ಸಂಸತ್ ಸದಸ್ಯತ್ವ ಅನರ್ಹತೆ: ಸರಕಾರಿ ಬಂಗ್ಲೆ ತೆರವುಗೊಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗೆ ನೋಟಿಸ್ ಹೊಸದಿಲ್ಲಿ(reporterkarnataka.com): ಸಂಸತ್ ಸದಸ್ಯತ್ವ ಅನರ್ಹಗೊಂಡ ಹಿನ್ನೆಲೆಯಲ್ಲಿ ಸರಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಲಾಗಿದೆ. ರಾಹುಲ್ ಗಾಂಧಿ ಅವರು 2005ರಿಂದ ವಾಸ್ತವ್ಯ ಹೊಂದಿರುವ ತುಘಲಕ್ ಲೇನ್ ಬಂಗಲೆಯನ್ನು ತೆರವು ಮಾಡುವಂತ... ಖಾಸಗಿ ಬಸ್ ಚಾಲಕರ ನಿರ್ಲಕ್ಷ್ಯ ಚಾಲನೆ: ಫೀಲ್ಡಿಗಿಳಿದ ಡಿಸಿಪಿ ; ಹ್ಯಾಟ್ಸಾಪ್ ಡೆಪ್ಯುಟಿ ಪೊಲೀಸ್ ಕಮಿಷನರ್ ದಿನೇಶ್ ಕುಮಾರ್ ಅನುಷ್ ಪಂಡಿತ್ ಮಂಗಳೂರು info.reporterkarnataka@gmail.ಕಾಂ ದಿನಾ ಬೆಳಗಾದರೆ ಒಂದಲ್ಲ ಒಂದು ಆಕ್ಸಿಡೆಂಟ್ ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಡಲನಗರಿ ಮಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಜತೆಗೆ ಖಾಸಗಿ ಬಸ್ ಗಳ ನಿಯಮ ಮೀರಿದ ಚಾಲನೆ ಹೆಚ್ಚಾಗುತ್ತಿದೆ. ಇವೆಲ್ಲದರ ಜತೆಗೆ ಕರ್ಕಶ ಹಾರ... ಮಂಗಳೂರು, ಶಿವಾಜಿನಗರ ಸಹಿತ ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ: ಮತ ವಿಭಜನೆ ತಪ್ಪಿಸಲು ನಿರ್ಧಾರ ಬೆಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರ ಹಾಗೂ ಬೆಂಗಳೂರಿನ ಶಿವಾಜಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸದಿರಲಿ ಜಾತ್ಯತೀತ ಜನತಾ ದಳ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಪ್ರತಿನಿಧಿಸುವ ಮಂಗಳೂರು ಕ್ಷೇತ್ರ ಹಾಗೂ ರಿಜ್ವಾನ... ಬಡ ಕುಟುಂಬಕ್ಕೆ ಮನೆ ನಿರ್ಮಿಸಿದ ಪತ್ರಕರ್ತರು: ಕುಪ್ಪೆಪದವಿನಲ್ಲಿ ತಲೆ ಎತ್ತಿದ ಸುಸಜ್ಜಿತ ಗೃಹ; ದೃಷ್ಟಿ ಕಳಕೊಂಡ ಮನೆ ಯಜಮಾನರ ಕನಸು ಕೊನೆಗ... ಕುಪ್ಪೆಪದವು(reporterkarnataka.com): ಎರಡೂ ದೃಷ್ಟಿ ಕಳೆದುಕೊಂಡ ಕಷ್ಟದಲ್ಲೇ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ರಾಜೀವ ಕುಲಾಲ್ ಎಂಬುವವರಿಗೆ ಪತ್ರಕರ್ತರಾದ ಧನಂಜಯ ಗುರುಪುರ ಹಾಗೂ ಮೋಹನದಾಸ್ ಮರಕಡ ಸೇರಿ ವಿವಿಧ ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವು ಪಡೆದು ಕುಪ್ಪೆಪದವಿನಲ್ಲಿ ಸುಸಜ್ಜಿತ ಮ... ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದೌರ್ಜನ್ಯ: ಡಿವೈಎಫ್ ಐ ಆರೋಪ; ಪೊಲೀಸ್ ಠಾಣೆಗೆ ಮುತ್ತಿಗೆ ಮಂಗಳೂರು(reporterkarnataka.com): ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಇಬ್ಬರ ಮೇಲೆ ಬಂದರ್ ಪೊಲೀಸರು ದೌರ್ಜನ್ಯ ಎಸಗಿ ವಶಕ್ಕೆ ಪಡೆದು, ಬಳಿಕ ಬಿಡುಗಡೆ ಗೊಳಿಸಿರುವ ಘಟನೆ ಶನಿವಾರ ನಡೆದಿದೆ. ಇದನ್ನು ಪ್ರತಿಭಟಿಸಿ ಡಿವೈಎಫ್ ಐ ವತಿಯಿಂದ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ... 