ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ನಿಯಾತ್ ಕೃಷ್ಣ ಮತ್ತು ಪ್ರಣತಿ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ನಿಯಾತ್ ಕೃಷ್ಣ ಹಾಗೂ ಪ್ರಣತಿ ಆಯ್ಕೆಯಾಗಿದ್ದಾರೆ. ನಿತಾಯ್ ಕೃಷ್ಣ ಡಿ. ಮೇಂಡನು ಬೆಂಗಳೂರಲ್ಲಿ ನ... ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅದ್ಬುತ ರಂಗಪ್ರಯೋಗ: ಗಿನ್ನೆಸ್ ದಾಖಲೆಯತ್ತ ’ಶಿವಧೂತೆ ಗುಳಿಗೆ’ * ಒಂದೇ ನಾಟಕ ಐದು ಭಾಷೆಯಲ್ಲಿ ಪ್ರದರ್ಶನ * ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರದರ್ಶನ " ಅಧಿಕ ಪ್ರೇಕ್ಷಕರು ನೋಡಿದ ರಂಗದೃಶ್ಯ ಕಾವ್ಯ ಮಂಗಳೂರು(reporterkarnataka.com): ದೈವಾರಾಧನೆ ಎನ್ನುವುದು ಕೇವಲ ಆಚರಣೆಯಲ್ಲ, ಅದೊಂದು ತುಳುನಾಡಿನ ಸಂಸ್ಕೃತಿಯೂ ಹೌದು ಎನ್ನುವುದನ್ನು ಅದ್ಭುತ ರಂಗಪ್ರಯ... ಮೇ 25-28: ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ‘ದೇವತಾ’ ಆಕ್ರಿಲಿಕ್ ಕಲಾಕೃತಿ ಪ್ರದರ್ಶನ ಉಡುಪಿ(reporterkarnataka.com): ಸುಮಾರು 70 ಮತ್ತು 80ರ ದಶಕದಲ್ಲಿ ಮನೆಯ ಚಾವಡಿಯ ಗೋಡೆ ತುಂಬಾ ದೇವ- ದೇವತೆಗಳ ಕ್ಯಾಲೆಂಡರ್ ರಾರಾಜಿಸುತ್ತಿತ್ತು. ಇದೀಗ ಗೋಡೆ ತುಂಬಾ ಫೋಟೋ, ಕ್ಯಾಲೆಂಡರ್ ಹಾಕುವುದು ಔಟ್ ಆಫ್ ಫ್ಯಾಶನ್. ಹಾಗಾಗಿ ದೇವ- ದೇವತೆಗಳ ಫೋಟೋ ಕಾಣಸಿಗುವುದು ಬಹಳ ಅಪರೂಪ. ಆದರೆ ಮೇ 25ರಿಂದ 4... ಚೇತನಾಸ್ ಎಜುಕೇಶನ್ ಫೌಂಡೇಶನ್: ಏರ್ಬ್ರೆಶ್ ಎಚ್ಡಿ ಮೇಕಪ್ ಕೋರ್ಸ್ ಮೊದಲ ಬ್ಯಾಚ್ ಪದವಿ ಪ್ರದಾನ ಮಂಗಳೂರು(reporterkarnataka.com): ಚೇತನಾಸ್ ಬ್ಯೂಟಿ ಲಾಂಜ್ನ ಅಂಗವಾದ ಚೇತನಾಸ್ ಎಜುಕೇಶನ್ ಫೌಂಡೇಶನ್ನ ಏರ್ಬ್ರೆಶ್ ಎಚ್ಡಿ ಮೇಕಪ್ ಕೋರ್ಸ್ನ ಮೊದಲ ಬ್ಯಾಚ್ ನ ಪದವಿ ಪ್ರದಾನ ಸಮಾರಂಭ ನಗರದ ಹೋಟೆಲ್ ಎಜೆ ಗ್ರ್ಯಾಂಡ್ನಲ್ಲಿ ನಡೆಯಿತು. 17 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಅವರ ಕೈಚಳಕದಲ್ಲಿ ವ... ಆರದಿರಲಿ ಬದುಕು ಆರಾಧನಾ ಸಂಸ್ಥೆ: ಏಪ್ರಿಲ್ ತಿಂಗಳ ಸಹಾಯಹಸ್ತ ಎಡಪದವು ಪ್ರೇಮಾಗೆ ಹಸ್ತಾಂತರ ಮೂಡುಬಿದರೆ(reporterkarnataka.com): ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ಸಂಸ್ಥೆಯ ಏಪ್ರಿಲ್ ತಿಂಗಳ ಸಹಾಯ ಹಸ್ತವನ್ನು ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿರುವ ದ.