ಡಾ.ಬಿ.ಪಿ.ಅಮೃತ್ ಪಟೇಲ್ ಗೆ ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ಚಿನ್ನದ ಪದಕ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಮೂಡಿಗೆರೆ ತಾಲ್ಲೂಕಿನ ಬೈರಾಪುರದ ವೈದ್ಯ ಡಾ.ಬಿ.ಪಿ.ಅಮೃತ್ ಪಟೇಲ್ ಅವರು ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಬೈರ... ಅಬ್ಬಿಕಲ್ಲು: ಶೃಂಗೇರಿ- ಹೊರನಾಡು ಮಾರ್ಗ ಮಧ್ಯೆ ಧರೆ ಕುಸಿತ; 6 ಮರಗಳು ಧರಾಶಾಯಿ, ಅಪಾಯದಲ್ಲಿ ರಸ್ತೆ ಶಶಿ ಬೆತ್ತದಕೊಳಲು ಕೊಪ್ಪ info.reporterkarnataka.com ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಶೃಂಗೇರಿಯಿಂದ ಹೊರನಾಡು ಹೋಗುವ ಮಾರ್ಗ ಮಧ್ಯೆ ಅಬ್ಬಿಕಲ್ಲು ಎಂಬಲ್ಲಿ ಧರೆ ಕುಸಿದು ಐದಾರು ಮರಗಳು ಗದ್ದೆಗೆ ಬಿದ್ದಿವೆ. ಶೃಂಗೇ... ಪೂಜಾರಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿ ಪಾದಯಾತ್ರೆ: ಗ್ರಾಮ ಪಂಚಾಯಿತಿಗೆ ಮನವಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ಕೂಡ್ಲಿಗಿ ತಾಲೂಕು ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಪೂಜಾರಹಳ್ಳಿ ಕೆರೆ ಒತ್ತುವರಿ ನಿವೇಶನಗಳನ್ನು ತೆರವುಗೊಳಿಸಿ ಒತ್ತಾಯಿಸಿ ಗ್ರಾಪಂಗೆ ಮನವಿ ಸಲ್ಲಿಸಲಾಯಿತು. ಪೂಜಾರಹಳ್ಳಿ ಕೆರೆಯಿಂದ ಅಖಿಲ ಭಾರತ ಕಿಸಾನ್ ಸಭಾ ನೇ... ಚಿಕ್ಕಬಳ್ಳಾಪುರ -ದಿಬ್ಬೂರು- ಗುಂಡ್ಲಗುರ್ಕಿ ರಸ್ತೆಯಲ್ಲಿ ಮರಗಳ ಮಾರಣ ಹೋಮ!!: ಜೀವ ಸಂಕುಲಕ್ಕೆ ಕೊಳ್ಳಿ! ಆಶಾ ಮಂಚನಬಲೆ ಚಿಕ್ಕಬಳ್ಳಾಪುರ info.reporterkarnataka@gmail.com ಸಾಮಾಜಿಕ ಅರಣ್ಯ ಇಲಾಖೆಯು ಎರಡು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ -ದಿಬ್ಬೂರು ಮಾರ್ಗದ -ಮಂಚನಬಲೆ -ಗುಂಡ್ಲಗುರ್ಕಿ ಕ್ರಾಸ್ ನಡುವಿನ ರಸ್ತೆ ಯುದ್ಧಕ್ಕೂ ನೂರಾರು ಸಸಿಗಳನ್ನು ನೆಟ್ಟಿತ್ತು. ನೆಟ್ಟ ಎಲ್ಲಾ ಸಸಿಗಳು ಅತ್ಯುತ್ತಮವ... ಭವಿಷ್ಯದ ನಿರ್ಮಾಣ: ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಎನ್ಟಿಟಿ ಲಿಮಿಟೆಡ್ ವತಿಯಿಂದ ಬೆಂಗಳೂರಿನ ಸರ್ಕಾರಿ ಶಾಲೆಗೆ ಅಡಿಪಾಯ ಶಾಲೆಯು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿದೆ ಮತ್ತು 7,500 ಚದರ ಅಡಿ ವಿಸ್ತೀರ್ಣ ಹೊಂದಲಿದೆ • ರೂ. 