8:06 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

Chikkamagaluru | ಶೃಂಗೇರಿ: ತುಂಗಾ ನದಿ ಈಜಿ ದಡ ಹತ್ತಲು ಕಾಡಾನೆಗಳ ಪರದಾಟ

15/08/2025, 13:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಲೋ… ಮಗಾ… ಇಲ್ಲಿ ಹೈಟ್ ಇದೆ ಕಣೋ… ಹತ್ತಕ್ಕಾಗಲ್ಲ… ಆಕಡೆ ನೋಡೋಣ ಬಾ…
ಬೇಡ… ಬೇಡ… ಇಲ್ಲೂ ಬೇಡ… ಅಲ್ ಮುಂದಕ್ಕೆ ಹೋಗು…


ಇದು ನಾಡಿಗೆ ಬಂದ ಕಾಡಾನೆಗಳ ನಡುವೆ ನಡೆದ ಡೈಲಾಗ್. ಶೃಂಗೇರಿ ದೇವಸ್ಥಾನ ಸಮೀಪ ತುಂಗಾ ನದಿಯಲ್ಲಿ ಈಜಿ ದಡ ಹತ್ತಲು ಆನೆಗಳ ನಡೆಸಿದ ಪರದಾಟ ವಿಷಯವಿದು.
ಒಂದು ಗುಂಪು ಕಾಡಲ್ಲಿದ್ರೆ, ಮತ್ತೊಂದು ಗುಂಪು ನಾಡಿಗೆ ಎಂಟ್ರಿ ಕೊಟ್ಟಿದೆ. ಶೃಂಗೇರಿ ಪಟ್ಟಣದ ನರಸಿಂಹವನದ ಸಮೀಪದ ಕಾಡಾನೆಗಳು ಪ್ರತ್ಯಕ್ಷವಾಗಿದೆ.


ಮೊನ್ನೆ ತುಂಗಾ ನದಿ ತಟ್ಟದಲ್ಲಿ ಮರಿ ಜೊತೆ ತಾಯಾನೆ ಕಾಣಿಸಿಕೊಂಡಿತ್ತು. ಕಾಡಾನೆ ಹಿಂಡು ಸಾಗಿದ ದಾರಿಯಲ್ಲೇ ಬರುತ್ತಿರುವ ಮತ್ತೊಂದು ಗುಂಪು ಇದಾಗಿದೆ. ಶೃಂಗೇರಿ ತಾಲೂಕಿನ ಹೊಸಹಕ್ಲು, ಕುಂತೂರು ವ್ಯಾಪ್ತಿಯಲ್ಲಿ ಆನೆಗಳ ಕಾಟ ಜಾಸ್ತಿಯಾಗಿದೆ.
ಆನೆಗಳು ಪಟ್ಟಣದ ಸಮೀಪವೇ ಇರೋದ್ರಿಂದ ಸ್ಥಳಿಯರಲ್ಲಿ ಆತಂಕ ಹೆಚ್ಚಿದೆ.

ಇತ್ತೀಚಿನ ಸುದ್ದಿ

ಜಾಹೀರಾತು