ಕ. ಜಿಲ್ಲೆಯ ಎಡಪದವು ಗ್ರಾಮದ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೆ... ಕೊಂಪದವು: ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಭ್ರಮ- 2023 ಮಂಗಳೂರು(reporterkarnataka.com): ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಭ್ರಮ -2023 ಕಾರ್ಯಕ್ರಮ ಕೊಂಪದವು ಸೋಮನಾಥೇಶ್ವರ ಗುಹಾಲಯ ಕ್ಷೇತ್ರದ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ಅದ್ದೂರಿಯಲ್ಲಿ ನೆರವೇರಿತು. ವೈಷ್ಣವಿ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ... ವಾಯ್ಸ್ ಆಫ್ ಆರಾಧನಾ: ಮಾರ್ಚ್ ತಿಂಗಳ ಟಾಪರ್ ಆಗಿ ಹೆತಿಶ್ರೀ ಮತ್ತು ವರ್ಷಿಣಿ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಹೆತಿಶ್ರೀ ಹಾಗೂ ವರ್ಷಿಣಿ ಆಯ್ಕೆಗೊಂಡಿದ್ದಾರೆ. ನವೀನ -ದೀಪಾ ದಂಪತಿಯ ಪ... ವೀಕೆಂಡ್ ವಿತ್ ರಮೇಶ್: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾರ ಸಿನಿ ಜರ್ನಿ, ಬಾಲ್ಯ, ರಾಜಕೀಯ ಯಾನದ ಅನಾವರಣ ಬೆಂಗಳೂರು(reporterkarnataka.com):ಅದೊಂದು ಸಂಭ್ರಮದ ಕ್ಷಣ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಸಾಧಕರ ಕುರ್ಚಿಯಲ್ಲಿ ಕುಳಿತ್ತಿದ್ದರು. ಕನ್ನಡತಿಯ ಸಿನಿ ಜರ್ನಿ, ರಾಜಕೀಯ ಪಯಣ, ಬಾಲ್ಯ, ಶಿಕ್ಷಣ ಎಲ್ಲೂ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಸಂತೋಷ, ಸಂಭ್ರಮ, ದುಃಖ ಎಲ್ಲದರ ಅನಾವರಣ. ಇದು ವೀಕೆಂಡ್ ವಿತ... ಅರಳು ಪ್ರತಿಭೆ ಕುಡ್ಲದ ಕುವರಿ ಪ್ರಗತಿ ಬೇಕಲ್: ಸಂಗೀತಕ್ಕೂ ಸೈ, ನಿರೂಪಣೆಗೂ ಜೈ ಅನಾಮಿಕ ಮಂಗಳೂರು info.reporterkarnataka@gmail.com ಸಂಗೀತ ಮತ್ತು ನಿರೂಪಣಾ ಕ್ಷೇತ್ರದಲ್ಲಿ ಭರವಸೆ ಮೂಡಿಸುತ್ತಿರುವ ಮಂಗಳೂರಿನ ಉದಯೋನ್ಮುಖ ಬಹುಮುಖ ಪ್ರತಿಭೆ ಪ್ರಗತಿ ಬೇಕಲ್ ಅವರು. ಸಂಗೀತ, ಚಿತ್ರಕಲೆ, ಕ್ರಾಪ್ಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಪ್ರಗತಿ ಅವರು ತನ್ನ ಕಿರು ವಯಸ್ಸಿನಲ್ಲೇ... ‘ವಾಯ್ಸ್ ಆಫ್ ಆರಾಧನಾ’: ಫೆಬ್ರವರಿ ತಿಂಗಳ ಟಾಪರ್ ಆಗಿ ಹನ್ಶಿತ್ ಆಳ್ವ ಹಾಗೂ ವೃಥಿಕಾ ಪೂಜಾರಿ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳ ಟಾಪರ್ ಆಗಿ ಹನ್ಶಿತ್ ಆಳ್ವ ಹಾಗೂ ವೃಥಿಕಾ ಪೂಜಾರಿ ಅವರು ಆಯ್ಕೆಯಾಗಿದ್ದಾರೆ. ಹನ್ಶಿತ್ ಅಳ್... « Previous Page 1 …6 7 8 9 10 … 21 Next Page » ಜಾಹೀರಾತು