ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಎಸ್ ಡಿಎ ಜ್ಯೋತಿ ಪಾಟೀಲ್ ಸೆರೆ; ಬಂಧಿತರ ಸಂಖ್ಯೆ 17ಕ್ಕೆ ಏರಿಕೆ ಬೆಂಗಳೂರು(reporterkarnataka.com): ಪಿಎಸ್ಐ ಹುದ್ದೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಜ್ಯೋತಿ ಪಾಟೀಲ್ ಅವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 17ಕ್ಕೆ ಏರಿದೆ. ಅಭ್ಯರ್ಥಿ ಹಾಗೂ ಕಿಂಗ್ ಪಿನ್ ಜೊತೆ ಡೀಲ್ ಮಾಡಿಸಿದ್ದ ಆರೋಪ ಜ್ಯೋತಿ ಮೇಲಿದ್ದು, ಅಭ್ಯರ್ಥಿ ಶಾಂತಿಬಾಯಿಯ... ಬೆಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ: 150 ಪ್ರಯಾಣಿಕರು ಪಾರು; ಪೈಲಟ್ ಚಾಕಚಕ್ಯತೆಗೆ ಶ್ಲಾಘನೆ ಸಾಂದರ್ಭಿಕ ಚಿತ್ರ ಬೆಂಗಳೂರು(reporterkarnataka.com):ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಪೈಲಟ್ನ ಚಾಕಚಕ್ಯತೆಯಿಂದ ತಪ್ಪಿದೆ. ಲ್ಯಾಂಡಿಂಗ್ ಆಗುವ ಮೊದಲೇ ವಿಮಾನದ ಟೈರ್ ಸ್ಫೋಟಗೊಂಡಿತ್ತಾದರೂ ಪೈಲೆಟ್ ... ನಮ್ಮದು ಪೀಪಲ್ಸ್ ಪಾಲಿಟಿಕ್ಸ್, ಜನರ ಸಮಸ್ಯೆಗಳಿಗೆ ಪರಿಹಾರವೇ ಗುರಿ: ಮುಖ್ಯಮಂತ್ರಿ ಬೊಮ್ಮಾಯಿ ಮಂಗಳೂರು(reporterkarnataka.com): ಕಳೆದ ಹಲವು ವರ್ಷಗಳಿಂದ ಎದುರಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆ ಹರಿಸಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ತಾಲೂಕು ಆಡಳಿತ ಸೌಧವನ್... ಜೈನ ಕಾಶಿ ಮೂಡುಬಿದ್ರಿಗೆ ಮುಖ್ಯಮಂತ್ರಿ: ಸಾವಿರ ಕಂಬದ ಬಸದಿಗೆ ಭೇಟಿ ನೀಡಿದ ಬೊಮ್ಮಾಯಿ ಮಂಗಳೂರು(reporterkarnataka.com):-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಜೈನಕಾಶಿ ಎಂದೇ ಪ್ರಸಿದ್ದಗೊಂಡಿರುವ ಮೂಡಬಿದಿರೆ ತಾಲೂಕಿನ ಸಾವಿರ ಕಂಬಗಳ ಜೈನ ಬಸದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವ... ಸರಕಾರದ ಆದೇಶಕ್ಕೆ ಡೋಂಟ್ ಕೇರ್: ಮಾಸ್ಕ್ ಇಲ್ಲದೆ ಆರೋಗ್ಯ ಮೇಳದಲ್ಲಿ ಭಾಗವಹಿಸಿದ ಶಾಸಕರು, ವೈದ್ಯರು, ಅಧಿಕಾರಿಗಳು!! ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಆರೋಗ್ಯ ಮೇಳದಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಮಾಸ್ಕ್ ಧರಿಸದೆ ಮುಖ್ಯಮಂತ್ರಿವರ ಆದೇಶವನ್ನು ಧಿಕ್ಕರಿಸಿದ ಘಟನೆ ನಡೆದಿದೆ. ಶಾಸಕ ರಾಜೇಗೌಡ, ಡಿ.ಎಚ್.