2 ಕೋಟಿಯ ಯೋಜನೆಯು 2023 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. • ಶಾಲೆಯು ಮಧ್ಯಾಹ್ನದ ಊಟದ ಬಳಕೆಗಾಗಿ ಮೀಸಲಾದ ... ಜುಲೈ 1ರಿಂದ ವಿದ್ಯುತ್ ದರ ಏರಿಕೆ ಪ್ರಸ್ತಾಪ ಇಲ್ಲ, ಆತಂಕ ಬೇಡ: ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ಬೆಂಗಳೂರು(reporterkarnataka.com): ಜುಲೈ 1ರಿಂದ ವಿದ್ಯುತ್ ದರ ಹೆಚ್ಚಳವಾಗಲಿದೆ ಎಂಬ ಸಂದೇಶ ಎಲ್ಲಾ ಕಡೆ ರವಾನೆಯಾಗಿದ್ದು, ರಾಜ್ಯ ಸರ್ಕಾರದ ಮುಂದೆ ಇಂಥ ಯಾವುದೇ ಪ್ರಸ್ತಾಪವಿಲ್ಲ ಎಂದು ಇಂಧನ ಸಚಿವರಾದ ವಿ. ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ವಿದ್ಯುತ್ ದರ ಹೆಚ್ಚಳದ ಸಂಬಂಧಿಸಿದಂತೆ ರಾಜ್... ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಗೆ ಚಾಲನೆ ಬೆಂಗಳೂರು(reporterkarnataka.com): ರಾಜ್ಯದಲ್ಲಿ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಯನ್ನು ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಅತುಲ್ ಚತುರ್ವೇದಿ ಅವರು ಉದ್ಘಾಟಿಸಿದರು. ಇದೇ ವೇಳೆ ಕನ್ನಡ ಮ... ಬೇಡ ಜಂಗಮ ಸತ್ಯಪ್ರತಿಪಾದನೆ ಹೋರಾಟಕ್ಕೆ ಬೆಂಬಲ: ಮಸ್ಕಿ ಸೇವಾ ಸಮಿತಿ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು info.reporterkarnataka@gmail.com ಬೇಡಜಂಗಮ ಸತ್ಯ ಪ್ರತಿಪಾದನಾ ಹೋರಾಟಕ್ಕೆ ಮಸ್ಕಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಂಗಮ ಸೇವಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ. ಮಸ್ಕಿ ಸಮಾಜದ ಹಿರಿಯರಾದ ಮತ್ತು ಪೂಜ್ಯರ ಮಠಾಧೀಶರ ಶಿವಶರಣರ ಅಮ... ಮೂಡುಬಿದರೆ: ತುಳು ಮಂದಾರ ರಾಮಾಯಣ ವಾಚನ ಮತ್ತು ವ್ಯಾಖ್ಯಾನ ಸಪ್ತಾಹ ಕಾರ್ಯಕ್ರಮ ಪೂರ್ವಭಾವಿ ಸಭೆ ಮೂಡುಬಿದರೆ(reporterkarnataka.com): ಆಷಾಢ ಮಾಸದಲ್ಲಿ ನಡೆಯುವ "ಏಳದೆ ಮಂದಾರ ರಾಮಾಯಣ" ತುಳು ಮಂದಾರ ರಾಮಾಯಣ ವಾಚನ ಮತ್ತು ವ್ಯಾಖ್ಯಾನ ಸಪ್ತಾಹ ಕಾರ್ಯಕ್ರಮದ ಪೂರ್ವಭಾವಿ ಸಭೆ ಮೂಡುಬಿದರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಠದ ಆವರಣದಲ... ಶಿವಮೊಗ್ಗ: ಡ್ರಗ್ಸ್ ಜಾಗೃತಿಗಾಗಿ 15 ಕಿಮೀ ಓಡಿದ ಹೈಕೋರ್ಟ್ ನ್ಯಾಯವಾದಿ ಮೋಹನ್ ಕುಮಾರ್ ದಾನಪ್ಪ ಶಿವಮೊಗ್ಗ(reporterkarnataka.com): ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಜಾಗೃತಿ ಕುರಿತು ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಸರಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪ ಅವರು ಶಿವಮೊಗ್ಗ ನಗರದಲ್ಲಿ 15 ಕಿಲೋ ಮೀಟರ್ ಮ್ಯಾರಥಾನ್ ಮಾಡಿದರು. ವಿನೋಬಾ ನಗರ ಪೊಲೀಸ್... « Previous Page 1 …106 107 108 109 110 … 199 Next Page » ಜಾಹೀರಾತು