ಕಟೀಲು: ‘ವಾಯ್ಸ್ ಆಫ್ ಆರಾಧನಾ’ದಿಂದ ಮೇಳೈಸಿದ ಪ್ರತಿಭೆಗಳ ಸಾಂಸ್ಕೃತಿಕ ಸಂಭ್ರಮ ಕಟೀಲು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯ ವಾಯ್ಸ್ ಆಫ್ ಆರಾಧನಾ ಅರ್ಪಿಸುವ ಪ್ರತಿಭೆಗಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ಶ್ರೀನಿಕೇತನ ಸಭಾಂಗಣ ಕಟೀಲಿನಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷೀಯ ಪೀಠವನ್ನು ಡಾ ಸೋಮಶೇಖರ ಮಯ್ಯರು ವಹಿಸಿದ್ದರು. ಅರ್... ವಾಯ್ಸ್ ಆಫ್ ಆರಾಧನಾ’: ಏಪ್ರಿಲ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮೇಘನಾ ರಾವ್ ಹಾಗೂ ದೀಕ್ಷ್ಣಕಲ್ಮಾಡಿ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ 'ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಏಪ್ರಿಲ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮೇಘನಾ ವಿ. ರಾವ್ ಹಾಗೂ ದೀಕ್ಷ್ಣಎನ್ . ಕಲ್ಮಾಡಿ ಆಯ್ಕೆಗೊಂಡಿದ್ದಾರೆ.... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 03.05.2022 * ಸುಗಂಧಿ ಶೆಟ್ಟಿ ಸ್ವಾಮಿ ಕೃಪಾ, ತಿರ್ತೊಟ್ಟು, ಕೆರ್ವಾಸೆ, ಕಾರ್ಕಳ. * ಗಂಗಾಧರ ಶೆಟ್ಟಿ ಅವರಾಲು ಕಂಕಣಗುತ್ತು, ಪಡುಬಿದ್ರಿ - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. * ಕೆ.ಬಿ ಸಾಲ್ಯಾನ್, ವಿಲೇ ಪಾರ್ಲೆ (ವೆಸ್ಟ್) ಮುಂಬೈ - ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾ ... ಬಂಗಾರ ಪ್ರಿಯರ ಗಾಯಕ್ಕೆ ಮತ್ತಷ್ಟು ಬರೆ!: ಅಕ್ಷಯ ತೃತೀಯಕ್ಕೆ ಚಿನ್ನದ ದರ ಮತ್ತೆ ಏರಿಕೆ ಹೊಸದಿಲ್ಲಿ(reporterkarnataka.coಬಂಗಾರ ಪ್ರಿಯರಿಗೆ ಮತ್ತಷ್ಟು ಶಾಕ್ ಕಾದಿದೆ. ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಬಂಗಾರದ ದರದಲ್ಲಿ 550 ರೂ. ಮತ್ತೆ ಏರಿಕೆಯಾಗಿದೆ. ಆರ್ಥಿಕ ಬಿಕ್ಕಟ್ಟು, ಉಕ್ರೇನ್-ರಷ್ಯಾ ಯುದ್ಧ ಮುಂತಾದ ಕಾರಣಾಂತರಗಳಿಂದ ಬಂಗಾರ, ಬೆಳ್ಳಿ ದರ ಏರುತ್ತಲೇ ಇದೆ. ದರ ಏರಿಕೆ ಬಿಸಿಯಲ... “ಅಪ್ಪೆ ಮಂತ್ರದೇವತೆ” ಟೈಟಲ್ ಲಾಂಚ್: ಶೀಘ್ರ ತೆರೆಗೆ ಮಂಗಳೂರು(reporterkarnataka.com): "ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ" ಪೌರಾಣಿಕ /ಜನಪದ ನಾಟಕ "ಅಪ್ಪೆ ಮಂತ್ರದೇವತೆ" ಶೀಘ್ರ ತೆರೆಗೆ ಬರಲಿದ್ದು, ಟೈಟಲ್ ಲಾಂಚ್ ( ಶೀರ್ಷಿಕೆ ಬಿಡುಗಡೆ) ನೆರವೇರಿದೆ. ಈ ಸಂದರ್ಭ ದಾಯ್ಜಿವರ್ಲ್ಡ್ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಪ್ರೊಡಕ್ಷನ್ ಮುಖ... ನಗರದ ಹಲವೆಡೆ ವಿದ್ಯಾರ್ಥಿಗಳಿಂದ ‘ಸುದ್ದಿ ಹರಡುವ ಮುನ್ನ’ ಬೀದಿ ನಾಟಕ ಪ್ರದರ್ಶನ ಮಂಗಳೂರು (ReporterKarnataka.com) ಸಂತ ಅಲೋಶಿಯಸ್ ಕಾಲೇಜ್ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರೇಡಿಯೋ ಸಾರಂಗ್ ಸಹಯೋಗದಲ್ಲಿ ಸುದ್ದಿ ಹರಡುವ ಮುನ್ನ ಎನ್ನುವ ಬೀದಿ ನಾಟಕ ನಗರದಟ ಸರ್ವಿಸ್ ಬಸ್ ಸ್ಟ್ಯಾಂಡ್, ರೋಶನಿ ನಿಲಯ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ... ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6: ಕೊಡಗಿನ ದಿಶಾ ದೇಚಮ್ಮ ಆಯ್ಕೆ ಮಡಿಕೇರಿ(reporterkarnataka.com): ಝಿ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ನೃತ್ಯ ಕಾರ್ಯಕ್ರಮ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ಗೆ ಕೊಡಗು ಮೂಲದ ದಿಶಾ ದೇಚಮ್ಮ ಆಯ್ಕೆಯಾಗಿದ್ದಾರೆ. ಚೋಟ್ರಂಡ ರವಿ ಮತ್ತು ಚೋಟ್ರಂಡ ಮಮತಾ ದಂಪತಿ ಮಗಳಾದ ದಿಶಾ ದೇಚಮ್ಮ ಮೂಲತಃ ದಕ್ಷಿಣ ಕೊಡಗಿನ ಬಿಟ್ಟಂಗಾಲದವರಾ... ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ ಸಹಾಯಧನ ಶಿವಾನಂದ ಸಾಲ್ಯಾನ್ ಗೆ ಹಸ್ತಾಂತರ ಮಂಗಳೂರು(reporterkarnataka.com):.ಮೂಡುಬಿದರೆಯ ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ ಸಹಾಯಹಸ್ತವನ್ನು ಆ್ಯಕ್ಸಿಡೆಂಟ್ ನಲ್ಲಿ ಕೈ ಏಟು ಹಾಗೂ ಮಿಷನ್ ಗೆ ಮೂರು ಬೆರಳು ಸಿಲುಕಿ ಅನಾರೋಗ್ಯದಿಂದ ಬಳಲುತ್ತಿರುವ ದ.ಕ ಜಿಲ್ಲೆಯ ಸಸಿಹಿತ್ಲುವಿನ ಕಡು ಬಡತನದಲ್ಲಿ ಇರುವ ಶಿವಾನಂದ ಸಾಲ್ಯಾನ್ ಅವರಿಗೆ... “ಎ2 ಒರಿಜಿನಲ್ಸ್” ಹೊಸ ಪ್ರಯೋಗ: ‘ಮನಸೆಲ್ಲಾ ನೀನೇ’ ಆಲ್ಬಂ ಹಾಡು ಬಿಡುಗಡೆ ಬೆಂಗಳೂರು(reporterkarnataka.com): ಜಗತ್ತು ಡಿಜಿಟಲ್ ಯುಗಕ್ಕೆ ತನ್ನನ್ನು ತಾನು ಒಗ್ಗಿಕೊಳ್ಳುತ್ತಿದ್ದಂತೆ ಜಗತ್ತಿನ ವಿದ್ಯಮಾನ ಬೆರಳ ತುದಿಗೆ ಬಂದು ನಿಂತಿದೆ. ಹೀಗಾಗಿ ಸಾಮಾಜಿಕ ಜಾಲ ತಾಣ ಮತ್ತು ವೆಬ್ ದುನಿಯಾದೇ ಹವಾ. ಈಗಿನ ಆಧುನಿಕ ಕಾಲಕ್ಕೆ ತಕ್ಕಂತೆ ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳಲು"ಎ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 17.03.2022 *ಬಿ. ಕೆ. ರಾಜೀವಿ ಮತ್ತು ಮಕ್ಕಳು 'ಶ್ರೀ ದೇವಿಪ್ರಸಾದ್', ಕೂಳೂರು. *ಕರಿಯ ಶೆಟ್ಟಿ, ಕೆಂಬುಲಪದವು, ಮೇಲೆಕ್ಕಾರು, ಪೆರ್ಮುದೆ. *ದೇವತಾ ಭಜನಾ ಮಂದಿರ ದೇವಗಿರಿ, ತಿಂಗಳಾಡಿ, ಪುತ್ತೂರು. *ಡಾ| ದಯಾನಂದ ಬೊಮ್ಮಯ ಶೆಟ್ಟಿ ಮತ್ತು ಕುಟುಂಬಿಕರು, ದುರ್ಗಾಭವನ ಕಿನ್ನಿಗೋಳಿ... « Previous Page 1 …12 13 14 15 16 … 21 Next Page » ಜಾಹೀರಾತು