ಓ. ಉಮೇಶ್, ಪಟ್... ರಾಜ್ಯದಲ್ಲಿ ಕುರ್ಚಿಗಾಗಿ ಬಿಜೆಪಿ – ಕಾಂಗ್ರೆಸ್ ಹೊಡೆದಾಟ: ಜನತಾ ದಳ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ info.reporterkarnataka@gmail.com ಜೆಡಿಎಸ್ಗೆ ಇರುವುದು ರಾಜ್ಯದ ಪ್ರತಿ ಜಿಲ್ಲೆಗೂ ನೀರಾವರಿ ಯೋಜನೆ ಕಲಿಸಬೇಕು ಎಂಬುದು . ಕಮಲಕ್ಕೆ ಸುರ್ಯೋದಯನ ಚಿಂತೆಯಾದರೆ ಚತುರಂಗಿಗೆ ಚಂದ್ರೋದಯನ ಚಿಂತೆ , ದೇವೇಗೌಡರಿಗೆ ರೈತರ ಚಿಂತೆಯಾದರೆ ಕಾಂಗ್ರೆಸ್ನವರಿಗ... ಮನುಷ್ಯರಿಗೆ ಹಕ್ಕಿಜ್ವರ : ಚೀನಾದಲ್ಲಿ ದಾಖಲಾಯಿತು ವಿಶ್ವದ ಮೊದಲ ಪ್ರಕರಣ; ಭಯ ಬೇಡ, ಹರಡುವ ಸಾಧ್ಯತೆ ಕಡಿಮೆ ಬೀಜಿಂಗ್(reporterkarnataka.com): ಮನುಷ್ಯರಿಗೆ ಹಕ್ಕಿಜ್ವರದ ಸೋಂಕು ತಗಲಿರುವ ವಿಶ್ವದ ಮೊದಲ ಪ್ರಕರಣ ಚೀನಾದ ಬೀಜಿಂಗ್ ನಲ್ಲಿ ಪತ್ತೆಯಾಗಿದೆ. ಹಕ್ಕಿ ಜ್ವರ H3N8 ಸ್ಟ್ರೈನ್ನೊಂದಿಗೆ ಚೀನಾ ಮೊದಲ ಮಾನವ ಸೋಂಕನ್ನು ದಾಖಲಿಸಿದೆ ಎಂದು ದೇಶದ ಆರೋಗ್ಯ ಪ್ರಾಧಿಕಾರ ತಿಳಿಸಿದೆ. ಆದರೆ ಇದು ಜ... ಕಾರ್ಕಳ: ಮಾನಸಿಕ ಖಿನ್ನತೆಯಿಂದ ವೃದ್ಧ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ(reporterkarnataka.com): ಮಾನಸಿಕ ಕಾಯಿಲೆ ಯಿಂದ ಬಳಲುತಿದ್ದ ವೃದ್ದರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಬಂಗಾರುಗುಡ್ಡೆ ದೇಕಿಬೆಟ್ಟು ಎಂಬಲ್ಲಿ ನಡೆದಿದೆ. ನಾರಾಯಣ ನಾಯ್ಕ್ ಆತ್ಮಹತ್ಯೆ (78)ಮಾಡಿಕೊಂಡವರು. ಮಾನಸಿಕ ಖಿನ್ನತೆಗೆ ಒಳಗಾಗಿ ಸುಮಾರು 3-4 ಸಾರಿ ನಮ್ಮಲ್ಲಿ ತ... ಬಜಪೆ ಠಾಣೆಯ ಪೊಲೀಸರ ಅಮಾನತು: ಪ್ರತಿಪಕ್ಷ ಉಪ ನಾಯಕ ಯು.ಟಿ. ಖಾದರ್ ಅಸಮಾಧಾನ ಮಂಗಳೂರು(reporterkarnataka.com): ಯಾವುದೇ ರೀತಿಯ ವಿಮರ್ಶೆ ಮಾಡದೆ, ತನಿಖೆ ಕೈಗೊಳ್ಳದೆ ಬಜಪೆ ಪೊಲೀಸರನ್ನು ಅಮಾನತುಗೊಳಿಸಿದ ಬಗ್ಗೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟನೆಯಲ್ಲಿ ಹೇಳಿಕೆ ನೀಡಿರುವ ಅವರು 'ಬಜೈ ಪೊಲೀಸ್ ಠಾಣೆಯ ಓರ್ವ ಇನ್ಸ್... ಸಿಎಂ ಬೊಮ್ಮಾಯಿ ನಾಳೆ ಮಂಗಳೂರಿಗೆ: ಕಡಲನಗರಿಯಿಂದ ಪಿಎಂ ಜತೆ ಕೋವಿಡ್ ಸಂವಾದ ಮಂಗಳೂರು(reporterkarnataka.com): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏ.27ರಂದು ಮಂಗಳೂರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. 27ರ ಬೆಳಗ್ಗೆ 10.20ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನ... « Previous Page 1 …307 308 309 310 311 … 429 Next Page » ಜಾಹೀರಾತು