ಭಾರೀ ಕಾರ್ಯಾಚರಣೆ: 3 ಕೋಟಿ ಮೌಲ್ಯದ 3.12 ಕೆಜಿ ಬ್ರೌನ್ ಶುಗರ್ ಪೊಲೀಸ್ ವಶಕ್ಕೆ; 3 ಮಂದಿ ಬಂಧನ ಪಾಟ್ನಾ(reporterkarnataka.com): ಮಾದಕ ದ್ರವ್ಯದ ವಿರುದ್ಧ ಒಡಿಶಾ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಒಡಿಶಾದ ಪುರಿಯ ಮಂಗಲ ಘಾಟ್ ಚಕ್ಕಾ ಪ್ರದೇಶದಲ್ಲಿ 3 ಕೋಟಿ ಬೆಲೆಬಾಳುವ ಸುಮಾರು 3 ಕೆಜಿ ಮಾದಕ ದ್ರವ್ಯವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆ... ವಿಷಪೂರಿತ ಫಲ್ಗುಣಿ ನದಿ ನೀರು ; ಸಾಯುತ್ತಿವೆ ಮೀನುಗಳು ನೂರಾರು ! ಪಂಜರ ಮೀನು ಕೃಷಿಕರ ಕಣ್ಣೀರಿಗೆ ಹೊಣೆ ಯಾರು ? ಗಣೇಶ್ ಅದ್ಯಪಾಡಿ ಮಂಗಳೂರು info.reporterkarnataka@gmail.com ಲಕ್ಷಗಟ್ಟಲೆ ಬಂಡವಾಳ ಹಾಕಿ ಹದಿನೆಂಟು ತಿಂಗಳು ಕಾಳಜಿಯಿಂದ ಸಾಕಿ ಇನ್ನೇನು ಮಾರಾಟಕ್ಕೆ ಅಣಿಯಾಗುವಾಗಲೆ ರಾಶಿ ರಾಶಿ ಮೀನುಗಳ ಮಾರಣ ಹೋಮ ನಡೆಯುತ್ತಿದೆ. ಹೌದು, ಮಂಗಳೂರಿನ ಬಂಗ್ರ ಕೂಳೂರು ಸಮೀಪ ಪಂಜರ ಮೀನು ಕೃಷಿ ಮಾಡುತ್ತಿರುವ... ಭೀಕರ ಕಾರು ಅಪಘಾತ: ಆಸ್ಟ್ರೇಲಿಯಾದ ಕ್ರಿಕೆಟ್ ತಾರೆ ಆಂಡ್ರ್ಯೂ ಸೈಮಂಡ್ಸ್ ಸಾವು ಮೆಲ್ಬೋರ್ನ್(reporterkarnataka.com): ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ತಾರೆ ಆಂಡ್ರ್ಯೂ ಸೈಮಂಡ್ಸ್ ಸಾವನ್ನಪ್ಪಿದ್ದಾರೆ. 26 ಟೆಸ್ಟ್ಗಳು ಮತ್ತು 198 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 46 ವರ್ಷದ ಅವರು ಶನಿವಾರ ರಾತ್ರಿ ಕ್ವೀನ್ಸ್ಲ್ಯಾಂಡ್ ರಾಜ್ಯದ ಟೌನ್ಸ್ವಿಲ್ಲೆ ಹೊ... ಮೂಡುಬಿದರೆ ಯುವತಿಗೆ ಡ್ರಗ್ಸ್ ನೀಡಿ ಹಲವು ಬಾರಿ ಅತ್ಯಾಚಾರ: ಆರೋಪಿಗೆ 7 ದಿನ ಪೊಲೀಸ್ ಕಸ್ಟಡಿ ಪರವಾಗಿlq ಮಂಗಳೂರು(reporterkarnataka.com) : ಮೂಡಬಿದಿರೆ ನಿವಾಸಿ ಯುವತಿಯನ್ನು ಮದುವೆಯಾಗುವ ಅಮಿಷವೊಡ್ಡಿ ಡ್ರಗ್ಸ್ ನೀಡಿ ಅತ್ಯಾಚಾರ ನಡೆಸಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಉಳ್ಳಾಲದ ಪೆರ್ಮನ್ನೂರು ಗ್ರಾಮದ ಶಾನ್ ನವಾಸ್ (36) ಎಂಬಾತನಿಗೆ ಒಂದು ವಾರ ಪೊಲೀಸ್ ಕ... ತೊಟ್ಟಂನಲ್ಲಿ ಕಾರು-ಬುಲೆಟ್ ಮಧ್ಯೆ ಭೀಕರ ಅಪಘಾತ; ಪವಾಡಸದೃಶ ಪಾರಾದ ಸವಾರ ಉಡುಪಿ(reporterkarnataka.com) ಮಲ್ಪೆ ತೊಟ್ಟಂನ ಗಣೇಶೋತ್ಸವ ಸಮಿತಿಯ ಎದುರಿನಲ್ಲಿ ಕಾರು ಮತ್ತು ಬುಲೆಟ್ ಮಧ್ಯೆ ಅಪಘಾತ ಇಂದು ನಡೆದಿದ್ದು, ಬುಲೆಟ್ ಸವಾರರು ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ತಿರುವು