ಒತ್ತುವರಿ ತೆರವು ಮಾಡಿದ್ದ ಜಮೀನುಗಳಲ್ಲಿ ಸಸಿಗಳನ್ನು ನೆಡುವುದಕ್ಕೆ ಮುಂದಾದ ಅರಣ್ಯ ಇಲಾಖೆ: ರೈತರ ಆಕ್ರೋಶ; ತಳ್ಳಾಟ, ಪ್ರಜ್ಞೆ ತಪ್ಪಿದ ಮಹಿಳೆ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ info.reporterkarnataka@gmail.com ಅರಣ್ಯ ಇಲಾಖೆ ಅರಣ್ಯ ಭೂಮಿಯೆಂದು 2023ರಲ್ಲಿ ಒತ್ತುವರಿ ತೆರವು ಮಾಡಿದ್ದು ತೆರವು ಮಾಡಿದ್ದ ಜಮೀನುಗಳಲ್ಲಿ ಸಸಿಗಳನ್ನು ನೆಡುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದ ಕ್ರಮದ ವಿರುದ್ಧ ತಾಲ್ಲೂಕಿನ ಕೋಟಬಲ್ಲಪಲ್ಲಿ ಗ್ರ... ಮೆರಿಲ್ ಚಿಕಿತ್ಸೆ ಅಗತ್ಯವಿದೆ: ಜಾಗೃತಿ ಅಭಿಯಾನದಲ್ಲಿ ಖ್ಯಾತ ಕ್ರಿಕೆಟಿಗ ಎಂ.ಎಸ್. ಧೋನಿ ಬೆಂಗಳೂರು(reporterkarnataka.com): ವೈದ್ಯಕೀಯ ಉಪಕರಣಗಳ ಉತ್ಪಾದನೆಯ ಸಂಸ್ಥೆಯಾದ ಮೆರಿಲ್ "ಚಿಕಿತ್ಸೆಯ ಅಗತ್ಯವಿದೆ" ಎಂಬ ವೀಡಿಯೊ ಅಭಿಯಾನ ಆರಂಭಿಸಿದೆ. ಖ್ಯಾತ ಕ್ರಿಕೆಟಿಗರಾದ ಎಂಎಸ್ ಧೋನಿಯ ಸಂದೇಶಗಳಿಂದ ಕೂಡಿದ ಎಐ (AI) ಚಾಲಿತ ವೀಡಿಯೊಗಳನ್ನು ಪರಿಚಯಸುತ್ತಿದೆ. ಈ ನವೀನ ಚಿಕಿತ್ಸಾ ವಿಧಾನಗಳು ರೋ... ಸರಕಾರಿ ಕೆಲಸ ಜನ ಸೇವೆಯೆಂದು ತಿಳಿದು ಕೆಲಸ ಮಾಡಬೇಕು: ಆರಗ ಜ್ಞಾನೇಂದ್ರ ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ info.reporterkarnataka@ gmail.com ಸರ್ಕಾರಿ ಕಚೇರಿಯಲ್ಲಿ ಬಲಾಢ್ಯರು ತಮ್ಮ ಕೆಲಸಗಳನ್ನು ಪ್ರಭಾವ ಬೀರಿ ಮಾಡಿಸಿಕೊಳ್ಳುತ್ತಾರೆ. ಆದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಇದು ಕಷ್ಟ ಸಾಧ್ಯ. ಹಾಗಾಗಿ ಸರ್ಕಾರಿ ಕಚೇರಿಗೆ ಬರುವ ಸಮಾಜದ ಕಟ್ಟಕಡ... ನಂಜನಗೂಡು: ನಾಳೆ ವಾಲ್ಮೀಕಿ ಜಯಂತಿ ಆಚರಣೆ: ಜಾನಪದ ಕಲಾತಂಡಗಳೊಂದಿಗೆ ಮಹರ್ಷಿ ಭಾವಚಿತ್ರದ ಮೆರವಣಿಗೆ ಮೋಹನ್ ನಂಜನಗೂಡು ಮೈಸೂರು info.reporterkarnataka@gmail.com ನಂಜನಗೂಡು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ನಾಯಕರ ಸಂಘದ ವತಿಯಿಂದ ನಾಳೆ ಅಕ್ಟೋಬರ್ 17ರಂದು ನಂಜನಗೂಡಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತ... ದೇವರ ಎತ್ತು, ಬಿಡಾಡಿ ದನಗಳಿಗೆ ಲಸಿಕೆ: ಜಿಲ್ಲಾಧಿಕಾರಿ ಸೂಚನೆ; ಅ.21ರಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ info.reporterkarnataka@gmail.com ಚಿತ್ರದುರ್ಗ ಜಿಲ್ಲೆಯಾದ್ಯಂತ ಇದೇ ಅ.21ರಿಂದ ನ.20 ರವರೆಗೆ ನಡೆಯಲಿರುವ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಮನೆ ಮನೆಗಳಿಗೆ ತೆರಳಿ ಜಾನುವಾರಗಳಿಗೆ ಲಸಿಕೆ ನೀಡುವುದರ ಜೊತೆಗೆ ದೇವರ ಎತ್ತುಗಳು ಹಾಗೂ ನ... ಮಾಹೆ ತಲುಪಿದ ಸ್ಪ್ರಿಂಗರ್ ನೇಚರ್ ಇಂಡಿಯಾ ಟೂರ್ 2024: ಮುಕ್ತ ಪ್ರವೇಶದ ಮೂಲಕ ಸಂಶೋಧನೆ, ಸಬಲೀಕರಣ ಕುರಿತು ಚರ್ಚಾ ಗೋಷ್ಠಿ ಮಣಿಪಾಲ(reporterkarnataka.com): ಬಿಟ್ಸ್ ಪಿಲಾನಿ ಕೆ.