20 ವರ್ಷಗಳಿಂದ 40 ಕುಟುಂಬಗಳು ಅರ್ಜಿ ಸಲ್ಲಿಸಿದರೂ ಸಿಗದ ವಸತಿಭಾಗ್ಯ!: ಕೂಡ್ಲಿಗಿ ಅಂಬೇಡ್ಕರ್ ನಗರದ ನಿರಾಶ್ರಿತರ ಅರಣ್ಯರೋಧನಕ್ಕೆ ಕೊನೆ ಎಂದು? ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ,ಸೆ 24ರಂದು ಸುರಿದ ಮಳೆಯಿಂದಾಗಿ ಡಾ"ಬಿ.ಆರ್.ಅಂಬೇಡ್ಕರ ನಗರದ ಹಲವು ಗುಡಿಸಲ ನಿವಾಸಿಗಳು ಅಕ್ಷರಶಃ ನಿರಾಶ್ರಿತರಾಗಿದ್ದಾರೆ. ಮಳೆ ಬಂತೆಂದರೆ ಇವರ ಬದುಕು ಬೀದಿ ಪಾಲಾಗ... ಮಂಗಳೂರಿಗೆ ಆಯುಷ್ ಸ್ಟೋರ್ಟ್ಸ್ ಮೆಡಿಸಿನ್ ಸೆಂಟರ್: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಭರವಸೆ ಮಂಗಳೂರು(reporterkarnataka.com): ಆಯುರ್ವೇದ ಚಿಕಿತ್ಸೆಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಮಂಗಳೂರು ನಗರಕ್ಕೆ ಆಯುಷ್ ಸ್ಟೋರ್ಟ್ಸ್ ಮೆಡಿಸಿನ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದು ಕೇಂದ್ರದ ಬಂದರು, ಜಲಸಾರಿಗೆ, ಶಿಪ್ಪಿಂಗ್ ಹಾಗೂ ಆಯುಷ್ ಸಚಿವರಾದ ಸರ್ಬಾನಂದ ಸೋನ... ಮಹಾರಾಷ್ಟ್ರ; ಅಕ್ಟೋಬರ್ 22ರಿಂದ ಆಡಿಟೋರಿಯಂಗಳು, ಥಿಯೇಟರ್ಗಳು ಓಪನ್ ಮುಂಬೈ(reporterkarnataka.con): ಮಹಾರಾಷ್ಟ್ರದಲ್ಲಿ ಆಡಿಟೋರಿಯಂಗಳು ಹಾಗೂ ಥಿಯೇಟರ್ಗಳು ಅಕ್ಟೋಬರ್ 22 ರಿಂದ ಮತ್ತೆ ತೆರೆಯಲಿವೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಥಿಯೇಟರ್ ಮಾಲೀಕರು ಮತ್ತು ಚಲನಚಿತ್ರ ನಿರ್ಮಾಪಕರ ಜತೆ ಸಭೆ ನಡೆಸಿದರು. ಏತನ್ಮಧ್ಯೆ, ಅಕ್ಟೋಬರ್ 4 ರಿಂದ ಮಹಾರಾಷ್ಟ್ರದಾದ್ಯ... ಅಹಿಂಸೆ, ಗೌರವ, ಸಹಿಷ್ಣುತೆ ಸಂದೇಶವು ಇಂದು ಎಲ್ಲಕ್ಕಿಂತ ಹೆಚ್ಚು ಪ್ರಸ್ತುತವಾಗಿದೆ: ಅಮೆರಿಕ ಅಧ್ಯಕ್ಷ ಜೋ ಬಿಡನ್ ವಾಷಿಂಗ್ಟನ್ (reporterkarnataka.com): ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ಇನ್ನಷ್ಟು ಗಟ್ಟಿ, ಹತ್ತಿರ ಮತ್ತು ಬಿಗಿಯಾಗಿರಲಿದೆ ಎಂದು ನಾನು ಭಾವಿಸುತ್ತೇನೆ. ಇದು ಇಡೀ ಜಗತ್ತಿಗೆ ಪ್ರಯೋಜನ ನೀಡಲಿದೆ ಎಂದು ನಾನು ನಂಬುತ್ತೇನೆ ಎಂದು ಅಮೆರಿಕ... ಕೂಡ್ಲಿಗಿ: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ಎಐಟಿಯುಸಿ ಮುಖಂಡ ಎಚ್.