ಆರದಿರಲಿ ಬದುಕು ಆರಾಧನ ತಂಡ: ಜೂನ್ ತಿಂಗಳ ಸಹಾಯ ಹಸ್ತ ಮಂಗಳೂರಿನ ತಲಪಾಡಿಯ ಲಕ್ಷ್ಯಗೆ ಹಸ್ತಾಂತರ ಮೂಡುಬಿದರೆ(reporterkarnataka.com):ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ ಸಹಾಯ ಹಸ್ತವನ್ನು ಮಂಗಳೂರಿನ ತಲಪಾಡಿಯ ಗುರುರಾಜ್ ಹಾಗೂ ಕಾವ್ಯ ದಂಪತಿಯ ಮಗಳು ಲಕ್ಷ್ಯ ಅವರ ಅನಾರೋಗ್ಯ ಕ್ಕೆ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ದೇವ... ಮಂಗಳೂರು ರಥಬೀದಿ ಶ್ರೀ ವೀರ ವೆಂಕಟೇಶ ದೇವರ ಚಾತುರ್ಮಾಸ ಆರಂಭ: ಶತಕಲಶಾಭಿಷೇಕ ಚಿತ್ರ: ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com): ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ಇಂದು ಪ್ರಾರಂಭಗೊಂಡಿದ್ದು ಶನಿವಾರ ಶ್ರೀದೇವರಿಗೆ ಪಂಚಾಮೃತ , ಶತಕಲಶಾಭಿಷೇಕ , ಗಂಗಾಭಿಷೇಕ ... ಚಾತುರ್ಮಾಸ ಪ್ರಯುಕ್ತ ಕಾಶೀ ಮಠಾಧೀಶರ ಪುರ ಪ್ರವೇಶ: ಮಂಗಳೂರಿನಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com): ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತಾಚರಣೆಯು ಜುಲೈ 18ರಿಂದ ಈ ಬಾರಿ ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದ್ದು, ಈ ಪ್ರಯುಕ್... ಪಟ್ಟಾಧಿಕಾರ ಸಮಾರಂಭ: ಸುಕ್ಷೇತ್ರ ಶೇಗುಣಸಿಯಲ್ಲಿ ಅಭಿನಂದನೆ ಸಮಾರಂಭ ಬೆಳಗಾವಿ(reporterkarnataka.com): ಅಥಣಿ ತಾಲೂಕಿನ ಸುಕ್ಷೇತ್ರ ಶೇಗುಣಸಿ ಶ್ರೀ ಮುರುಘೇಂದ್ರ ಶ್ರೀಗಳ ಮಠದಲ್ಲಿ ಶ್ರೀ ಮಹಾಂತ ಶ್ರೀಗಳ ಪಟ್ಟಾಧಿಕಾರ ಸಮಾರಂಭದ ಹಿನ್ನೆಲೆಯಲ್ಲಿ ಶ್ರೀ ಶಂಕರ ಮಹಾಸ್ವಾಮೀಜಿಗೆ ಮಠದಲ್ಲಿ ಅಭಿನಂದನೆ ಸಮಾರಂಭ ನಡೆಯಿತು. ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ಲಕ್... ಹರಿದ್ವಾರದಲ್ಲಿ ಪೇಜಾವರ ಶ್ರೀ ಹಾಗೂ ಕಾಶೀ ಮಠಾಧೀಶರ ಸಮಾಗಮ: ವ್ಯಾಸ ಘಾಟ್ ನಲ್ಲಿ ಗಂಗಾ ದರ್ಶನ ಹರಿದ್ವಾರ(reporterkarnataka.com): ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕಾಶೀ ಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಹರಿದ್ವಾರದಲ್ಲಿ ಭೇಟಿಯಾದರು. ಉಡುಪಿಯ ಶ್ರೀ ಸಂಸ್ಥಾನ ಪೇಜಾವರದ ಪೀಠಾಧಿಪತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಶ್ರೀ ಕಾಶ... ಮಂಗಳೂರಿನಲ್ಲಿ ಕಾಶೀ ಮಠಾಧೀಶರ ಚಾತುರ್ಮಾಸ ವ್ರತ: ವಿವಿಧ ಧಾರ್ಮಿಕ – ಸಾಂಸ್ಕ್ರತಿಕ ಕಾರ್ಯಕ್ರಮ ಮಂಗಳೂರು(reporterkarnataka.com) : ಗೌಡ ಸಾರಸ್ವತ ಸಮಾಜ ಮಂಗಳೂರು ಇದರ ಪ್ರತಿಷ್ಠಿತ ದೇವಳವಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶುಭಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ವನ್ನು ಆಚರಿಸಲಿರುವರು. ದಿನಾ... ಕಟೀಲು ಕ್ಷೇತ್ರ: ಇಂದು 6 ಮೇಳಗಳ ಪತ್ತನಾಜೆ ಸೇವೆಯಾಟ *25.05.2022* *ಶ್ರೀ ಕ್ಷೇತ್ರ ಕಟೀಲಿನಲ್ಲಿ* *ಆರೂ ಮೇಳಗಳ* *ಪತ್ತನಾಜೆ ಸೇವೆಯಾಟ* ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 24.05.2022 * ಬಜಪೆ ಹತ್ತು ಸಮಸ್ತರು, ಬಸ್ಟೇಂಡ್ ಬಳಿ, ಬಜಪೆ. * ಲೋಲಾಕ್ಷಿ ಸುಧಾಕರ್ ಮತ್ತು ರಿತೇಶ್, ಮಾರ್ನಮಿಕಟ್ಟೆ ಅತ್ತಾವರ - ಶ್ರೀ ಧಾಮ ಮಾಣಿಲದಲ್ಲಿ ವಯಾ ಪೆರುವಾಯಿ. * ಪೊನ್ನಗಿರಿ ಯಕ್ಷಗಾನ ಸೇವಾ ಟ್ರಸ್ಟ್, ಕುತ್ತೆತ್ತೂರು, ಸೂರಿಂಜೆ, ಪೊನ್ನಗಿರಿ ದೇವಸ್ಥಾನ ವಠಾರದಲ್ಲಿ. ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 23.05.2022 * ಸಂಧ್ಯಾ ಸತೀಶ್ ರಾವ್, ‘ಪದ್ಮ ನಿವಾಸ’, ಕಾಂತಾವರ. * ವನಿತ ಯಶವಂತ್ ‘ಸಂಜೀವಿನಿ’, ಕುಳಾಯಿ ಮಾರುಕಟ್ಟೆಯ ಹಿಂಬದಿ, ಕುಳಾಯಿ. * ಬಷೀರ್ ಸಾಹೇಬ್, ಮುರ ಬಜಪೆ - ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವಠಾರದಲ್ಲಿ. * ತೃಪ್ತಿ ಪ್ರದೀಪ್ ಶೆಟ್ಟಿ, ಎ-403, ಕಲ... ಕಟೀಲು ಮೇಳಗಳ ಸೇವೆ ಆಟಗಳು; ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 22.05.2022 * ಪ್ರವೀಣ್ ಕುಮಾರ್, ‘ಶ್ರೀನಿಧಿ’, ಕಾಡುಮನೆ ಹೌಸ್, ಬೆಳುವಾಯಿ. * ಶಂಕರ ಶೆಟ್ಟಿ ಮತ್ತು ಪತ್ನಿ, ಮಕ್ಕಳು, ಕುಟುಂಬಿಕರು, ಪಾರ ಮನೆ, ಗರ್ಡಾಡಿ - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. * ಸಂದೇಶ್ ಸುಧಾರಾಣಿ, ‘ಸಾಯಿರಾಮ್ ಕೃಪಾ’ ತಿರುವೈಲು ವಾಮಂಜೂರು - ಸಂಕದ ಮನೆ, ಬಂಗ್ರಕೂಳೂರ... « Previous Page 1 …39 40 41 42 43 … 59 Next Page » ಜಾಹೀರಾತು