ಕೆ. ಬಿರ್ಲಾ ಕ್ಯಾಂಪಸ್ ಮತ್ತು ಗೋವಾದ ನೌಕಾ ಯುದ್ಧ ಕಾಲೇಜಿನಲ್ಲಿ ತಂಗಿದ ಬಳಿಕ ಸ್ಪ್ರಿಂಗರ್ ನೇಚರ್ ಇಂಡಿಯಾ ರಿಸರ್ಚ್ ಟೂರ್ 2024 ತನ್ನ ಪಯಣವನ್ನು ಅದೇ ವೇಗದಲ್ಲಿ ಮುಂದುವರಿಸಿ, ಪ್ರತಿಷ್ಠಿತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)... ಎನ್ ಐಟಿಕೆ ಪ್ರಾಧ್ಯಾಪಕ ಪ್ರೊ. ಹೇಮಂತ್ ಕುಮಾರ್ ಗೆ ಪ್ರೊ. ಸತೀಶ್ ಧವನ್ ಯಂಗ್ ಎಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರದಾನ ಮಂಗಳೂರು(reporterkarnataka.com): ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ಐಟಿಕೆ) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಹೇಮಂತ ಕುಮಾರ್ ಅವರಿಗೆ 2022ನೇ ಸಾಲಿನ ಎಂಜಿನಿಯರಿಂಗ್ ವಿಜ್ಞಾನ ಕ್ಷೇತ್ರದಲ್ಲಿ ಪ್ರೊ.ಸತೀಶ್ ಧವನ್ ಯಂಗ್ ಎಂಜಿನಿಯರ್ಸ್ ರಾಜ್ಯ ಪ್ರಶಸ್ತ... ವಿಧಾನ ಪರಿಷತ್ ಉಪ ಚುನಾವಣೆ: 10ರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ದ.ಕ. ಪ್ರವಾಸ ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರು ಅ.10ರಿಂದ ಎರಡು ದಿನಗಳ ಕಾಲ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅ.10 ರಂದು ಪೂರ್ವಾ... ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆಯಾದ ಸಿ ಬಿ. ಕೂಲಿಗೋಡ ಅವರಿಗೆ ಸನ್ಮಾನ ಸಂತೋಷ್ ಬೆಳಗಾವಿ info.reporterkarnataka@gmail.com ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆಯಾದ ಮುಗಳಖೋಡ ಪಟ್ಟಣದ ಹಿರಿಯರಾದ ಡಾ.ಸಿ. ಬಿ. ಕೂಲಿಗೋಡ ಅವರಿಗೇ ಅವರ ನಿವಾಸದಲ್ಲಿ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಲಾಯಿತು. ... ನವೀನ್ಸ್ ಬೆಂಗಳೂರು ಡಾಲರ್ಸ್ ಕಾಲೋನಿಯಲ್ಲಿ ಮೊದಲ ಯೋಜನೆಗೆ ಚಾಲನೆ ಬೆಂಗಳೂರು(reporterkarnataka.com): ಚೆನ್ನೈನ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್ ಆಗಿ ಬುದ್ಧಿವಂತಿಕೆಯ ಪರಂಪರೆಯೊಂದಿಗೆ, ನವೀನ್ಸ್ ಈಗ ತನ್ನ ಆಂಥಿಯಾ ಪೊಯಟ್ರಿಯೊಂದಿಗೆ ಬೆಂಗಳೂರಿನ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗೆ ತನ್ನ ಪರಿಣಿತಿಯನ್ನು ವಿಸ್ತರಿಸುತ್ತಿದೆ. ಬನ್ನೇರುಘಟ್ಟದ ಡ... « Previous Page 1 …49 50 51 52 53 … 197 Next Page » ಜಾಹೀರಾತು