3A ಕಾಂಪೊಸಿಟ್ಸ್ ನಿಂದ ಅಲ್ಯುಕೊಡ್ಯುಯೆಲ್ ಪ್ರೀಮಿಯಂ ಉತ್ಪನ್ನ ಬಿಡುಗಡೆ: ಭಾರತದಲ್ಲೇ ಅಭಿವೃದ್ಧಿಪಡಿಸಿರುವ ಜಾಗತಿಕ ಮಟ್ಟದ ಸಾಲಿಡ್ ಶೀಟ್ ಬೆಂಗಳೂರು(reporterkarnataka.com): ಜಾಗತಿಕ ಮಟ್ಟದಲ್ಲಿ ಅಲ್ಯೂಮೀನಿಯಂ ಕಾಂಪೊಸಿಟ್ ಮೆಟೀರಿಯಲ್ ಗಳನ್ನು ಉತ್ಪಾದನೆಗೆ ಹೆಸರುವಾಸಿಯಾಗಿರುವ ಸ್ವಿಸ್ ನ 3A ಕಾಂಪೊಸಿಟ್ಸ್ ಬ್ರ್ಯಾಂಡ್ ಆಗಿರುವ ಅಲ್ಯುಕೋಬಾಂಡ್ `ಅಲ್ಯುಕೊಡ್ಯುಯೆಲ್’ ಎಂಬ ಹೆಸರಿನ ಅತ್ಯುತ್ಕೃಷ್ಟ ತಂತ್ರಜ್ಞಾನದ ಪ್ರೀಮಿಯರ್ ಪೋರ್ಟ್ ಫೋಲಿಯ... ಮಂಗಳೂರು: ಇಂದು 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ; ಸ್ಪೀಕರ್, ಉಸ್ತುವಾರಿ ಸಚಿವರ ಉಪಸ್ಥಿತಿ ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆಯುಷ್ ಕಾಲೇಜುಗಳು ಇವರ ಸಂಯುಕ್ತ ಆಶ್ರಯದಲ್ಲಿ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಅಕ್ಟೋಬರ್ 29ರಂದು ಬೆಳಿಗ್ಗೆ 10 ಗಂಟೆಗೆ ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಸ... ವೆನ್ಲಾಕ್ ಆಸ್ಪತ್ರೆ: ಮೃತದೇಹಗಳ ವಾರಿಸುದಾರರ ಪತ್ತೆಗೆ ಮನವಿ ಮಂಗಳೂರು(reporterkarnataka.com): ನಗರದ ವೆನ್ಲಾಕ್ ಜಿಲ್ಲಾಆಸ್ಪತ್ರೆಯ ಶವಾಗಾರದಲ್ಲಿ ವಾರಿಸುದಾರರಿಲ್ಲದೆ ವಿಲೇವಾರಿಯಾಗದ, ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ 108 ಆಂಬುಲೆನ್ಸ್ ಮೂಲಕ ಕರೆತರಲಾದ ಮ್ಯಾಥ್ಯೂ (67), ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಿಂದ ಕರೆತರಲಾದ ರಮೇಶ್ (50) ಎಂಬ ಅಪರಿಚಿತ ವ್... ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಂದ 3 ದಿನಗಳ ಮೀಲಾದ್ ಪ್ರತಿಭೋತ್ಸವ ಮಂಗಳೂರು(reporterkarnataka.com): ಬಜಾಲ್-ನಂತೂರು ಬದ್ರಿಯಾ ಜುಮಾ ಮಸೀದಿ ಅಧೀನದ ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಮೂರು ದಿನದ ‘ಮೀಲಾದ್ ಪ್ರತಿಭೋತ್ಸವ’ ಭಾನುವಾ ಮಸೀದಿ ವಠಾರದಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದು... ಗ್ರಾಮೀಣ ಜನರ ಸಮಸ್ಯೆ ನಿವಾರಣೆಗೆ ಮಾಧ್ಯಮ ರಂಗದ ನಿರಂತರ ಪ್ರಯತ್ನ ಇತರರಿಗೆ ಮಾದರಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳೂರು(reporterkarnataka.com): ಗ್ರಾಮೀಣ ಭಾಗದ ಜನರ ಸಮಸ್ಯೆ ಗಳ ಬಗ್ಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟ ಮಾಧ್ಯಮ ರಂಗದ ಪ್ರತಿನಿಧಿಗಳು ಗಮನ ಹರಿಸಿ, ನಿವಾರಣೆಗೆ ನಿರಂತರವಾಗಿ ಪ್ರಯತ್ನಿ ಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲ... ‘ಸ್ಪಂದನೆ ಸೇವಾ ಯೋಜನೆ’ಗೆ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಚಾಲನೆ ಸುರತ್ಕಲ್(reporterkarnataka.com): ಬಿಜೆಪಿಯ ಹಿರಿಯ ಕಾರ್ಯಕರ್ತ ಮಾಧವ ಶೆಟ್ಟಿಗಾರ ಅವರ ಮನೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಕಾರ್ಯಕರ್ತರು ಮಾಡುವ ಸೇವೆಯಾಗಿರುವ ‘ಸ್ಪಂದನೆ ಸೇವಾ ಯೋಜನೆ’ಗೆ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಭಾನುವಾರ ಚಾಲನೆ ನೀಡಿದರ... ಸಾಂಪ್ರದಾಯಿಕ ಭ್ರಷ್ಟಾಚಾರ ತಡೆ ವಾರ-2024: ಬ್ಯಾಂಕ್ ಆಫ್ ಬರೋಡಾ, ಮಂಗಳೂರು ವಲಯದಿಂದ ಕಾರ್ಯಾಗಾರ ಮತ್ತು ವಾಕ್ಥಾನ್ ಮಂಗಳೂರು(reporterjarnataka.com):“ಸಾಂಪ್ರದಾಯಿಕ ಭ್ರಷ್ಟಾಚಾರ ತಡೆ ವಾರ-2024” ಭಾಗವಾಗಿ, ಮಂಗಳೂರಿನಲ್ಲಿ “ಪ್ರತಿರೋಧಕ ಸಾಂಪ್ರದಾಯಿಕ ಭ್ರಷ್ಟಾಚಾರ ಕುರಿತ ಕಾರ್ಯಾಗಾರ”ವನ್ನು ಆಯೋಜಿಸಲಾಯಿತು. ಈ ಕಾರ್ಯಾಗಾರಕ್ಕೆ ಮಂಗಳೂರು ವಲಯದ ಬ್ಯಾಂಕ್ ಆಫ್ ಬರೋಡಾದ 200 ಪ್ರತಿನಿಧಿಗಳು, ಪ್ರಾದೇಶಿಕ ಮುಖ್ಯಸ್ಥ... ಶಿವಳ್ಳಿ ಸ್ಪಂದನದ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲು ಮಂಗಳೂರು(reporterkarnataka.com): ಶಿವಳ್ಳಿ ಸ್ಪಂದನ ಬ್ರಾಹ್ಮಣ ಸಂಘದ ಹೆಸರಲ್ಲಿ ನಕಲಿ ಲೆಟರ್ ಹೆಡ್ ಹಾಗೂ ಸೀಲ್ ಬಳಸಿ ವಂಚನೆ ಮಾಡಿದ ಪ್ರಕರಣ ಕುರಿತು ಕೇಸ್ ದಾಖಲಿಸಲಾಗಿದೆ. ಭಾಸ್ಕರ ಭಟ್ ಮತ್ತು ನಕಲಿ ಪದಾಧಿಕಾರಿಗಳ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಸ್ಕರ ಭಟ್ ಬಿ.... 3ನೇ ಅವಧಿಗೆ ಅಧಿಕಾರಕ್ಕೆ ಬಂದರೂ ಅಚ್ಚೆ ದಿನ್ ಬಂದಿಲ್ಲ: ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನದಲ್ಲಿ ಯಾದವ್ ಶೆಟ್ಟಿ ಮಂಗಳೂರು(reporterkarnataka.com):ಅಮೆರಿಕವನ್ನು ಮೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ನಲ್ಲಿ ನರಮೇಧ ನಡೆಸುತ್ತಿರುವ ಇಸ್ರೇಲ್ ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಪ್ರಧಾನ ಕಾರ್ಯದರ್ಶಿ ಯಾದವ್ ಶೆಟ್ಟಿ ಆರೋಪಿಸಿದರು. ಭಾರತ ಕಮ್ಯೂನಿಸ್ಟ್ ... ಹಬ್ಬದ ಸೀಸನ್ನಲ್ಲಿ ತನಿಷ್ಕ್’ನಿಂದ ಅತ್ಯುತ್ತಮ ಕೊಡುಗೆಗಳು ವಿನಿಮಯದ ಹಬ್ಬ: ಹಳೆಯ ಚಿನ್ನವನ್ನು ಶೇ. 100ರಷ್ಟು ಮೌಲ್ಯದಲ್ಲಿ ವಿನಿಮಯ ಮಂಗಳೂರು(reporterkarnataka.com): ಟಾಟಾ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರಿಟೇಲ್ ಆಭರಣ ಬ್ರ್ಯಾಂಡ್ ತನಿಷ್ಕ್ ಹಬ್ಬದ ಋತುವನ್ನು ಸಂತೋಷ ಮತ್ತು ಉಲ್ಲಾಸದಿಂದ ಆಚರಿಸಲು ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಹಬ್ಬಗಳ ಸುತ್ತಲಿನ ಸಕಾರಾತ್ಮಕ ಭಾವನೆಯೊಂದಿಗೆ, ಗ್ರಾಹಕರು ತಮ್ಮ ಹಳೆಯ ಚ... « Previous Page 1 …73 74 75 76 77 … 306 Next Page » ಜಾಹೀರಾತು