40 ಪರ್ಸೆಂಟ್ ಸರಕಾರವನ್ನು ಕಿತ್ತೊಗೆಯಲು ಕರ್ನಾಟಕದ ಜನತೆ ನಿರ್ಧರಿಸಿದ್ದಾರೆ: ಎಐಸಿಸಿ ಕಾರ್ಯದರ್ಶಿ ಜಾನ್ ಬಂಟ್ವಾಳ(reporterkarnataka.com): ಪ್ರತಿಯೊಂದು ಕೆಲಸಗಳಿಗೂ ಲಂಚ, ಪರ್ಸೆಂಟೇಜ್ ನೀಡಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಉಂಟಾಗಿದ್ದು, ಇಂತಹ ಕೆಟ್ಟ ಸರಕಾರವನ್ನು ಕೆಳಗಿಸುವ ತಾಕತ್ತು ಇರುವ ಏಕೈಕ ಪಕ್ಷ ಅದು ಕಾಂಗ್ರೆಸ್ ಮಾತ್ರ 40 ಪರ್ಸೆಂಟ್ ಸರಕಾರವನ್ನು ಕಿತ್ತೊಗೆಯಲು ಕರ್ನಾಟಕದ ಜನ ನಿರ್ಧರಿಸಿ... 124 ಮಂದಿಯ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕೇವಲ 6 ಮಂದಿ ಮಹಿಳೆಯರು!: ಇವರಲ್ಲಿ ಐವರು ಹಾಲಿ ಶಾಸಕಿಯರು!! ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಕಟಿಸಿದ 124 ಮಂದಿ ಅಭ್ಯರ್ಥಿ ಪಟ್ಟಿಯಲ್ಲಿ ಕೇವಲ 6 ಮಂದಿ ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಇದು ಕಾಂಗ್ರೆಸ್ ನ ಮಾತ್ರ ಕಥೆಯಲ್ಲ, ಬಿಜೆಪಿ ಮತ್ತು ಜಾತ್ಯತೀತ ಜನತಾ ದಳ ಕೂಡ ಮಹಿಳೆಯರಿಗೆ ಟಿಕೆ... ಸುಳ್ಯ: ಮಣ್ಣು ಕುಸಿದು ಮಹಿಳೆ ಸಹಿತ 3 ಮಂದಿ ಕಾರ್ಮಿಕರ ದಾರುಣ ಸಾವು; ಘಟನಾ ಸ್ಥಳಕ್ಕೆ ಸಚಿವ ಅಂಗಾರ ಭೇಟಿ ಸುಳ್ಯ(reporterkarnataka.com): ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು 3 ಮಂದಿ ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟ ದಾರುಣ ಸುಳ್ಯ ಸಮೀಪದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಸಚಿವ ಎಸ್. ಅಂಗಾರ ಭೇಟಿ ನೀಡಿದ್ದಾರೆ. ಮನೆಯ ಹಿಂಭಾಗದಲ್ಲಿ ತಡೆಗೋಡೆ ನ... ದಾವಣಗೆರೆ ಪತ್ರಕರ್ತನ ಬಿಡುಗಡೆ ಮಾಡಿ: ಕಾನಿಪ ಧ್ವನಿ ಮಸ್ಕಿ ತಾಲೂಕು ಘಟಕ ರಾಜ್ಯಪಾಲರಿಗೆ ಮನವಿ ರಾಯಚೂರು(reporterkarnataka.com): ಬಂಧನದಲ್ಲಿರುವ ದಾವಣಗೆರೆ ಜಿಲ್ಲೆಯ ಬಿ ಟಿವಿ ವರದಿಗಾರ ಮೈಬೂಬ್ ವನವಳ್ಳಿ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಮತ್ತು ಸೂಕ್ತ ತನಿಖೆಗೆ ಆದೇಶಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿಯ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ನೇ... ಬಂಟ್ವಾಳದಿಂದ ರಮಾನಾಥ ರೈ, ಕಾಪುನಿಂದ ವಿನಯ ಕುಮಾರ್ ಸೊರಕ್ಕೆ ಮತ್ತೆ ಅಗ್ನಿಪರೀಕ್ಷೆ: ಬೆಳ್ತಂಗಡಿಗೆ ಹೊಸ ಮುಖ ರಕ್ಷಿತ್ ಶಿವರಾಂ ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಕರಾವಳಿಯಿಂದ ಮಾಜಿ ಸಚಿವರಾದ ಬಿ. ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆಗೆ ಮತ್ತೆ ಅವಕಾಶ ನೀಡಲಾಗಿದೆ. ರಮಾನಾಥ ರೈ ಹಾಗೂ ಸೊರಕೆ ಅವರು ಅನುಕ್ರಮವಾಗಿ ದ.ಕ.ಜಿಲ್ಲೆಯ ... « Previous Page 1 …253 254 255 256 257 … 489 Next Page » ಜಾಹೀರಾತು