ವೀರಣ್ಣ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಫೆಡರೇಷನ್ ಕಾರ್ತಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೂಡ್ಲಗಿ ಪಟ್ಟಣದ ಅಂಗನವಾಡಿ ಕಾರ್ಯಕರ್ತೆ... ಮಾಜಿ ಮುಖ್ಯಮಂತ್ರಿಯ ಕಾಲೆಳೆದ ಮತ್ತೊಬ್ಬ ಮಾಜಿ ಸಿಎಂ!: ಬಿಎಸ್ ವೈ ರಾಜೀನಾಮೆ ಬಗ್ಗೆ ಸದನದಲ್ಲಿ ಸಿದ್ದರಾಮಯ್ಯ ಹೇಳಿದ್ದೇನು? ಬೆಂಗಳೂರು(reporterkarnataka.com): ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇನ್ನೊಬ್ಬ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲೆಳೆದ ಘಟನೆ ವಿಧಾನ ಸಭೆಯಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ರಾಜ್ಯದಲ್ಲಿ ಆಪರೇಶನ್ ಕಮಲ ಮೂಲಕ ... ನವ ಮಂಗಳೂರು ಬಂದರಿನ ಮಲ್ಯ ಗೇಟ್ ಆಧುನೀಕರಣ: ಕೇಂದ್ರ ಬಂದರು ಸಚಿವ ಸೋನೊವಾಲ್ ಶಿಲಾನ್ಯಾಸ ಮಂಗಳೂರು (reporterkarnataka.com): ನವಮಂಗಳೂರು ಬಂದರಿನಲ್ಲಿರುವ ಮಲ್ಯಗೇಟ್ನ ಆಧುನೀಕರಣಕ್ಕೆ ಕೇಂದ್ರ ಬಂದರು, ಶಿಪ್ಪಿಂಗ್, ಜಲಮಾರ್ಗ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ನಂತರ ಹಡಗಿನ ಕಂಟೇನರ್ಗಳ ಚಟುವಟಿಕೆಗಳನ್ನು ವೀಕ್ಷಿ... ಶಾಸಕ ಕಾಮತ್ ನೇತೃತ್ವದ ನಿಯೋಗ ಕಾರ್ಮಿಕ ಸಚಿವರ ಭೇಟಿ: ಟೈಲರ್ ಗಳಿಗೆ ಭವಿಷ್ಯ ನಿಧಿ ಜಾರಿಗೊಳಿಸಲು ಮನವಿ ಮಂಗಳೂರು(reporterkarnataka.com): ಕರ್ನಾಟಕ ಟೈಲರಿಂಗ್ ಅಸೋಸಿಯೇಶನ್ ನಿಯೋಗವು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ರಾಜ್ಯ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಬಟ್ಟೆ ಹೊಲಿದು ಜೀವನ ಸಾಗಿಸುತ್ತಿರುವ ಟೈಲರಿಂಗ್ ನೌಕರ... ಬ್ಯಾಟರಿ ಚಾಲಿತ ಆಟೋರಿಕ್ಷಾಗಳನ್ನು ಆರ್ ಟಿಒ ವ್ಯಾಪ್ತಿಗೆ ತರಲು ಒತ್ತಾಯ: ಕಾರಣ ಏನು ಗೊತ್ತೇ? ಮಂಗಳೂರು(reporterkarnataka.com): ಬ್ಯಾಟರಿ ಚಾಲಿತ ಆಟೋರಿಕ್ಷಾಗಳನ್ನು ಆರ್.ಟಿ.ಒ ವ್ಯಾಪ್ತಿಯಲ್ಲಿ ನೋಂದಾಯಿಸುವ ಕುರಿತು ಶಾಸಕ ವೇದವ್ಯಾಸ್ ಕಾಮತ್ ಅವರು ಸಾರಿಗೆ ಸಚಿವ.ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈಗಾಗಲೇ ಮಂಗಳೂರು ನಗರದಲ್ಲಿ ಅನೇಕ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳ... ದರೋಡೆಕೋರರು… ಬರಬಾರದ ರೋಗ ಬಂದು ಸಾಯತಾರ…!: ವಿಜಯನಗರ ಟ್ರಾಫಿಕ್ ಪೊಲೀಸರಿಗೆ ಮಹಿಳೆಯ ಹಿಡಿಶಾಪ!! ವಿಜಯನಗರ(reporterkarnataka.com) ಜನರ ರೊಕ್ಕತಿನ್ನೋ ದರೋಡೆಕೋರರು (ಲಂಚ ತಿನ್ನೋರು)ಬರಬಾರದ ರೋಗ ಬಂದಾ ಸಾಯತಾರ ಎಂದು ನೊಂದ ಮಹಿಳೆ ಕಣ್ಣೀರಿಟ್ಟು ಶಾಪ ಹಾಕಿದ್ದಾಳೆ.!! ಇದು ವಿಜಯನಗರ ಜಿಲ್ಲೆಯ ಬಹುತೇಕ ಕಡೆಯ ಬೈಕ್ ಸೇರಿದಂತೆ ದ್ವಿಚಕ್ರ ವಾಹನ ಹಾಗೂ ಕಾರು ಸವಾರರ ಅಡ್ಡಗಟ್ಟಿ ತಪಾಸಣೆ ನೆಪದಲ್ಲಿ,... « Previous Page 1 …410 411 412 413 414 … 463 Next Page » ಜಾಹೀರಾತು