ಮಂಗಳೂರು ಕ್ಲಾಕ್ ಟವರ್ ನಿಂದ ಹ್ಯಾಮಿಲ್ಟನ್ ವೃತ್ತದ ವರೆಗೆ ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣಿಗೆ ಮಂಗಳೂರು(reporterkarnataka.com): ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ಕ್ರಾಂತಿಕಾರಿ ಭಗತ್ ಸಿಂಗ್ ಮತ್ತಾತನ ಸಂಗಾತಿ ರಾಜ್ ಗುರು, ಸುಖದೇವರಂತಹ ಕ್ರಾಂತಿಕಾರಿಗಳ ಆಶಯ ಇವತ್ತಿಗೂ ಈಡೇರಲಿಲ್ಲ. ಸ್ವಾತಂತ್ರ್ಯ ಅಂದರೆ ಕೇವಲ ಯಜಮಾನರ ಬದಲಾವಣೆಯಲ್ಲ ಬದಲಾಗಿ ಶೋಷಣೆರಹಿತ ಸಮಾಜ ಕಟ್ಟುವುದು ಭಗತ್ ಸಿಂಗರ ಕನ... ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭ: ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ(reporterkarnataka.com): ಬಂಟ್ವಾಳ ಕ್ಷೇತ್ರದ ಜನತೆಯ ಆರೋಗ್ಯ ವಿಚಾರದಲ್ಲಿ ವಿಶೇಷ ಗಮನಹರಿಸಿ ತಾಲೂಕು ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಘಟಕ, ಆಕ್ಸಿಜನ್ ಘಟಕ ಹಾಗೂ ಐಸಿಯು ಘಟಕ ಒದಗಿಸಿದ್ದು, ಪುಂಜಾಲಕಟ್ಟೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಯೂ ಈಗಾಗಲೇ ಪ್ರಾರಂಭಗೊಂಡಿದೆ ... ಕಡಲನಗರಿಯಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್ ಗೆ ಭಾರಿ ಜನಸಾಗರ: ಸ್ಟಾಲ್ ಗಳಿಗೆ ಮುಗಿಬಿದ್ದ ಜನರು; ಟ್ರಾಫಿಕ್ ಜಾಮ್ ಕಿರಿಕಿರಿ ಮಂಗಳೂರು(reporterkarnataka.com): ಕಡಲನಗರಿ ಮಂಗಳೂರಿನಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಆರಂಭಿಸಿದ ಪ್ರಥಮ ಸ್ಟ್ರೀಟ್ ಫುಡ್ ಫೆಸ್ಟಿವಲ್ ಗೆ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಜನಸಾಗರದಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ... ಬಡವರು ರಸ್ತೆ ಬದಿ ತಿಂಡಿ ಮಾರಿದ್ರೆ ಬೀದಿ ವ್ಯಾಪಾರ! ಉಳ್ಳವರು ಸ್ಟಾಲ್ ಹಾಕಿಸಿ ರಂಗು ಗಂಗಿನ ಲೈಟ್ ಹಾಕಿದ್ರೆ ಫುಡ್ ಫೆಸ್ಟಿವಲ್!! ಅಶೋಕ್ ಕಲ್ಲಡ್ಕ ಮಂಗಳೂರು ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ಬೀದಿ ವ್ಯಾಪಾರಿಗಳನ್ನು ಕಂಡ ಕಂಡಲ್ಲಿ ಓಡಿಸುವ, ಟೈಗರ್ ಕಾರ್ಯಾಚರಣೆ ಮಾಡಿಸುವ ಮಂಗಳೂರು ಮಹಾನಗರ ಪಾಲಿಕೆ ಫುಡ್ ಫೆಸ್ಟಿವಲ್ ಗೆ ಅವಕಾಶ ನೀಡಿದೆ. ಪಾಲಿಕೆ ಕಚೇರಿಯ ಮೂಗಿನಡಿಯಲ್ಲೇ ಇರುವ ಪ್ರಮುಖ ರಸ್ತೆ ... ನನ್ನ ಕ್ಷೇತ್ರದ ಮತದಾರರ ಪ್ರತಿಯೊಂದು ಮತಕ್ಕೂ ನ್ಯಾಯ ಒದಗಿಸಿದ ಆತ್ಮತೃಪ್ತಿ ಇದೆ: ರೈತ ಸಮಾವೇಶದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ(reporterkarnataka.com): ನನ್ನ ಕ್ಷೇತ್ರವಾದ ಬಂಟ್ವಾಳದ ಮತದಾರರು ನೀಡಿದ ಪ್ರತಿಯೊಂದು ಮತಕ್ಕೂ ನ್ಯಾಯ ಸಿಗುವ ಕೆಲಸವನ್ನು ಅತ್ಯಂತ ಪ್ರಾಮಾಣಿಕ ಪ್ರಯತ್ನದ ಮೂಲಕ ಮಾಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಅವರು ಬಂಟ್ವಾಳ ಮಂಡಲದ ವತಿಯಿಂದ ಬಿ... ಕೋಮುವಾದ ಹೊರಗಿಟ್ಟು ಬಿಜೆಪಿ ನಾಯಕರು ತಾಕತ್ತಿದ್ದರೆ ಕೇಂದ್ರ- ರಾಜ್ಯದ ಸಾಧನೆ ಹೇಳಿ ಮತ ಪಡೆಯಲಿ: ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಸವಾಲು ಬಂಟ್ವಾಳ(reporterkarnataka.com): ಆರೆಸ್ಸೆಸ್ ಪ್ರೇರಿತ ಕೋಮುವಾದ ಹೊರಗಿಟ್ಟು ಬಿಜೆಪಿ ನಾಯಕರು ತಾಕತ್ ಇದ್ದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆ ಹೇಳಿ ಮತ ಪಡೆದು ನೋಡಿ ಎಂದು ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಸವಾಲು ಹಾಕಿದರು. ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯು... ಕರಾವಳಿಯಲ್ಲಿ ಮೊಳಗಿದ ಎಎಪಿ ಧ್ವನಿ: ಮೂಡುಬಿದರೆ ಕ್ಷೇತ್ರದಿಂದ ಸಾಮಾಜಿಕ, ಧಾರ್ಮಿಕ ಮುಂದಾಳು ವಿಜಯನಾಥ ವಿಠಲ ಶೆಟ್ಟಿ ಕಣಕ್ಕೆ ಮಂಗಳೂರು(reporterkarnataka.com): ಕರಾವಳಿಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ)ಯ ಅಬ್ಬರದ ಧ್ವನಿ ಮೊಳಗಿದೆ. ವಿಧಾನಸಭೆ ಚುನಾವಣೆಗೆ ಎಎಪಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಜೈನಕಾಶಿ ಎಂದೇ ಪರಿಗಣಿಸಲಾದ ಪ್ರತಿಷ್ಠಿತ ಮೂಡುಬಿದಿರೆ ಕ್ಷ... ಕುಕ್ಕರ್ ಸ್ಫೋಟದ ಸಂತ್ರಸ್ತ ಕುಟುಂಬದ ನೆರವಿಗೆ ನಿಂತ ಗುರು ಬೆಳದಿಂಗಳು ಫೌಂಡೇಶನ್: ನಾಲ್ಕೇ ತಿಂಗಳಲ್ಲಿ 6 ಲಕ್ಷ ವೆಚ್ಚದ ನವೀಕೃತ ಮನೆ ಹಸ್ತಾಂತರ ಮಂಗಳೂರು(reporterkarnataka.com): ಆ ಇಡೀ ಕುಟುಂಬ ಆ ಹಳೆಯ ಆಟೋರಿಕ್ಷಾವನ್ನು ನಂಬಿ ಬದುಕು ನಡೆಸುತ್ತಿತ್ತು. ಅದೊಂದು ಮುಸ್ಸಂಜೆ ವೇಳೆ ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆಟೋದೊಂದಿಗೆ ಅದರ ಸಾರಥಿ ಕೂಡ ತೀವ್ರ ತರಹದ ಗಾಯಗೊಂಡಿದ್ದರು. ಒಂದು ಕಡೆ ರಥ ಸಂಪೂರ್ಣ ನಾಶ, ಇನ್ನೊಂದು ಕಡೆ ಸಾರಥಿ ಸಾವು- ಬದು... ದಾವಣಗೆರೆ: ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ ವಿರೋಧಿಸಿ ಮಾರ್ಚ್ 28ರಂದು ಡಿಸಿ ಸರ್ಕಲ್ ನಿಂದ ಐಜಿಪಿ ಕಚೇರಿಗೆ ಪಾದಯಾತ್ರೆ ದಾವಣಗೆರೆ(reporterkarnataka.com): ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಬಿ ಟಿವಿ ವರದಿಗಾರ ಮೆಹಬೂಬ್ ಮುನವಳ್ಳಿ ಅವರು ಕೊಲೆ ಆರೋಪಿಗಳ ಜತೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಬಂಧಿಸಿದ ಕ್ರಮವನ್ನು ವಿರೋಧಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮಾರ... ನಾಗಠಾಣ, ಇಂಡಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಮಾಜಿ ಡಿಸಿಎಂ ಸವದಿ ನೇತೃತ್ವದಲ್ಲಿ ರೋಡ್ ಶೋ ವಿಜಯಪುರ(reporterkarnataka.com): ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಯ ನಾಗಠಾಣ ಹಾಗೂ ಇಂಡಿಯಲ್ಲಿ ಅಪಾರ ಜನಸ್ತೋಮದ ಮಧ್ಯೆ ಜರುಗಿತು. ಬಿಜೆಪಿಯ ಹಲವು ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆದ ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿದ್ದರು. ಮಾಜಿ ಉಪಮುಖ್ಯಮಂತ್ರಿ ಹಾಗ... « Previous Page 1 …255 256 257 258 259 … 490 Next Page » ಜಾಹೀರಾತು