ಇತ್ತೀಚಿನ ಸುದ್ದಿ
ಶ್ರೀಮಂಗಲ ವ್ಯಾಪ್ತಿಯ ಕಾಯಿಮನಿ ಬಳಿ ಆನೆ ದಾಳಿಗೆ ಕಾಫಿ ಬೆಳೆಗಾರ ಬಲಿ
08/04/2026, 16:09
ಮಡಿಕೇರಿ(reporterkarnataka.com): ಪೊನ್ನಂಪೇಟೆ ತಾಲೂಕು ಶ್ರಿಮಂಗಲ ಹೋಬಳಿಯಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿದ್ದಾರೆ.
ಶ್ರಿಮಂಗಲ ಹೋಬಳಿಯ ಕಾಯಿಮನಿ ವಾಸಿ ಮೂಕಳಮಾಡ ರತ್ತು ಎಂಬುವರು ತೋಟದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಕಾಡಾನೆ ಅವರ ಮೇಲೆ ತೀವ್ರ ಸ್ವರೂಪದ ದಾಳಿ ನಡೆಸಿ ತುಳಿದು ಕೊಂದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.












