ಕಾರ್ಕಳ: ಸಿಡಿಲು ಬಡಿದು ನೂರಾಲ್ಬೆಟ್ಟು ನಿವಾಸಿ ಸಾವು ಕಾರ್ಕಳ(reporterkarnataka.com): ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಕಾರ್ಕಳ ತಾಲೂಕು ನೂರಾಲ್ಬೆಟ್ಟು ಗ್ರಾಮದಲ್ಲಿ ನಡೆದಿದೆ. ಜಾಣಮನೆ ಜಿಗೀಶ್ ಜೈನ್ (41) ಎಂಬವರೇ ಮೃತಪಟ್ಟ ದುರ್ದೈವಿ. ಸೋಮವಾರ ಸಂಜೆ ಜಿಗೀಶ್ ಅವರು ಮನೆಯಲ್ಲಿದ್ದ ಸಂದರ್ಭ ಸಿಡಿಲು ಬಡಿಲು ಅವಘಡ ಸಂಭವಿಸಿದ... ಅಥಣಿ: ಒಂದೇ ದಿನ ಅಂಚೆ ಕಚೇರಿ ಹಾಗೂ 6 ಮನೆಗಳಿಗೆ ಕನ್ನ; ಲಕ್ಷಾಂತರ ಮೌಲ್ಯದ ನಗ, ನಗದು ಕಳವು ಬೆಳಗಾವಿ(reporterkarnataka.com): ಅಥಣಿ ಖಿಳೆಗಾಂವ ಗ್ರಾಮದಲ್ಲಿ ಒಂದೇ ದಿನ 6 ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ. ಖಿಳೇಗಾಂವ ಗ್ರಾಮದಲ್ಲಿ ಒಂದೇ ದಿನ 6 ಮನೆಗಳ ಹಾಗೂ ಅಂಚೆ ಕಛೇರಿಯ ಬೀಗ ಮುರಿದು ಲಕ್ಷಾಂತರ ರೂ.ಗಳ ಚಿನ್ನಾಭರಣ, ಮೋಟಾರ್ ಬೈಕ್, ಆಡ... ಮೇ 6: ಬಿಜೈ ಗೋಳಿಮಜಲ್ ಕರ್ಕೇರ ಮೂಲಸ್ಥಾನದಲ್ಲಿ ಮೂಲದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮಂಗಳೂರು(reporterkarnataka.com): ನಗರದ ಬಿಜೈ ಗೋಳಿಮಜಲ್ ನ ಕರ್ಕೇರ ಮೂಲಸ್ಥಾನದ ಮೂಲ ಮನೆಯಲ್ಲಿ ಮೂಲದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮೇ 6ರಂದು ನಡೆಯಲಿದೆ. ಬಿಜೈ ಆನೆಗುಂಡಿಯ ಮೂಲ ಮನೆಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ಮೂಲ ಧರ್ಮ ದೈವಗಳ ಕೋಲ ಸೇವೆ ನಡೆಯಲಿದೆ. ಬ... ಮೇ 6: ಬಿಜೈ ಗೋಳಿಮಜಲ್ ಕರ್ಕೇರ ಮೂಲಸ್ಥಾನದಲ್ಲಿ ಮೂಲದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮಂಗಳೂರು(reporterkarnataka.com): ನಗರದ ಬಿಜೈ ಗೋಳಿಮಜಲ್ ನ ಕರ್ಕೇರ ಮೂಲಸ್ಥಾನದ ಮೂಲ ಮನೆಯಲ್ಲಿ ಮೂಲದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮೇ 6ರಂದು ನಡೆಯಲಿದೆ. ಬಿಜೈ ಆನೆಗುಂಡಿಯ ಮೂಲ ಮನೆಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ಮೂಲ ಧರ್ಮ ದೈವಗಳ ಕೋಲ ಸೇವೆ ನಡೆಯಲಿದೆ. ಬ... ಮಂಗಳೂರು ವಿವಿ 40ನೇ ಘಟಿಕೋತ್ಸವ: ರಾಜ್ಯಪಾಲ ಗೆಹ್ಲೋಟ್ ಚಾಲನೆ ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾಲಯದ 40ನೇ ವಾರ್ಷಿಕ ಘಟಿಕೋತ್ಸಕ್ಕೆ ಏ.23ರ ಶನಿವಾರ ರಾಜ್ಯಪಾಲರು ಹಾಗೂ ಕುಲಧಿಪತಿಗಳೂ ಆದ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು. ... ಹೊನ್ನಾವರದ ಗೇರುಸೊಪ್ಪಾ: ವಿದ್ಯೋದಯ ಶಾಲೆಯಲ್ಲಿ ಉಚಿತ ಬೇಸಿಗೆ ರಜಾ ಶಿಬಿರ ಕಾರವಾರ(reporterkarnataka.con): ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪಾದ ಕೃಷ್ಣ ಕೆರೆಯಲ್ಲಿರುವ ವಿದ್ಯೋದಯ ಶಾಲೆಯಲ್ಲಿ ಉಚಿತ ಬೇಸಿಗೆ ರಜಾ ಶಿಬಿರ ಪ್ರಾರಂಭಗೊಂಡಿತು. ಪ್ರಥಮ ದಿನವಾದ ಏಪ್ರಿಲ್ 21 ರಂದು ಇಂಗ್ಲಿಷ್ ಲರ್ನಿಂಗ್ ವಿತ್ ಫನ್, ಚಿತ್ರಕಲೆ, ಇಂಗ್ಲಿಷ್ ಗ್ರಾಮರ... ಶಾಸಕ ವೇದವ್ಯಾಸ ಕಾಮತ್: ಭೂಮಿ ಪೂಜೆಯದ್ದೇ ಕರಾವತ್ತು!: ತಿಂಗಳಿಗೆ ಡಜನಿಗೂ ಅಧಿಕ ಗುದ್ದಲಿ ಪೂಜೆ!! ಮಂಗಳೂರು(reporterkarnataka.com): ಯಾರು, ಯಾವಾಗ ಕಾಲ್ ಮಾಡಿದ್ರೂ ಶಾಸಕರು ಕಾರ್ಯಕ್ರಮದಲ್ಲಿದ್ದಾರೆ, ಅದರಲ್ಲೂ ಭೂಮಿ ಪೂಜೆಯಲ್ಲಿದ್ದಾರೆ ಎಂಬ ಉತ್ತರ ಶಾಸಕರ ಆಪ್ತರಿಂದ ಥಟ್ ಅಂತ ಬರುತ್ತದೆ. ಒಂದು ಕಾರ್ಯಕ್ರಮ ಮುಗಿದರೆ ಇನ್ನೊಂದು ಸಮಾರಂಭ, ಮತ್ತೊಂದು ಗುದ್ದಲಿ ಪೂಜೆ. ಹೀಗೆ ಕಾರ್ಯಕ್ರಮಗಳ ಸರಮಾಲೆ. ... ನಗರದ ಹಲವೆಡೆ ವಿದ್ಯಾರ್ಥಿಗಳಿಂದ ‘ಸುದ್ದಿ ಹರಡುವ ಮುನ್ನ’ ಬೀದಿ ನಾಟಕ ಪ್ರದರ್ಶನ ಮಂಗಳೂರು (ReporterKarnataka.com) ಸಂತ ಅಲೋಶಿಯಸ್ ಕಾಲೇಜ್ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರೇಡಿಯೋ ಸಾರಂಗ್ ಸಹಯೋಗದಲ್ಲಿ ಸುದ್ದಿ ಹರಡುವ ಮುನ್ನ ಎನ್ನುವ ಬೀದಿ ನಾಟಕ ನಗರದಟ ಸರ್ವಿಸ್ ಬಸ್ ಸ್ಟ್ಯಾಂಡ್, ರೋಶನಿ ನಿಲಯ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ... ಅಮೃತ ಸ್ವಸಹಾಯ ಕಿರು ಉದ್ದಿಮೆಗಾಗಿ ಮಹಿಳೆಯರಿಗೆ 1.85 ಕೋಟಿ ಬಿಡುಗಡೆ ಮಂಗಳೂರು(reporterkarnataka.com): ಅಮೃತ ಸ್ವ ಸಹಾಯ ಕಿರು ಉದ್ದಿಮೆ ಯೋಜನೆಯಡಿ ಜಿಲ್ಲೆಗೆ 1.85 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಅದನ್ನು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ತಮ್ಮ ಉದ್ದಿಮೆಗಳಿಗೆ ಮೂಲ ಬಂಡವಾಳವನ್ನಾಗಿ ಬಳಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಕರೆ ನೀಡಿ... ಮೇ ಅಂತ್ಯದೊಳಗೆ ಜಲಸಿರಿ ಪೂರ್ಣಗೊಳಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಸುನಿಲ್ ಎಚ್ಚರಿಕೆ ಮಂಗಳೂರು(reporterkarnataka.com): ಜಲ ಜೀವನ್ ಮಿಷನ್ ಯೋಜನೆಯಡಿ ಮಂಗಳೂರು ತಾಲೂಕಿನಲ್ಲಿ 28 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕುಡಿಯುವ ನೀರು ಪೂರೈಕೆಯ ಕಾಮಗಾರಿಗಳನ್ನು ಬರುವ ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಸಂಬಂಧಿಸಿದ ಎಂಜಿನಿಯರ್ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ... « Previous Page 1 …181 182 183 184 185 … 271 Next Page » ಜಾಹೀರಾತು