ಪಡೆದುಕೊಳ್ಳುವ ಸಂದರ್... ಸ್ತ್ರೀ ಸ್ತನ್ಯಪಾನ, ಮುಟ್ಟು ಹಾಗೂ ರಕ್ತಹೀನತೆ:ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ನಿಂದ ಎಂವುಕಾಲ್ ಅಭಿಯಾನ ಈ ಉಪಕ್ರಮವು ಭಾರತಾದ್ಯಂತ 9 ಭಾಷೆಗಳಲ್ಲಿ 8000 ಕ್ಲಿನಿಕ್ಗಳಲ್ಲಿ 1 ಕೋಟಿ ಮಹಿಳೆಯರನ್ನು ತಲುಪಿಸುವ ಗುರಿ ಹೊಂದಿದೆ ಬೆಂಗಳೂರು(reporterkarnataka.com): ಮಹಿಳೆಯರಲ್ಲಿ ಕಂಡು ಬರುವ ರಕ್ತಹೀನತೆ, ಸ್ತನ್ಯಪಾನ ಮತ್ತು ಮುಟ್ಟಿನ ಸಮಸ್ಯೆ ಕುರಿತ ಜಾಗೃತಿ ಅಭಿಯಾನ ಆರಂಭವಾಗಿದೆ. ಪ್ರಮುಖ ಔಷಧ ಕಂಪೆನಿಯ... ಬಣಕಲ್: ಜಮೀನು ವಿವಾದ; ಜಗಳ ಬಿಡಿಸಲು ಬಂದ ಬಾಲಕಿಯ ಮೇಲೆ ಕತ್ತಿಯಿಂದ ಹಲ್ಲೆ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಬಣಕಲ್ ಠಾಣಾ ವ್ಯಾಪ್ತಿಯ ತರುವೆ ಗ್ರಾಮದ ದೇವನಗೂಲ್ ನಲ್ಲಿ ಜಮೀನು ವಿಚಾರವಾಗಿ ಉಂಟಾದ ಕಲಹದಲ್ಲಿ ಬಾಲಕಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದು, ಬಾಲಕಿಯನ್ನು ಎಂಜಿಎಂ ಆಸ್ಪತ್ರಗೆ ದಾಖಲು ಮಾಡಲಾಗಿದೆ. ದೇವನಗೂಲ್ ಗ್ರ... ಅತ್ರಾಡಿಯಲ್ಲಿ ತಾಯಿ- ಮಗುವಿನ ಶವ ಪತ್ತೆ: ಕೊಲೆ ಶಂಕೆ; ಸ್ವಿಚ್ ಆಫ್ ಆಗಿದ್ದ ಮೊಬೈಲ್ ಉಡುಪಿ(reporterkarnataka.com): ಆತ್ರಾಡಿ ಗ್ರಾ.ಪಂ ವ್ಯಾಪ್ತಿಯ ಮದಗದಲ್ಲಿ ತಾಯಿ ಮತ್ತು 10 ವರ್ಷದ ಮಗುವಿನ ಮೃತದೇಹ ಪತ್ತೆಯಾಗಿದೆ. ಮೃತಪಟ್ಟವರನ್ನು ಚೆಲುವಿ ( 28) ಹಾಗೂ ಪ್ರಿಯಾ (10) ಎಂದು ಗುರುತಿಸಲಾಗಿದೆ. ಮೃತದೇಹವು ಮನೆಯ ಕೋಣೆಯಲ್ಲಿ ಪತ್ತೆಯಾಗಿದೆ. ಬೆಳಿಗ್ಗೆ ಸ್ಥಳೀಯ ಮನೆಯವರಿಗೆ ಕ... ಸಾಣೂರು: ಅಡುಗೆ ಮಾಡುವಾಗ ಬೆಂಕಿ ಆಕಸ್ಮಿಕ; ಆಸ್ಪತ್ರೆಯಲ್ಲಿ ಗಾಯಾಳು ವೃದ್ಧೆ ಸಾವು ಕಾರ್ಕಳ(reporterkarnataka.com): ಓಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಸಾಣೂ... ಕಾರ್ಕಳ: ಮಾನಸಿಕ ಅಸ್ವಸ್ಥತೆ; ನೇಣು ಬಿಗಿದು ವೃದ್ಧ ಆತ್ಮಹತ್ಯೆ ಕಾರ್ಕಳ(reporterkarnataka.com) : ಮಾನಸಿಕವಾಗಿ ಕಾಯಿಲೆಯಿಂದ ಬಳಲುತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಆ ರ್ಪದೆ ಎಂಬಲ್ಲಿ ನಡೆದಿದೆ . ಜೇಮ್ಸ್ ಗೋರಿಯಸ್ (77) ಆತ್ಮಹತ್ಯೆ ಮಾಡಿಕೊಂಡವರು. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಅಲ್ಲದೇ ಅವರ ಹ... « Previous Page 1 …207 208 209 210 211 … 270 Next Page » ಜಾಹೀರಾತು