ದಿನವಾಗಿರುವುದರಿಂದ ಅಂದು ಕೂಡ ಹಾಲಿಡೇ ಫಿಕ್ಸ್‌. ಹೀಗಾಗಿ ಈ ವಾರ ಕಡಿಮೆ ಕೆಲಸ ಹೆಚ್ಚು ರಜಾ ಗ್ಯಾರೆಂಟಿ.

ಇತ್ತೀಚಿನ ಸುದ್ದಿ

ಜಾಹೀರಾತು