ಮಂಗಳೂರು: 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾಕರಣಕ್ಕೆ ಚಾಲನೆ ಮಂಗಳೂರು(reporterkarnataka.com): ನಗರದ ರಥಬೀದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಲಸಿಕಾಕರಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಮೇ... ಮಂಗಳೂರು : ಗೀತಾ ಶೇಟ್ ನೇತೃತ್ವದ ಜೆಸಿಐ ಮಂಗಳೂರು ಡೈಮಂಡ್ ಘಟಕ ಉದ್ಘಾಟನೆ ಮಂಗಳೂರು (ReporterKarnataka.com) ಮಂಗಳೂರಿನ ನೂತನ ಜೆಸಿಐ ಘಟಕ ಜೆಸಿಐ ಮಂಗಳೂರು ಡೈಮಂಡ್ನ ಉದ್ಘಾಟನಾ ಸಮಾರಂಭ ಕದ್ರಿಯಲ್ಲಿ ಇತ್ತೀಚೆಗೆ ನಡೆಯಿತು. ಘಟಕದ ಅಧ್ಯಕ್ಷರಾಗಿ ಗೀತಾ ಶೇಟ್ ಅಧಿಕಾರ ಸ್ವೀಕರಿಸಿದರು. ಹಾಗೂ ಘಟಕದ ಪದಾಧಿಕಾರಿಗಳೂ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭ ಮ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 04.01.2022 *ಪುತ್ತಿಗೆ ಪದವು ಯುವಕ ಮಂಡಲ ಹತ್ತು ಸಮಸ್ತರು ಪುತ್ತಿಗೆ ಮೂಡುಬಿದ್ರಿ. *ಹೃಶ್ವಿ ಪಿ ಬಂಗೇರ ಮುಕ್ಕಾಲು ದೋಟ ಹೌಸ್ ಕೊಳಂಬೆ - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. *ಬಿ ರುಕ್ಮಯ ಶೆಟ್ಟಿ ಬಂಬಿಲ 'ದೇವಿಕೃಪಾ' ಗಣೇಶ ನಗರ ಪಡ್ರೆ ಶ್ರೀನಿವಾಸ ನಗರ ಸುರತ್ಕಲ್ಲು. *ಪದ್ಮನಾ... ಮೂಡಿಗೆರೆ: ಟ್ರ್ಯಾಕ್ಟರ್ ಪಲ್ಟಿಯಾಗಿ ನವ ವಿವಾಹಿತ ಚಾಲಕ ಸಾವು ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಮೂಡಿಗೆರೆ ತಾಲೂಕಿನ ಹಳೇ ಕೋಟೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ನವವಿವಾಹಿತ ಚಾಲಕ ಹರೀಶ್ (28)ಎಂಬವರು ಮೃತಪಟ್ಟಿದ್ದಾರೆ. 45 ದಿನಗಳ ಹಿಂದಷ್ಟೆ ಮದುವೆಯಾಗಿದ್ದ ಹರೀಶ್ ಅವರು ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ವೇಳ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 03.01.2022 *ಕೃಷ್ಣಪ್ಪ ಪೂಜಾರಿ ಕುಂಜರಬೆಟ್ಟು ಮನೆ ತಿರುವೈಲು ವಾಮಂಜೂರು - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. *ದಿ| ದುಗ್ಗಮ್ಮ ಪೂಜಾರ್ತಿ ಇವರ ಸ್ಮರಣಾರ್ಥ ಬೇಬಿ ಪೂಜಾರ್ತಿ ಕುಕ್ಕಟ್ಟೆ ಮನೆ ಮೊಗರು ಕುಕ್ಕಟ್ಟೆ ವಯಾ ಗಂಜಿಮಠ. *ಸುಂದರಿ ಸಾಲ್ಯಾನ್ ಮತ್ತು ಮಕ್ಕಳು 'ನಿಖಿಲ... ಸಮಸ್ಯೆ ಅಥವಾ ದೌರ್ಜನ್ಯಗಳನ್ನು ಮೌನವಾಗಿ ಎದುರಿಸುವುದು ಯಾವುದೇ ಸಮಾಜದ ಒಳ್ಳೆಯ ಲಕ್ಷಣವಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಮಂಗಳೂರು (reporterkarnataka.com): ಸಮಸ್ಯೆ ಅಥವಾ ದೌರ್ಜನ್ಯಗಳನ್ನು ಮೌನವಾಗಿಯೇ ಎದುರಿಸುವುದು ಯಾವುದೇ ಸಮಾಜದ ಒಳ್ಳೆಯ ಲಕ್ಷಣವಲ್ಲ, ಇಂತಹ ಸ್ಥಿತಿಗಳಲ್ಲಿ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು. ಅ... ‘ವಾಯ್ಸ್ ಆಫ್ ಆರಾಧನಾ’: ಡಿಸೆಂಬರ್ ತಿಂಗಳ ಟಾಪರ್ ಆಗಿ ಭೂಮಿಕಾ ಆರ್. ಶೆಟ್ಟಿ ಹಾಗೂ ಬಾಲ ಪ್ರತಿಭೆ ಅರ್ಚಿತ್ ವಿ. ಕಶ್ಯಪ್ ಆಯ್ಕೆ ಮಂಗಳೂರು(reporterkarnataka news): 'ಆರದಿರಲಿ ಬದುಕು ಆರಾಧನಾ' ಸಂಸ್ಥೆಯು ರಾಜ್ಯಮಟ್ಟದ ಕನ್ನಡ ಡಿಜಿಟಲ್ ಪತ್ರಿಕೆ 'ರಿಪೋರ್ಟರ್ ಕರ್ನಾಟಕ' ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳ ಟಾಪರ್ ಆಗಿ ಭೂಮಿಕಾ ಆರ್. ಶೆಟ್ಟಿ ಹಾಗೂ ಬಾಲ ಪ್ರತಿಭೆ ... ಕುಮಟಾದಲ್ಲಿ ನಡೆದ ಪೊಲೀಸ್ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬದ ವಿವಾಹ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ಕುಮಟಾದಲ್ಲಿ(reporterkarnataka.com): ರಾಜ್ಯಾದ್ಯಂತ ಭಾರಿ ವಿವಾದ ಸೃಷ್ಟಿಸಿದ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೋಲೀಸ್ ದೌರ್ಜನ್ಯಕ್ಕೊಳಗಾದ ಕೀರ್ತಿ ಕುಟುಂಬದ ವಿವಾಹ ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭಾಗವಹಿಸಿ ದೌರ್ಜನ್ಯಕ್ಕೊಳಗಾದ ಕುಟುಂಬಕ... ಮಂಗಳೂರು: ಕೊರಗಜ್ಜ ಕಟ್ಟೆಯಲ್ಲಿ ಕಾಂಡೋಮ್ ಇರಿಸಿದ ಆರೋಪಿ ಬಂಧನ; ಊಹಾಪೋಹಗಳಿಗೆ ತೆರೆ ಮಂಗಳೂರು(reporterkarnataka.com): ನಗರದ ಅತ್ತಾವರ ಬಳಿಯ ಕೊರಗಜ್ಜ ಕಟ್ಟೆಯಲ್ಲಿ ಉಪಯೋಗಿಸಿದ ಕಾಂಡೋಮ್ ಇರಿಸಿ ಅಪವಿತ್ರಗೊಳಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಹುಬ್ಬಳ್ಳಿ ಯವನಾದ ಪ್ರಸ್ತುತ ಕೋಟೆಕಾರು ಮುಂಡಾಣ ಎಂಬಲ್ಲಿ ವಾಸವಾಗಿರುವ ದೇವದಾಸ್ ದೇಸಾಯಿ (62) ಬಂಧಿತ ಆರೋ... ಮಂಗಳೂರು : ರಘು ಇಡ್ಕಿದು ಅವರಿಗೆ ‘ಹಂಸಕಾವ್ಯ ಪುರಸ್ಕಾರ’ ಮಂಗಳೂರು(Reporter Karnataka) ಮಂಗಳೂರಿನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಅತ್ಯುತ್ತಮ ಪ್ರಕಟಿತ ಕವನಸಂಕಲನಕ್ಕೆ ರಾಜ್ಯಮಟ್ಟದಲ್ಲಿ ನೀಡುವ 2021ನೇ ಸಾಲಿನ ಹಂಸಕಾವ್ಯ ಪುರಸ್ಕಾರಕ್ಕೆ ಕವಿ ರಘು ಇಡ್ಕಿದು ಅವರ 'ನೆತ್ತರು ಮತ್ತು ಮೌನದೊಳಗೊಂದು ಚಿತ್ರ' ಕವನ ಸಂಕಲನ ಆಯ್ಕೆಗೊಂಡಿದ... « Previous Page 1 …242 243 244 245 246 … 307 Next Page » ಜಾಹೀರಾತು